ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂವಿನ ಹತ್ಯೆ : Bangladesh Hindu Murder
ಬಾಂಗ್ಲಾದೇಶದ ಚಿತ್ತಗಾಂಗ್ನ ದಾಗನಭಯಿಯಾ ಎಂಬಲ್ಲಿ ಮತಾಂಧ ಮುಸಲ್ಮಾನರು ೨೮ ವರ್ಷದ ಹಿಂದೂ ರಿಕ್ಷಾ ಚಾಲಕ ಸಮೀರ್ ಕುಮಾರ್ ದಾಸ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಬಾಂಗ್ಲಾದೇಶದ ಚಿತ್ತಗಾಂಗ್ನ ದಾಗನಭಯಿಯಾ ಎಂಬಲ್ಲಿ ಮತಾಂಧ ಮುಸಲ್ಮಾನರು ೨೮ ವರ್ಷದ ಹಿಂದೂ ರಿಕ್ಷಾ ಚಾಲಕ ಸಮೀರ್ ಕುಮಾರ್ ದಾಸ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಜನವರಿ 5 ರಂದು ಸ್ಥಳೀಯ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಮತ್ತು ಐಸ್ ಫ್ಯಾಕ್ಟರಿ ಮಾಲೀಕ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದರ ಬೆನ್ನಲ್ಲೇ ಜನವರಿ 6 ರಂದು ಶರತ್ ಚಕ್ರವರ್ತಿ ಅವರನ್ನು ಕಟ್ಟರಪಂಥೀಯರು ಹತ್ಯೆ ಮಾಡಿದರು.
೧೯೭೧ ರಲ್ಲಿ ಭಾರತದ ಸೇನೆಯು ಬಾಂಗ್ಲಾದೇಶದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಗತ್ಯ ಬಿದ್ದರೆ, ಮತ್ತೊಮ್ಮೆ ಹಿಂದೂಗಳ ರಕ್ಷಣೆಗಾಗಿ ದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿರಲು ಅವರು ಬಹುಸಂಖ್ಯಾತರಾಗಿರುವುದು ಅವಶ್ಯಕವಾಗಿದೆ.
ಸನಾತನ ಧರ್ಮ ‘ಯಾರ ಮೇಲೂ ಅನ್ಯಾಯ ಮಾಡಬೇಡಿ’ ಎಂದು ಕಲಿಸುತ್ತದೆ; ಆದರೆ ಯಾರಾದರೂ ಅನ್ಯಾಯ ಮಾಡುತ್ತಿದ್ದರೆ ಅದನ್ನು ಸಹಿಸಬೇಡಿ ಎಂದೂ ಧರ್ಮವೇ ಕಲಿಸುತ್ತದೆ. ಆದರೆ ನಮಗೆ ಶಾಲಾ ಶಿಕ್ಷಣದಲ್ಲಿ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ ಎಂಬ ತಪ್ಪು ಶಿಕ್ಷಣವನ್ನು ನೀಡಲಾಗಿದೆ.
ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯಲು ಅಲ್ಲಿನ ಹಿಂದೂಗಳು ‘ಬಾಂಗ್ಲಾದೇಶ ಮೈನಾರಿಟಿ ಜನತಾ ಪಾರ್ಟಿ’ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದಾರೆ.
ಭಾರತವು ಧರ್ಮದ ಆಧಾರದ ಮೇಲೆ ವಿಭಜನೆಯಾಗಿ ಮುಸಲ್ಮಾನರಿಗಾಗಿ ಪಾಕಿಸ್ತಾನದ ನಿರ್ಮಾಣವಾಯಿತು ಮತ್ತು ನಂತರ ಪಾಕಿಸ್ತಾನವೂ ವಿಭಜನೆಯಾಗಿ ಬಾಂಗ್ಲಾದೇಶ ನಿರ್ಮಾಣವಾಯಿತು. ಆಗ ಜನಸಂಖ್ಯೆಯ ಅದಲು-ಬದಲು ಮಾಡುವ ಬೇಡಿಕೆಯಿತ್ತು
ಅಮೆರಿಕವು ದೂರದೂರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹಿತಸಂಬಂಧಗಳಿಗೆ ಎಲ್ಲಿ ಅಡ್ಡಿ ಉಂಟಾಗುತ್ತದೆಯೋ ಮತ್ತು ಯಾರೇ ಎಷ್ಟೇ ಪ್ರತಿಭಾವಂತ ವ್ಯಕ್ತಿತ್ವ ಇರಲಿ, ಅವರನ್ನು ಮುಗಿಸದೇ ಬಿಡುವುದಿಲ್ಲ,
ಮುಂದಿನ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಒಬ್ಬ ಹಿಂದುವೂ ಉಳಿಯುವುದಿಲ್ಲ. ಅದರ ನಂತರವೇ ಇಂತಹ ಸುದ್ದಿ ನಿಲ್ಲುತ್ತದೆ; ಏಕೆಂದರೆ ಅವರ ರಕ್ಷಣೆಗಾಗಿ ಯಾರೂ ಏನನ್ನೂ ಮಾಡುತ್ತಿಲ್ಲ!
ಕೇವಲ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಹಿಂದೂಗಳು ಶೇ.78 ರಷ್ಟಿದ್ದರೂ ಅತ್ಯಧಿಕ ದಾಳಿಗಳು ಅವರ ಮೇಲೆಯೇ ಆಗುತ್ತವೆ ಮತ್ತು ಅವು ಕೂಡ ಮತಾಂಧ ಮುಸಲ್ಮಾನರಿಂದಲೇ ಆಗುತ್ತದೆ, ಎನ್ನುವುದು ಅಷ್ಟೇ ಸತ್ಯವಾಗಿದೆ. ಈ ಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನದು!
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಮುಖ್ಯ ಭಯೋತ್ಪಾದಕ ಸೈಫುಲ್ಲಾ ಕಸೂರಿಯ ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವನು ಭಾರತ ಮತ್ತು ಹಿಂದೂಗಳ ವಿರುದ್ಧ ವಿಷಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬರುತ್ತದೆ.