ಶಾಹರುಖ್ ಜೊತೆ ವಿವಾಹ ಮಾಡಿಕೊಂಡಿರುವ ಟ್ವಿಂಕಲ್ ಯಾದವ್ ಇಸ್ಲಾಂ ಸ್ವೀಕರಿಸದೆ ಇದ್ದರಿಂದ ಹತ್ಯೆ !
ಮುಸಲ್ಮಾನನ ಜೊತೆ ವಿವಾಹ ಮಾಡಿಕೊಳ್ಳುವುದು; ಎಂದರೆ ತಮ್ಮ ಜೀವನ ಮುಗಿಸುವುದು, ಇದು ಹಿಂದೂ ಯುವತಿಯರ ಅರಿವಿಗೆ ಬಂದ ದಿನವೇ ಸುದಿನ !
ಮುಸಲ್ಮಾನನ ಜೊತೆ ವಿವಾಹ ಮಾಡಿಕೊಳ್ಳುವುದು; ಎಂದರೆ ತಮ್ಮ ಜೀವನ ಮುಗಿಸುವುದು, ಇದು ಹಿಂದೂ ಯುವತಿಯರ ಅರಿವಿಗೆ ಬಂದ ದಿನವೇ ಸುದಿನ !
ಲವ್ ಜಿಹಾದ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ !
ಅಲಾಹಾಬಾದ ಉಚ್ಚ ನ್ಯಾಯಾಲಯವು ಮೋಸ ಮತ್ತು ಆಮಿಷಗಳನ್ನೊಡ್ಡಿ 90 ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣದಲ್ಲಿ ಭಾನುಪ್ರತಾಪ ಸಿಂಹ ಇವನಿಗೆ ಜಾಮೀನು ನೀಡಲು ನಿರಾಕರಿಸಿದೆ.
‘ಸಂಪೂರ್ಣ ಪಾಕಿಸ್ತಾನ ಗೂಂಡಾಗಳು ಮತ್ತು ಜಿಹಾದಿ ಭಯೋತ್ಪಾದಕರು ಆಳುತ್ತಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ !
ಉತ್ತರ ಪ್ರದೇಶದ ಅಲಿಗಢದಲ್ಲಿ ಮಾಂಸ ಖರೀದಿಗೆ ಸಂಬಂಧಿಸಿದಂತೆ ಮತಾಂಧ ಮುಸ್ಲಲ್ಮಾನರು ಮತ್ತು ಹಿಂದೂಗಳ ನಡುವೆ ವಾದ ನಡೆಯಿತು. ವಾದವು ಹಲ್ಲೆ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು.
ಈ ಹಿಂದೆ ಚೀನಾ ಅವನನ್ನು ರಕ್ಷಿಸಲು ಪ್ರಯತ್ನಿಸಿತ್ತು !
ಪ್ರಸಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಈ ರೀತಿಯ ಕಡಿವಾಣ ಹಾಕುವವರ ವಿರುದ್ಧ ಭಾರತದಲ್ಲಿನ ಪ್ರಗತಿ(ಅಧೋಗತಿ)ಪರರು ಎಂದಾದರೂ ಮಾತನಾಡುವರೇ ?
ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ
ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು.
ಇಲ್ಲಿನ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಸಂಸದ ಮಹಮ್ಮದ ಫೈಜಲ ಇವರಿಗೆ ೨೦೦೯ ರಲ್ಲಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಕ್ಷದ್ವೀಪದ ಕರವತ್ತೀ ಜಿಲ್ಲಾ ಮತ್ತು ಸೆಷನ್ಸ್ರ್ ನ್ಯಾಯಾಲಯವು ಈ ನಿರ್ಣಯವನ್ನು ನೀಡಿದೆ.