
ಫರಿದಾಬಾದ್ – ಇಲ್ಲಿಯ ಟ್ವಿಂಕಲ್ ಯಾದವ್ ಎಂಬ ಯುವತಿಯು ಶಾಹರುಖ್ ಎಂಬ ಮುಸಲ್ಮಾನ ಯುವಕನ ಜೊತೆ ವಿವಾಹ ಮಾಡಿಕೊಂಡಿದ್ದಳು. ನಂತರ ಹಿಂದೂ ಯುವತಿಗೆ ಮಾಂಸ ತಿನ್ನಲು ಮತ್ತು ಇಸ್ಲಾಂ ಸ್ವೀಕರಿಸಲು ಒತ್ತಡ ಹೇರುತ್ತಿದ್ದರು. ಟ್ವಿಂಕಲ್ ಇವಳು ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದರಿಂದ ಆಕೆಯ ಹತ್ಯೆ ಮಾಡಲಾಯಿತು, ಎಂದು ಮೃತ ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.
‘ये यादव की बच्ची है, नहीं पीना इसके हाथ का पानी’: मेवात के शाहरुख़ से शादी करने वाली ट्विंकल की संदिग्ध स्थिति में मौत: परिजन बोले – इस्लाम न कबूलने पर हत्या#Faridabad #Mewathttps://t.co/77LJ23Gtob
— ऑपइंडिया (@OpIndia_in) January 21, 2023
೨೪ ವರ್ಷದ ಟ್ವಿಂಕಲ್ ಯಾದವ್ ಮೂಲತಃ ಉತ್ತರ ಪ್ರದೇಶದ ಆಮೆಠಿಯವಳಾಗಿದ್ದಾಳೆ. ಟ್ವಿಂಕಲ್ ೩ ವರ್ಷಗಳ ಹಿಂದೆ ಮೇವಾತನ ಶಾಹರುಖ್ ನ ಜೊತೆಗೆ ತನ್ನ ಪರಿವಾರದ ಇಚ್ಛೆಯ ವಿರುದ್ಧ ವಿವಾಹ ಮಾಡಿಕೊಂಡಿದ್ದಳು. ‘ಶಾಹರುಖ್ ಮತ್ತು ಅವನ ಕುಟುಂಬದವರು ಟ್ವಿಂಕಲ್ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದರು. ಶಾಹರುಖ್ ತಾಯಿ ಟ್ವಿಂಕಲ್ಅನ್ನು ‘ಹಿಂದೂ’ ಎಂದು ಕರೆಯುತ್ತಾ ಆಕೆಯ ಕೈಯಿಂದ ನೀರು ಕೂಡ ಕುಡಿಯುತ್ತಿರಲಿಲ್ಲ ಮತ್ತು ಮತಾಂತರಕ್ಕಾಗಿ ಆಕೆಗೆ ಕಿರುಕುಳ ನೀಡುತ್ತಿದ್ದಳು. ಜನವರಿ ೨೦ ರಂದು ಶಾಹರುಖ್ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿರುವದರಿಂದ ಟ್ವಿಂಕಲ್ ಮೃತಪಟ್ಟಳು, ಎಂದು ಟ್ವಿಂಕಲ್ ನ ಸಹೋದರ ಸುಮಿತ ಯಾದವ ಇವನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮುಸಲ್ಮಾನನ ಜೊತೆ ವಿವಾಹ ಮಾಡಿಕೊಳ್ಳುವುದು; ಎಂದರೆ ತಮ್ಮ ಜೀವನ ಮುಗಿಸುವುದು, ಇದು ಹಿಂದೂ ಯುವತಿಯರ ಅರಿವಿಗೆ ಬಂದ ದಿನವೇ ಸುದಿನ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.