ಲವ್ ಜಿಹಾದ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ !

ಇಂದೂರ (ಮಧ್ಯಪ್ರದೇಶ) – ಪುಣೆ ನಗರದ ಮುಸಲ್ಮಾನ ಯುವಕ ಇಂದೂರಿನ ಹಿಂದೂ ಯುವತಿಯನ್ನು ಮೋಸಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಆಟೋ ಚಾಲಕನ ಜಾಗರೂಕತೆಯಿಂದ ಇದು ಬಯಲಾಗಿದೆ. ಹಿಂದುತ್ವನಿಷ್ಠ ಸಂಘಟನೆಗಳು ಮುಸಲ್ಮಾನ ಯುವಕನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ಬಜರಂಗ ದಳದ ವಿಭಾಗೀಯ ಸಂಚಾಲಕ ತನ್ನೂ ಶರ್ಮಾ ಇವರು ಮಾತನಾಡುತ್ತಾ, ಸದನ ಖಾನ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿಯೊಂದಿಗೆ ಐ.ಟಿ. ಪಾರ್ಕನಲ್ಲಿ ಕುಳಿತಿದ್ದ. ಸಂಘಟನೆಯ ಸಚಿವ ವಿಪಿನ ರಾಠೋಡ, ರಾಹುಲ ಪಾಂಡೆ ಮತ್ತು ಇತರ ಕಾರ್ಯಕರ್ತರು ಅಲ್ಲಿ ತಲುಪಿದರು, ಸದನ ಖಾನನಿಗೆ ಮೊದಲು ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಅವನು ತನ್ನನ್ನು ಹಿಂದೂ ಎಂದು ಹೇಳುತ್ತಿದ್ದನು. ಅವನ ಗುರುತಿನ ಚೀಟಿಯನ್ನು ವಿಚಾರಿಸಿದಾಗ ಅವನು ತನ್ನ ಹೆಸರು ಸದನ ಸಾದಿಕ ಖಾನ ಎಂದು ಹೇಳಿದನು. ಅವನೊಂದಿಗೆ ಇದ್ದ ಆ ವಿದ್ಯಾರ್ಥಿನಿಗೆ ಅವರು ಹಿಂದೂ ಆಗಿರದೇ ಮುಸಲ್ಮಾನ ಎಂದು ತಿಳಿಯಿತು. ಆಗ ಅವಳು, ಹಿಂದೂ ಹೆಸರು ಉಪಯೋಗಿಸಿಯೇ ಅವಳೊಂದಿಗೆ ಆತ ಸಂಚಾರವಾಣಿಯಲ್ಲಿ ಮಾತನಾಡುತ್ತಿದ್ದನು. ಅವನು ನನ್ನನ್ನು ಭೇಟಿಯಾಗಲು ಪುಣೆಯಿಂದ ಇಂದೂರಿಗೆ ಬಂದನು ಎಂದು ಹೇಳಿದಳು.
इंस्टाग्राम पर हिंदू लड़कियों से दोस्ती: पुणे से आकर होटल में गर्लफ्रेंड को बुलाया, रिक्शा चालक को ऐसे हुआ शक…https://t.co/7Vx7dvQJwt #Indore #pune pic.twitter.com/wvmRSzlWSf
— Dainik Bhaskar (@DainikBhaskar) January 19, 2023
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.