ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯದ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ! ಕರ್ನಾಟಕ ಸರಕಾರ
ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ
ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ
ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಿ ಜೈಲಿಗೆ ಹಾಕಬೇಕು, ಆಗ ಮಾತ್ರ ಅವರು ಪಾಠ ಕಲಿಯುವರು !
ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರಿಯಲ್ಲಿ ನೇಮಕ, ವಾಹನ ಪರವಾನಿಗೆ ಮತ್ತು ಪಾಸಪೋರ್ಟ ಪಡೆಯಲು ಮುಂತಾದ ಮಹತ್ವದ ಕೆಲಸಗಳಿಗಾಗಿ ಜನನ ಪ್ರಮಾಣಪತ್ರ ಅನಿವಾರ್ಯ ಕಾಗದ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ಈಗ ಪ್ರಾರಂಭವಾಗಿದೆ.
ಮಕ್ಕಳ ಮೇಲೆ ಸಂಸ್ಕಾರವಾಗಲು ಪಾಲಕರು ಅವರನ್ನು ಶಾಲೆಗೆ ಕಳುಹಿಸುತ್ತಾರೆ; ಆದರೆ ಅವರು ಅಲ್ಲಿ ಏನು ಮಾಡುತ್ತಾರೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುವಂತಹ ವಾತಾವರಣವನ್ನು ನಿರ್ಮಿಸುವುದೂ ಆವಶ್ಯಕವಾಗಿದೆ !
ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !
`ಒಂದು ಸರಕಾರಿ ಶಾಲೆಯಲ್ಲಿ ಈ ರೀತಿಯ ಗೊರಿ ತಂದಿಡುವ ಧೈರ್ಯವು ಭಾಜಪ ಸರಕಾರದ ಕಾಲದಲ್ಲಿ ಹೇಗೆ ನಡೆಯುತ್ತಿದೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹೇಗೆ ಏನು ಮಾತನಾಡುವುದಿಲ್ಲ ?’, ಎಂಬ ಪ್ರಶ್ನೆ ಹಿಂದೂಗಳಲ್ಲಿ ಉದ್ಭವಿಸುತ್ತೇವೆ !
ವಿದ್ಯಾಪೀಠದ ಕುಲಪತಿ ಶೆರಾನ್ ಎಲ್. ಗ್ಯಾಬರ ಮತ್ತು ಮುಖ್ಯಾಧಿಕಾರಿ ಬ್ಯ್ಯಾಂಡನ ಎಲ್. ವುಲ್ಫ್ ಇವರು, ಕೃಪಾಣ ಇಟ್ಟುಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸಿದಕ್ಕಾಗಿ ನಾವು ವಿಷಾದಿಸುತ್ತೇವೆ. ಹೊಸ ವಿಶ್ವವಿದ್ಯಾಲಯದ ನಿಯಮಗಳಿಗಾಗಿ ತೆಗೆದುಕೊಂಡಿರುವ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆಯೆಂದು ಹೇಳಿದರು.
ಪೋಷಕರಿಂದ ದೂರು ನೀಡಿದ ನಂತರ ಬಂಧನ
ಶಾಲೆಯ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚು ಹಾಕಲು ನಡೆದಿತ್ತು ಪ್ರಯತ್ನ !
ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್
ಶಾಲೆಗೆ, ಸಾಧ್ಯವಾದರೆ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ತರಗತಿಗಳನ್ನು ಸಹ ಆನ್ಲೈನ್ನಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ. ಇದಲ್ಲದೆ, ಪ್ರಾರ್ಥನೆಗಳು, ಹೊರಾಂಗಣ ಆಟಮುಂತಾದ ಆಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.