ಶಿಕ್ಷಣ ಇಲಾಖೆಯಿಂದ ಸ್ಪಷ್ಟೀಕರಣ ನೀಡುವಂತೆ ಆದೇಶ

ಬಳ್ಳಾರಿ – ಇಲ್ಲಿಯ ಸರಕಾರಿ ಗರ್ಲ್ಸ್ ಹೈಸ್ಕೂಲಿನ ಹಿಂದಿ ವಿಷಯದ ಶಿಕ್ಷಕಿ ಜಾಯ್ ಡಿಬೋರಾ ಇವರು ಮುಖ್ಯೋಪಾಧ್ಯಾಯರ ಹುದ್ದೆಯನ್ನು ಸ್ವೀಕರಿಸುವಾಗ ಚರ್ಚನ ಪಾದ್ರಿಗೆ ಕರೆಸಿ ಬೈಬಲ್ ಗ್ರಂಥ ಇಟ್ಟು ಧರ್ಮೋಪದೇಶ ಮಾಡಿಸಿದರು. ಜೊತೆಗೆ ಮುಖ್ಯೋಪಾಧ್ಯಾಯನಿ ತಮ್ಮ ಕುರ್ಚಿಯ ಮೇಲೆ ಪಾದ್ರಿಗೆ ಕೂಡಿಸಿದರು. ಈ ಘಟನೆಗೆ ಈಗ ವಿರೋಧವಾಗುತ್ತಿದೆ. ಶಾಲೆಯಲ್ಲಿನ ಕೆಲವು ಶಿಕ್ಷಕರು ಮತ್ತು ಸ್ಥಳೀಯ ನಾಗರೀಕರು ಇವರು ಈ ಶಿಕ್ಷಕಿಯ ವಿರುದ್ಧ ಶಿಕ್ಷಣ ಸಚಿವರ ಸಹಿತ ಅನೇಕರ ಬಳಿ ದೂರು ನೀಡಿದ್ದಾರೆ. ಇದರ ಬಗ್ಗೆ ಶಿಕ್ಷಣ ಇಲಾಖೆಯಿಂದ ಜಾಯ ಡಿಬೋರಾ ಇವರಿಗೆ ಲಿಖಿತವಾಗಿ ಸ್ಪಷ್ಟೀಕರಣ ನೀಡಲು ಹೇಳಲಾಗಿದೆ.
In-charge school headmistress invites pastor while taking charge, draws ire https://t.co/QRjNjkNaAy #headmistress #incharge #governmentschool #pastor #sermon @BCNagesh_bjp @CMofKarnataka @BSBommai
— Public TV English (@PublicTVEnglish) November 26, 2022
ಜಾಯ್ ಡಿಬೋರಾ ಇವರು ಆರೋಪ ತಳ್ಳಿ ಹಾಕಿದ್ದಾರೆ !
ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮುಖ್ಯೋಪಾಧ್ಯಾಯನಿ ಜಾಯ ಡಿಬೋರ ಇರು, ಪಾದ್ರಿ ಬಂದಿರುವುದು ಇದು ಸತ್ಯ, ಅವರು ನನ್ನ ಸಹೋದರ ಆಗಿದ್ದಾರೆ, ಹುದ್ದೆ ಸ್ವೀಕಾರ ಮಾಡುವ ಸಮಾರಂಭಕ್ಕೆ ಶುಭಾಶಯ ನೀಡಲು ಅವರು ಬಂದಿದ್ದರು; ಆದರೆ ಅವರು ಶಾಲೆಯಲ್ಲಿನ ಶಿಕ್ಷಕರಿಗೆ ಧರ್ಮೋಪದೇಶ ಮಾಡಲಿಲ್ಲ ಮತ್ತು ಬೈಬಲ್ ಗ್ರಂಥ ಇಟ್ಟು ಪ್ರಾರ್ಥನೆ ಕೂಡ ಮಾಡಲಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ