ಸೋನಭದ್ರ (ಉತ್ತರಪ್ರದೇಶ): ಶಿವಮಂದಿರದ ಗೋಡೆಗಳ ಮೇಲೆ 5 ಮುಸಲ್ಮಾನ ಹುಡುಗರಿಂದ ಮೂತ್ರ ವಿಸರ್ಜನೆ
ಮುಸಲ್ಮಾನ ಮಕ್ಕಳಲ್ಲಿ ಇಂತಹ ಹಿಂದೂದ್ವೇಷ ಮತ್ತು ಅಪರಾಧಿ ಮನೋವೃತ್ತಿ ಎಲ್ಲಿಂದ ಮತ್ತು ಹೇಗೆ ಹುಟ್ಟಿಕೊಂಡಿತು? ಜಾತ್ಯತೀತವಾದಿಗಳು ಮತ್ತು ಸರ್ವಧರ್ಮ ಸಮಭಾವ ಎಂದು ಜಪಿಸುವವರು ಇದಕ್ಕೆ ಉತ್ತರ ನೀಡುವರೇ?
ಮುಸಲ್ಮಾನ ಮಕ್ಕಳಲ್ಲಿ ಇಂತಹ ಹಿಂದೂದ್ವೇಷ ಮತ್ತು ಅಪರಾಧಿ ಮನೋವೃತ್ತಿ ಎಲ್ಲಿಂದ ಮತ್ತು ಹೇಗೆ ಹುಟ್ಟಿಕೊಂಡಿತು? ಜಾತ್ಯತೀತವಾದಿಗಳು ಮತ್ತು ಸರ್ವಧರ್ಮ ಸಮಭಾವ ಎಂದು ಜಪಿಸುವವರು ಇದಕ್ಕೆ ಉತ್ತರ ನೀಡುವರೇ?
ಫಿರೋಜಾಬಾದ್ನಲ್ಲಿ ಶ್ರೀರಾಮ ಮಂದಿರ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ರಶೀದ್ ಎಂಬ ಯುವಕನ ಹೇಳಿಕೆಯಿಂದ ಉದ್ರೇಕ ಉಂಟಾಯಿತು. ಇದನ್ನು ಖಂಡಿಸಲು ಬಜರಂಗದಳ ಕಾರ್ಯಕರ್ತರು ಡೌರಿ ಗ್ರಾಮಕ್ಕೆ ತೆರಳಿದಾಗ, ಮುಸ್ಲಿಂ ಸಮುದಾಯದವರೊಂದಿಗೆ ಘರ್ಷಣೆ ಸಂಭವಿಸಿ ಕಲ್ಲು ತೂರಾಟ ನಡೆಯಿತು.
ಹಿಂದೂಗಳನ್ನು ಮತಾಂತರ ಮಾಡುವವರಿಗೆ ಕಾನೂನು, ಸರಕಾರ, ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲದಿರುವುದರಿಂದಲೇ ಅವರು ಇಂತಹ ಸಾಹಸಕ್ಕೆ ಕೈಹಾಕುತ್ತಿದ್ದಾರೆ! ಇಂತಹವರನ್ನು ಆಜೀವ ಕಾರಾಗೃಹಕ್ಕೆ ತಳ್ಳುವ ಕಾನೂನನ್ನು ಸರಕಾರ ತರಬೇಕು, ಆಗ ಮಾತ್ರ ಇಂತಹವರ ಮೇಲೆ ನಿಯಂತ್ರಣ ಸಾಧ್ಯ!
ಹಿಂದೂಗಳು ದೇಶಾದ್ಯಂತ ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ; ಆದರೆ ಇದು ಕೇವಲ ಒಂದು ದಿನಕ್ಕೆ ಅಥವಾ ಕೆಲವು ಗಂಟೆಗಳಿಗೆ ಸೀಮಿತವಾಗಬಾರದು. ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲಿ ಹಿಂದೂಗಳು ಸುರಕ್ಷಿತವಾಗುವವರೆಗೆ ಈ ಆಕ್ರೋಶವು ವ್ಯಕ್ತವಾಗುತ್ತಲೇ ಇರಬೇಕು!
ಹವಾಬಾಗ ಚರ್ಚ್ ನಲ್ಲಿ ಡಿಸೆಂಬರ್ ೨೦ ರಂದು ಔತಣಕೂಟದ ಹೆಸರಿನಲ್ಲಿ ಹಿಂದೂ ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ದೊಡ್ಡ ವಿವಾದ ಉಂಟಾಯಿತು.
ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದಿದ್ದ ೭ನೇ ತರಗತಿಯ ಹಿಂದೂ ಬಾಲಕನಿಗೆ ಶಾಲೆಯ ಮುಖ್ಯೋಪಾಧ್ಯಾಯರು ಹಲ್ಲೆ ನಡೆಸಿದ್ದಾರೆ.
ಭಾರತಕ್ಕೆ ಬಂದು ಇಲ್ಲಿನ ಕಾನೂನಿನ ಭಯವಿಲ್ಲದೇ ವಿದೇಶಿ ಕ್ರೈಸ್ತರು ಹಿಂದೂಗಳ ಮತಾಂತರ ಮಾಡುತ್ತಿದ್ದರೆ, ಅವರಿಗೆ ಕಠಿಣ ಶಿಕ್ಷೆಯಾಗುವುದು ಅತ್ಯಾವಶ್ಯಕವಾಗಿದೆ.
ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದಿಂದ, ಚಿಕ್ಕಮಗಳೂರಿನಲ್ಲಿ ಶ್ರೀ ದತ್ತ ಜಯಂತಿ ನಿಮಿತ್ತ ಹಿಂದೂ ಸಂಘಟನೆಗಳು ಅಳವಡಿಸಿದ್ದ ಫಲಕಗಳನ್ನು ಕತ್ತರಿಯಿಂದ ಹರಿದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರ ಪ್ರಕಾರ, ಆ ಮನೆಯಲ್ಲಿ ಪ್ರಾರ್ಥನೆಯ ನೆಪದಲ್ಲಿ ಯಾವಾಗಲೂ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದರು. ಈ ಪ್ರಕರಣದ ಆಳವಾದ ತನಿಖೆ ನಡೆಸುವುದು ಆವಶ್ಯಕವಾಗಿದೆ.
ತುರ್ಬೆ ನಾಕಾ ಪ್ರದೇಶದಲ್ಲಿರುವ ಅನಧಿಕೃತ ಮಸೀದಿಯ ಧ್ವನಿವರ್ಧಕಗಳ ಮೇಲೆ ತುರ್ಬೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕ್ರಮಕ್ಕಾಗಿ ವಿಶ್ವ ಹಿಂದೂ ಪರಿಷತ ಮತ್ತು ಬಜರಂಗ ದಳದ ಕಾರ್ಯಕರ್ತರು ಬೆಂಬೆತ್ತುವಿಕೆ ಮಾಡಿದ್ದರು.