ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಹಿಂದುತ್ವನಿಷ್ಠರಿಗೆ ಬಂದಿದ್ದ ವಿವಿಧ ಅನುಭೂತಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಬಗ್ಗೆ ಅವರಿಗೆ ಇರುವ ಆತ್ಮೀಯ ಭಾವ !

ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನೆರವೇರಿತು. ಈ ಅಧಿವೇಶನದ ಮುಕ್ತಾಯ ಸಮಾರಂಭದ ಭಾಗದಲ್ಲಿ ಹಿಂದುತ್ವನಿಷ್ಠರು ಅಧಿವೇಶನದ ಕಾಲದಲ್ಲಿ ಬಂದಂತಹ ಅನುಭೂತಿ, ಹಿಂದೂ ಜನಜಾಗೃತಿ ಸಮಿತಿಯ ವಿಷಯದಲ್ಲಿ ಅನಿಸಿದ ಆತ್ಮೀಯಭಾವ, ಹಾಗೂ ಸಾಧನೆ ಮಾಡುವಾಗ ಬಂದಂತಹ ವಿವಿಧ ಅನುಭೂತಿಗಳ ವಿಷಯದಲ್ಲಿ ಹೃದಯದ ಮನೋಗತವನ್ನು ವ್ಯಕ್ತಪಡಿಸಿದರು.

ಪರಾತ್ಪರ ಗುರು ಡಾಕ್ಟರ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಪೂ. (ಸೌ.) ಸಂಗೀತಾ ಜಾಧವ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ ಮತ್ತು ಮಾರ್ಗದರ್ಶನವನ್ನು ಮಾಡುವಾಗ ಅವರಿಗೆ ಬಂದ ಅನುಭೂತಿಗಳು !

‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತವಾಗಿ ಸೇವೆಯನ್ನು ಮಾಡಿದರೆ ನಮ್ಮೆಲ್ಲರ ಸಾಧನೆಯು ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗುವುದು. ಆದುದರಿಂದ ನಮ್ಮ ಹಳೆಯ ಸಂಸ್ಕಾರಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯು ಕಡಿಮೆಯಾಗುವುದು.

‘ಮುಂದೆ ಜನರು ಮನೆಮನೆಗಳಲ್ಲಿ ನಿನ್ನನ್ನು ಪೂಜಿಸುವರು’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾಕ್ಟರರಿಗೆ ನೀಡಿದ ಆಶೀರ್ವಾದದಂತೆಯೇ ಮಹರ್ಷಿಗಳು ಸಹ ಹೇಳುವುದು !

ಅಶ್ವಮೇಧಯಾಜಿ ಪ.ಪೂ. ನಾನಾ (ನಾರಾಯಣ) ಕಾಳೆ ಗುರೂಜಿಯವರು ಯಜ್ಞವನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮುಂದಿಟ್ಟುಕೊಂಡೇ ಯಜ್ಞಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರು, ‘ಪರಾತ್ಪರ ಗುರು ಡಾಕ್ಟರರ ಹೊರತು ಏನೂ ಆಗಲು ಸಾಧ್ಯವಿಲ್ಲ. ನಮಗೆ ಅವರ ಆಧಾರವೆನಿಸುತ್ತದೆ’ ಎನ್ನುತ್ತಾರೆ.

ನಿಸರ್ಗದ ವಿವಿಧ ವೈಶಿಷ್ಟ್ಯಪೂರ್ಣ ಬದಲಾವಣೆಗಳನ್ನು ಬರೆದಿಟ್ಟು ಸಾಧಕರಿಗೆ ಸೃಷ್ಟಿಸೌಂದರ್ಯವನ್ನು ಅನುಭವಿಸಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರು !

೨೪ ಸಪ್ಟೆಂಬರ್ ೨೦೧೭ ರಂದು ಸಂಜೆ ಸೂರ್ಯಾಸ್ತದ ನಂತರದ ವಾತಾವರಣದಲ್ಲಿ ಎಂದಿಗಿಂತಲೂ ವಿಭಿನ್ನ, ಅಂದರೆ ನಸುಗೆಂಪು ಬಣ್ಣದ ಅರಿವಾಗುತ್ತಿತ್ತು. ‘ಈ ವಾತಾವರಣವು ಸ್ವರ್ಗಲೋಕದ ವಾತಾವರಣವನ್ನು ಹೋಲುತ್ತದೆ’ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದರು.

ಪರಾತ್ಪರ ಗುರು ಡಾ. ಆಠವಲೆಯವರ ‘ತೇಜಸ್ವೀ ವಿಚಾರ’ವನ್ನು ‘ಸನಾತನ ಪ್ರಭಾತ’ದಲ್ಲಿ ಓದಿ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’ ಎಂಬುವುದರ ಮಾರ್ಗದರ್ಶನ ಸಿಗುತ್ತದೆ ! – ಸೌ. ಸರಸ್ವತಿ ಶಂಖವಾಳಕರ, (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)

‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ.

ಶೇ. ೬೩ ಆಧ್ಯಾತ್ಮಿಕ ಮಟ್ಟವಿರುವ ಕು. ಮಧುರಾ ಭೋಸಲೆಯವರ ಕನಸಿನಲ್ಲಿ ಅನೇಕ ಸಂತರು ಬಾಲರೂಪದಲ್ಲಿ ದರ್ಶನವನ್ನು ನೀಡಿ ಅವರಿಗೆ ತಿಂಡಿಯನ್ನು ತಿನ್ನಿಸಲು ಒತ್ತಾಯ ಮಾಡುವುದು ಮತ್ತು ಕು. ಮಧುರಾ ಭೋಸಲೆಯವರು ಅವರು ಹೇಳಿದಂತೆ ಮಾಡುವುದು !

ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು 

ನೆಲಬೇವು (ಕಾಲಮೇಘ) ವನಸ್ಪತಿ ಮತ್ತು ರೋಗಗಳಲ್ಲಿ ಅದರ ಉಪಯೋಗ

ಈ ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

‘ಸಾಕ್ಷಾತ್ ಭಗವಂತನಿಂದಾಗಿಯೇ ನಾನು ಎಲ್ಲವನ್ನೂ ಮಾಡುತ್ತೇನೆ. ಈ ದೇಹವು ಭಗವಂತನದ್ದೇ ಆಗಿದೆ, ಹೀಗಿರುವಾಗ ನನ್ನ ಮನಸ್ಸಿನಲ್ಲಿ ಪ್ರಶಂಸೆಯ ವಿಚಾರ ಏಕೆ ಬಂತು ?’, ಎಂಬುದರ ಚಿಂತನೆಯನ್ನು ಮಾಡಿ ನಾನು ಗುರುದೇವರಲ್ಲಿ ಕ್ಷಮೆಯಾಚಿಸಿದೆ. – ಕು. ಅಪಾಲಾ ಔಂಧಕರ

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರಿಗೆ ಅರಿವಾದ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ

ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಹೇಳಿದಂತೆ ಶ್ರೀ ದತ್ತಗುರುಗಳ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಿದ ನಂತರ ಚಿತ್ರದಲ್ಲಾದ ಬದಲಾವಣೆ

ದತ್ತಗುರುಗಳ ದೇಹದ ಬಣ್ಣ ಆರಂಭದಲ್ಲಿ ಹೆಚ್ಚು ನೀಲಿ ಆಗಿತ್ತು. ಈಗ ಬಿಳಿ ಬಣ್ಣ ಹೆಚ್ಚಾಗಿದೆ. ದತ್ತಗುರುಗಳ ತಲೆಯ ಮೇಲೆ ಹಾಗೂ ಚರಣದ ಸುತ್ತಲು ಬಿಳಿ ವಲಯ ಹೆಚ್ಚಾಗಿದೆ.