ಭಾಗ್ಯನಗರದಲ್ಲಿ ಭಾಜಪದ ಶಾಸಕ ಟಿ. ರಾಜ ಸಿಂಹ ಇವರ ಬಂಧನ
ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಕ್ಷೆಪಾರ್ಯ ಹೇಳಿಕೆ ನೀಡಿದ ಆರೋಪ ಮುಸಲ್ಮಾನರಿಂದ ‘ಸರ್ ತನ ಸೇ ಜುದಾ’(ಶಿರಚ್ಛೇದ) ಮಾಡುವ ಬೆದರಿಕೆ ಭಾಗ್ಯನಗರ (ತೆಲಂಗಾಣ) – ಮಹಮ್ಮದ್ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವುದರ ಬಗ್ಗೆ ಇಲ್ಲಿಯ ಗೋಷಾಮಹಲ್ ವಿಧಾನಸಭಾ ಮತದಾರ ಕ್ಷೇತ್ರದ ಭಾಜಪಾದ ಶಾಸಕ ಟಿ. ರಾಜ ಸಿಂಹ ಇವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಲಂ ೧೫೩ಅ, ೨೯೫ ಮತ್ತು ೫೦೫ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ‘ಯೂಟ್ಯುಬ್’ನಲ್ಲಿ ಟಿ. ರಾಜಾ ಸಿಂಹ ಇವರು ನೀಡಿರುವ ಹೇಳಿಕೆಯ ವಿಡಿಯೋ ಪ್ರಸಾರವಾದ … Read more