ಹಿಂದೂ ಯುವಕನು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದ್ದನು !

ಲಖೀಮಪುರ (ಅಸ್ಸಾಂ) – ಕ್ರೈಸ್ತ ಯುವತಿಯನ್ನು ಪ್ರೇಮಿಸಿದ ಒಬ್ಬ ಹಿಂದೂ ಯುವಕನಿಗೆ ಬರ್ಬರವಾಗಿ ಹೊಡೆದು ಹತ್ಯೆಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಸ್ಸಾಂನ ಕೊಯಿಲಾಮಾರಿ ಬಲಿಜನ ಪ್ರದೇಶದಲ್ಲಿ ನಡೆದಿದೆ. ೨೩ ವರ್ಷದ ಹಿಂದೂ ಯುವಕ ಬಿಕಿ ಬಿಶಾಲನ ಶವ ಸೆಪ್ಟೆಂಬರ ೧೨ ರಂದು ಮರಕ್ಕೆ ನೇಣುಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಮಾನವ ಹಕ್ಕುಗಳ ಸಂಸ್ಥೆ ‘ಲಿಗಲ್ ರಾಯಿಟ್ಸ್ ಆಬ್ಝರ್ವೇಟರಿ’ ಈ ಸಂಘಟನೆಯು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಮತ್ತು ಸ್ಥಳೀಯ ಆಡಳಿತದವರಲ್ಲಿ ವಿನಂತಿಸಿದೆ.
#Assam Hindu youth Biki Bishal pulled out of home n killed for marrying #Christian girl n refusing to get convert at Koilamari Balijan- Johing, Lakhimpur @lakhimpurpolice! Mob of 1000 plus goons mobilized by 4 #Baptist Churches in locality! @assampolice @himantabiswa @AssamCid pic.twitter.com/ejc8bngc4i
— Legal Rights Observatory- LRO (@LegalLro) September 14, 2022
೧. ಬಿಕಿ ಬಿಶಾಲ ಮತ್ತು ಕ್ರೈಸ್ತ ಯುವತಿ ಪರಸ್ಪರ ಪ್ರೇಮಿಸುತ್ತಿದ್ದರು. ಅವಳು ಬಿಕಿಯ ಜೊತೆಯಲ್ಲಿರಲು ಹೋಗಿದ್ದಳು. ಈ ವಿಷಯವು ಆ ಪರಿಸರದ ಚರ್ಚ್ನ ೪ ಕಾರ್ಯಕರ್ತರಿಗೆ ತಿಳಿದಾಗ ಅವರು ಬಿಕಿಯ ಮನೆಯ ಹೊರಗೆ ಒಟ್ಟಾದರು.
೨. ಅವರು ಬಿಕಿಗೆ ‘ಇದರ ಗಂಭೀರ ಪರಿಣಾಮವನ್ನು ಭೋಗಿಸಬೇಕಾಗುವುದು’, ಎಂದು ಬೆದರಿಸಿದ್ದರು. ಅವರು ಯುವತಿಯನ್ನು ಅವನ ಮನೆಯಿಂದ ಹೊರಗೆ ತೆಗೆದರು ಹಾಗೂ ಬಿಕಿಗೆ ‘ಕ್ರೈಸ್ತ ಧರ್ಮವನ್ನು ಸ್ವೀಕರಿಸು ಇಲ್ಲದಿದ್ದರೆ ಈ ಯುವತಿಯೊಂದಿಗಿನ ಸಂಬಂಧವನ್ನು ಬಿಟ್ಟುಬಿಡು.’ ಎಂದು ಹೇಳಿದರು.
೩. ಬಿಕಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಕ್ರೈಸ್ತ ಕಾರ್ಯಕರ್ತರು ಬಿಕಿಯನ್ನು ಮನೆಯಿಂದ ಎಳೆದು ಹೊರಗೆ ತಂದು ಅವನಿಗೆ ಯದ್ವಾತದ್ವ ಹೊಡೆದು ಕೊಲೆ ಮಾಡಿದರು ಹಾಗೂ ನಂತರ ಮರಕ್ಕೆ ನೇತಾಡಿಸಿದರು.
ಸಂಪಾದಕೀಯ ನಿಲುವು
|
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್