ಶ್ರೀ ರಾಮಜನ್ಮಭೂಮಿ ಪ್ರಕರಣದಲ್ಲಿ ಮುಸಲ್ಮಾನ ಕಕ್ಷೀದಾರರ ಪೈಕಿ ಓರ್ವ ಹಾಜಿ ಮೆಹಬೂಬ್ನಿಂದ ಬೆದರಿಕೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯ ತೀರ್ಪಿನಂತೆ ಜ್ಞಾನವಾಪಿಯ ಬಗ್ಗೆ ಏನಾದರೂ ನಡೆದರೆ ಅದು ಯೋಗ್ಯವಿರುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಏನಾದರೂ ತಪ್ಪು ಮಾಡಿದರೆ, ರಕ್ತಪಾತವಲ್ಲದೆ ಬೇರೆವೂ ನಡೆಯುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿಯ ಪ್ರಕರಣದ ಓರ್ವ ಕಕ್ಷಿದಾರ ಆಗಿರುವ ಹಾಜಿ ಮಹಬೂಬ ಇವರು ಬೆದರಿಕೆ ಹಾಕಿದ್ದಾರೆ.
#HeadlinesIndia #HindiNews #news #GyanvapiCase
अयोध्या मामले के पैरोकार ने दी धमकी : हाजी महबूब बोले- अयोध्या मामले में चुप रहे, अब ज्ञानवापी में गलत हुआ तो खून खराबा होगा https://t.co/wdhoqZMJSg— Headlines India (@HI_headlines) September 14, 2022
ಹಾಜಿ ಮೆಹಬೂಬ್ ಮಾತನ್ನು ಮುಂದುವರೆಸುತ್ತಾ, ಕಾಶಿಯಲ್ಲಿ ಏನು ನಡೆಯುತ್ತಿದೆಯೋ ಅದು ತಪ್ಪಾಗಿದೆ. ಅಲ್ಲಿ ಒಂದು ಮಸೀದಿ ಇದೆ ಮತ್ತು ಅದು ಪ್ರಳಯದ ವರೆಗೆ ಅಲ್ಲಿಯೇ ಇರುತ್ತದೆ. ಅಯೋಧ್ಯಾ ಪ್ರಕರಣವು ಬೇರೆ ರೀತಿಯದ್ದಾಗಿತ್ತು; ಆದರೆ ಈಗ ಕಾಶಿಯಲ್ಲಿ ಹೀಗಾದರೆ (ಫಲಿತಾಂಶವು ಹಿಂದೂಗಳ ಪರವಾದರೆ), ಅದು ತುಂಬಾ ಕೆಟ್ಟದಾಗಿರುತ್ತದೆ. ಆ ನಿರ್ಧಾರದ ವಿರುದ್ಧ ನಾವು ಮೇಲಿನ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ