ಶ್ರೀ ರಾಮಜನ್ಮಭೂಮಿ ಪ್ರಕರಣದಲ್ಲಿ ಮುಸಲ್ಮಾನ ಕಕ್ಷೀದಾರರ ಪೈಕಿ ಓರ್ವ ಹಾಜಿ ಮೆಹಬೂಬ್ನಿಂದ ಬೆದರಿಕೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯ ತೀರ್ಪಿನಂತೆ ಜ್ಞಾನವಾಪಿಯ ಬಗ್ಗೆ ಏನಾದರೂ ನಡೆದರೆ ಅದು ಯೋಗ್ಯವಿರುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಏನಾದರೂ ತಪ್ಪು ಮಾಡಿದರೆ, ರಕ್ತಪಾತವಲ್ಲದೆ ಬೇರೆವೂ ನಡೆಯುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿಯ ಪ್ರಕರಣದ ಓರ್ವ ಕಕ್ಷಿದಾರ ಆಗಿರುವ ಹಾಜಿ ಮಹಬೂಬ ಇವರು ಬೆದರಿಕೆ ಹಾಕಿದ್ದಾರೆ.
#HeadlinesIndia #HindiNews #news #GyanvapiCase
अयोध्या मामले के पैरोकार ने दी धमकी : हाजी महबूब बोले- अयोध्या मामले में चुप रहे, अब ज्ञानवापी में गलत हुआ तो खून खराबा होगा https://t.co/wdhoqZMJSg— Headlines India (@HI_headlines) September 14, 2022
ಹಾಜಿ ಮೆಹಬೂಬ್ ಮಾತನ್ನು ಮುಂದುವರೆಸುತ್ತಾ, ಕಾಶಿಯಲ್ಲಿ ಏನು ನಡೆಯುತ್ತಿದೆಯೋ ಅದು ತಪ್ಪಾಗಿದೆ. ಅಲ್ಲಿ ಒಂದು ಮಸೀದಿ ಇದೆ ಮತ್ತು ಅದು ಪ್ರಳಯದ ವರೆಗೆ ಅಲ್ಲಿಯೇ ಇರುತ್ತದೆ. ಅಯೋಧ್ಯಾ ಪ್ರಕರಣವು ಬೇರೆ ರೀತಿಯದ್ದಾಗಿತ್ತು; ಆದರೆ ಈಗ ಕಾಶಿಯಲ್ಲಿ ಹೀಗಾದರೆ (ಫಲಿತಾಂಶವು ಹಿಂದೂಗಳ ಪರವಾದರೆ), ಅದು ತುಂಬಾ ಕೆಟ್ಟದಾಗಿರುತ್ತದೆ. ಆ ನಿರ್ಧಾರದ ವಿರುದ್ಧ ನಾವು ಮೇಲಿನ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!