ಹಾಥರಸ (ಉತ್ತರ ಪ್ರದೇಶ) ಇಲ್ಲಿನ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಬಲವಂತವಾಗಿ ನಮಾಜ್ ಪಠಣ !
ಏಪ್ರಿಲ್ ೧೮ ರಂದು ಇಲ್ಲಿನ ‘ಬಿ.ಎಲ್.ಎಸ್.’ ಇಂಟರ್ ನ್ಯಾಶನಲ್ ಸ್ಕೂಲ್”ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ನಂತರ ಪೋಷಕರು ಆಕ್ರೋಶಗೊಂಡಿದ್ದರು.
ಏಪ್ರಿಲ್ ೧೮ ರಂದು ಇಲ್ಲಿನ ‘ಬಿ.ಎಲ್.ಎಸ್.’ ಇಂಟರ್ ನ್ಯಾಶನಲ್ ಸ್ಕೂಲ್”ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ನಂತರ ಪೋಷಕರು ಆಕ್ರೋಶಗೊಂಡಿದ್ದರು.
ತಿರುಮಲಾ ತಿರುಪತಿ ದೇವಸ್ಥಾನದ ದರ್ಶನ ತಿಕೀಟುಗಳಲ್ಲಿ ಹಗರಣ ನಡೆದಿರುವುದು ಇತ್ತೀಚೆಗಷ್ಟೇ ಬಹಿರಂಗವಾಗಿದೆ. ಇದೇರೀತಿ `ಆಂಧ್ರಪ್ರದೇಶ ಯುನೈಟೆಡ್ ಟೀಚರ್ಸ ಫೆಡರೇಶನ’ ಅಧ್ಯಕ್ಷ ಮತ್ತು ವಿಧಾನಪರಿಷತ್ತಿನ ಶಾಸಕ ಶೇಖ ಸಾಬಜಿಯ ಹೆಸರು ಕೇಳಿಬಂದಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಹಿಂದಿನ ಕಾಲದಲ್ಲಿ ಆಡಳಿತಕಾರರು ದೇವಸ್ಥಾನಗಳಿಗೆ ಹಣದ ಅರ್ಪಣೆ ನೀಡುತ್ತಿದ್ದರು ಆದರೆ ಈಗಿನ ಆಡಳಿತಗಾರರು ದೇವಸ್ಥಾನದ ಹಣ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ಭಕ್ತರು ಅದನ್ನು ನಿಷ್ಕ್ರಿಯವಾಗಿ ನೋಡುತ್ತಿದ್ದಾರೆ ಇದು ಹಿಂದೂಗಳಿಗೆ ನಾಚಿಕೆಗೇಡು !
ಪ್ರಸಿದ್ಧ ‘ರಾಪರ್’ ಬಾದಶಹನ ಸನಕ್ ಹಾಡುಗಳ ಸಂಗ್ರಹನಲ್ಲಿನ ಒಂದು ಹಾಡಿನಲ್ಲಿ ಭಗವಾನ್ ಶಂಕರನನ್ನು ಉಲ್ಲೇಖಿಸಲಾಗಿದೆ; ಆದರೆ ಈ ಹಾಡಿನ ಪದಗಳು ಅಶ್ಲೀಲವಾಗಿವೆ.
ಹನುಮಾನಗಡಿಯ ೯೫ ವರ್ಷದ ಮಹಂತ ಜುಗಲ ಬಿಹಾರಿ ದಾಸ ಇವರ ಕೋಟ್ಯಾಂತರ ರೂಪಾಯಿ ಭೂಮಿ ಭೂಮಾಫಿಯಾರಿಂದ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾಂತರು ಮೃತಪಟ್ಟಿದ್ದಾರೆಂದು ಹೇಳಿ ಗೌರಿಶಂಕರ ಇವರು ಈ ಭೂಮಿಯನ್ನು ಕಬಳಿಸಿದ್ದಾರೆ.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !
ಇದು ಪಂಜಾಬ್ನಲ್ಲಿ ಪ್ರತ್ಯೇಕವಾದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಎಲ್ಲಾ ಪ್ರತ್ಯೇಕವಾದಿ ತತ್ವಗಳ ಮೇಲೆ ಕೇಂದ್ರ ಸರಕಾರ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೇ ಹೆಚ್ಚು !
ಹರಿದ್ವಾರವು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿರುವ ಎಲ್ಲ ಮಠಗಳು, ಎಲ್ಲ ಆಖಾಡಗಳು, ಹಿಂದೂ ಧರ್ಮದ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕುಂಭಮೇಳ ನಡೆಯುತ್ತದೆ.
ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಕೊಲೆಗೆ ಸಂಚು – ಕೆ. ಎಸ್. ಈಶ್ವರಪ್ಪ ಆರೋಪ
ಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ !