ಕೋಲಕಾತಾದ ಸರ್ವಾಧಿಕಾರ !
ಕೋಲಕಾತಾದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ಆಧುನಿಕ ವೈದ್ಯೆಯ ಮೇಲಾದ ಬಲಾತ್ಕಾರದ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಖಂಡಿಸಿ ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ’ ಆಗಸ್ಟ್ ೧೭ ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಕೋಲಕಾತಾದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ಆಧುನಿಕ ವೈದ್ಯೆಯ ಮೇಲಾದ ಬಲಾತ್ಕಾರದ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಖಂಡಿಸಿ ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ’ ಆಗಸ್ಟ್ ೧೭ ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಹಾಸ್ಯನಟ ಮುನವ್ವರ್ ಫಾರೂಕಿ ಅವರು ಕಾರ್ಯಕ್ರಮವೊಂದರಲ್ಲಿ ‘ಕೊಂಕಣಿ ಜನರು ಇತರರನ್ನು ಮೂರ್ಖರನ್ನಾಗಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು; ಆದರೆ ನಂತರ ಮರಾಠಿ ಮತ್ತು ಕೊಂಕಣಿ ಜನರ ಭಾರಿ ಪ್ರತಿಭಟನೆಯ ನಂತರ ಅವರು ಕ್ಷಮೆ ಕೇಳಬೇಕಾಯಿತು.
ದೇಶದ ಪಾರಂಪರಿಕ ಉಡುಪನ್ನು ಧರಿಸುವ ಹಿರಿಯ ವ್ಯಕ್ತಿಯೊಂದಿಗೆ ತನ್ನದೇ ದೇಶದಲ್ಲಿ ಹೀಗೆ ವರ್ತಿಸುವುದೆಂದರೆ, ದೇಶದ ಸಾಂಸ್ಕೃತಿಕ ಅವನತಿಯ ಸಂಕೇತವಾಗಿದೆ.
ರೈಲ್ವೆ ಪ್ರವಾಸಿಗರಿಗೆ ಅಪಘಾತ ವಿಮಾ ಸಂರಕ್ಷಣೆ ಸಿಗಬೇಕೆಂದು, ಭಾರತೀಯ ರೈಲ್ವೆಯು ಪ್ರವಾಸಿಗರಿಗಾಗಿ ಅತ್ಯಲ್ಪ ದರದಲ್ಲಿ ಒಂದು ಒಳ್ಳೆಯ ವಿಮಾ ಯೋಜನೆಯನ್ನು ಉಪಲಬ್ಧಗೊಳಿಸಿದೆ. ರೈಲ್ವೇ ಪ್ರವಾಸದ ಆನ್ಲೈನ್ ಟಿಕೇಟ್ ಖರೀದಿಸುವಾಗ ‘ಅಪಘಾತ ವಿಮಾ ಸಂರಕ್ಷಣೆ’ಯ ಆಯ್ಕೆಯ ಪರ್ಯಾಯವಿರುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚೆಗಿನ ನಡವಳಿಕೆಯಿಂದ ಭಾರತ ಮತ್ತು ಚೀನಾದ ನಡುವೆ ಮಾನಸಿಕ ಒತ್ತಡ ಭರಿತ ಯುದ್ಧ ಆರಂಭವಾಗಿರುವುದು ಕಾಣಿಸುತ್ತದೆ.
ಕೆಲವು ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರವಾಸ ಮಾಡುವಾಗ ತಮ್ಮೊಂದಿಗೆ ಸನಾತನದ ಕೆಲವು ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ಇಟ್ಟುಕೊಂಡಿದ್ದರು. ಅವರು ಮುಂದೆ ಬರುವ ಹಬ್ಬಗಳನ್ನು ಅನುಸರಿಸಿ ಸಹ ಪ್ರಯಾಣಿಕರಿಗೆ ಗ್ರಂಥಗಳನ್ನು ತೋರಿಸಿದರು ಮತ್ತು ಅದರಲ್ಲಿನ ಮಾಹಿತಿಗಳನ್ನು ತಿಳಿಸಿ ಅವುಗಳನ್ನು ಪ್ರಸಾರ ಮಾಡಿದರು.
‘ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಹಿಂದೂ ರಾಷ್ಟ್ರ ಬರುವುದು’, ಎನ್ನುವ ನಿಲುವು ಯಾವತ್ತೂ ನಮ್ಮಲ್ಲಿ ಇರಲಿಲ್ಲ ಅಥವಾ ‘ರಾಜಕೀಯ ಮಾರ್ಗದಲ್ಲಿ ಅಧಿಕಾರವನ್ನು ಸ್ಥಾಪಿಸಿ ಹಿಂದೂ ರಾಷ್ಟ್ರ ಬರುವುದು’, ಎಂದು ನಾವು ಯಾವತ್ತೂ ಹೇಳಿಲ್ಲ
ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್ ೧ ರಂದು) ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …
ಗಣೇಶೋತ್ಸವ ಮಂಡಳಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಭಕ್ತರಿಗಾಗಿ ಸಾಧನೆಯ ಬಗ್ಗೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ವಿಷಯದ ಕುರಿತು ಪ್ರವಚನಗಳನ್ನು ಆಯೋಜಿಸಬೇಕು.
ಕಳೆದ ಕೆಲವು ತಿಂಗಳುಗಳಿಂದ, ‘ಆನ್ಲೈನ್’ ಅಥವಾ ಮೊಬೈಲ್ ಮೂಲಕ ನಡೆಯುವ ವಂಚನೆಯ ಘಟನೆಗಳಲ್ಲಿ ಹೆಚ್ಚಳವಾಗುತ್ತಿವೆ. ಈ ವಿಷಯದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮೂಲಕ ಕಾಲಕಾಲಕ್ಕೆ ಸೂಚನೆಯನ್ನು ನೀಡಿದ್ದರೂ ಸಾಧಕರು ಮತ್ತು ಧರ್ಮಪ್ರೇಮಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬರುತ್ತದೆ.