‘ಘೋಷಣಾ ಪತ್ರದಲ್ಲಿ ಅಭಿಮಾನ ಪಡುವ ಹಾಗೆ ಏನೂ ಇಲ್ಲವಂತೆ !’ – ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ
ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ-20’ ಶೃಂಗಸಭೆಯಲ್ಲಿ ಭಾರತ ಅತ್ಯಂತ ಮುತ್ಸದ್ದಿತನದಿಂದ ಸಂಯುಕ್ತ ಘೋಷಣಾ ಪತ್ರ ಪ್ರಸಾರ ಮಾಡಿದೆ.
ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ-20’ ಶೃಂಗಸಭೆಯಲ್ಲಿ ಭಾರತ ಅತ್ಯಂತ ಮುತ್ಸದ್ದಿತನದಿಂದ ಸಂಯುಕ್ತ ಘೋಷಣಾ ಪತ್ರ ಪ್ರಸಾರ ಮಾಡಿದೆ.
ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !
200 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದ ಬ್ರಿಟಿಷರ ನಗರವೊಂದರ ಪರಿಸ್ಥಿತಿ ಹೀಗಾಗುವುದು, ಇದು ಹಣೆಬರಹ, ಎಂದು ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?
ಹಿಂಸಾಚಾರ ಎದುರಿಸುವುದಕ್ಕೆ ಬ್ರಿಟಿಷ್ ಪೊಲೀಸರು ಸಂಪೂರ್ಣವಾಗಿ ಸಕ್ಷಮರಾಗಿದ್ದಾರೆ. ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಎದುರಿಸುವುದು, ಇದು ಸರಕಾರದ ಕರ್ತವ್ಯವಾಗಿತ್ತು ನಾನು ಇದನ್ನು ಗಂಭಿರವಾಗಿಯೇ ಪರಿಗಣಿಸಿದ್ದೇನೆ.
ಫ್ರಾನ್ಸ್ನ ಸರಕಾರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ‘ಅಬಾಯಾ’ ಧರಿಸುವುದನ್ನು ನಿಷೇಧಿಸಿವೆ. ಇಂತಹ ಸಮಯದಲ್ಲಿ, ಶಾಲೆಯ ಮೊದಲ ದಿನ ಅಬಾಯಾ ಧರಿಸಿ ಶಾಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅದನ್ನು ಬದಲಾಯಿಸಲು ಹೇಳಲಾಯಿತು; ಆದರೆ ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.
ಸ್ವೀಡನ್ ನಲ್ಲಿ ಕುರಾನ್ ನ ಪ್ರತಿಗಳನ್ನು ಸುಡುವುದು ಮುಂದುವರೆದಿದೆ. ಈಗ ಸ್ವೀಡನ್ ನ ಮೂರನೆಯ ಅತಿ ದೊಡ್ಡ ಪಟ್ಟಣವಾದ ಮಾಲಮೊದಲ್ಲಿ ಕುರಾನ್ ಸುಟ್ಟ ನಂತರ ಪುನಃ ಹಿಂಸಾಚಾರ ಆಗಿದೆ. ಮಾಲಮೊ ನಗರದ ರೋಜನ್ ಗಾರ್ಡ್ ಪ್ರದೇಶದಲ್ಲಿ ಇಸ್ಲಾಂಗೆ ವಿರೋಧ ಮಾಡುವಾಗ ಸಲವಾನ ಮೊಮಿಕನು ಕುರಾನಿನ ಪ್ರತಿಯನ್ನು ಸುಟ್ಟಿದ್ದಾರೆ.
ಪಾದ್ರಿಗಳಿಂದ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ನೂರಾರು ಲೈಗಿಂಕ ದೌರ್ಜನ್ಯ ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿರುವುದರಿಂದ ಪಾದ್ರಿಗಳಿಂದ ಇದಕ್ಕಿಂತ ಬೇರೆ ಆಲೋಚನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ !
ಜಗತ್ತಿನಾದ್ಯಂತವಿರುವ ಮುಸ್ಲಿಮರಿಂದ ‘ಹಲಾಲ್ ಹಾಲಿಡೇ’ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ರಜಾದಿನಗಳಿಗೆ ಮುಸ್ಲಿಮರು ಇಸ್ಲಾಮಿಕ್ ದೇಶಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ.
ಬ್ರಿಟಿಷ್ ಗೂಂಡಾಗಳ ಗುಂಪು ಜಗತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಕಟ್ಟಿದೆ ಎಂದು ಅವರ ವಂಶಸ್ಥರಿಗೆ ದಿಟ್ಟವಾಗಿ ಹೇಳುವ ಸಮಯ ಈಗ ಬಂದಿದೆ!
ಮಹಿಳೆಯನ್ನು ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಕೊಲ್ಲಿರಿ ಎಂದು ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನ ಮಸೀದಿಯೊಂದರ ಇಮಾಮ್ ಶೇಖ್ ಜಕಾವುಲ್ಲಾ ಸಲೀಂ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.