ಜೌನಪೂರ (ಉತ್ತರಪ್ರದೇಶ)ದಲ್ಲಿ ಮೊಹರಂ ಮೆರವಣಿಗೆಯಲ್ಲಿ ‘ಸರ್ ತನ ಸೇ ಜುದಾ’ ದ ಘೋಷಣೆ : ನಾಲ್ವರ ಬಂಧನ
ಪೊಲೀಸರು ದೂರನ್ನು ದಾಖಲಿಸಿ ಮಹಮ್ಮದ್ ಶಕೀಲ್, ಮಹಮ್ಮದ್ ಅಬ್ದುಲ್, ಮಹಮ್ಮದ್ ಜಿಶಾನ ಮತ್ತು ಮಹಮ್ಮದ್ ಹರೀಸ ಈ ನಾಲ್ಕು ಜನರನ್ನು ಬಂಧಿಸಿದ್ದಾರೆ.
ಪೊಲೀಸರು ದೂರನ್ನು ದಾಖಲಿಸಿ ಮಹಮ್ಮದ್ ಶಕೀಲ್, ಮಹಮ್ಮದ್ ಅಬ್ದುಲ್, ಮಹಮ್ಮದ್ ಜಿಶಾನ ಮತ್ತು ಮಹಮ್ಮದ್ ಹರೀಸ ಈ ನಾಲ್ಕು ಜನರನ್ನು ಬಂಧಿಸಿದ್ದಾರೆ.
ಇಂತಹ ಕ್ರೂರಿಯ ವಿರುದ್ಧ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !
ಜಿಲ್ಲೆಯ ಪಾಲಿ ಪ್ರದೇಶದ ಇಮಾಮ ಚೌಕ ಈ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಒಬ್ಬ ಹಿಂದೂ ಯುವಕನು ಅಲ್ಲಿಂದ ಹೋಗುವ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದನು. ಅದರಿಂದ ಸ್ಥಳೀಯ ಮುಸಲ್ಮಾನರು ಸಂತಪ್ತರಾದರು. ಅವರು ಆ ಯುವಕನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು
ಇಲ್ಲಿಯ ಸಾನೌಲಿ ಪ್ರದೇಶದ ಒಂದು ಮುಚ್ಚಿರುವ ಮದರಸಾದಲ್ಲಿ ೫೫ ವರ್ಷದ ಮೌಲವಿ ಶಮಸುಲ್ ಹಕ ಇವನು ೮ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅಲ್ಲಿಂದ ಪರಾರಿಯಾದನು. ಪೊಲೀಸರು ಅವನ ವಿರುದ್ಧ ಪೋಕ್ಸೋ ಕಾನೂನಿನಂತರ್ಗತ ದೂರನ್ನು ದಾಖಲಿಸಿಕೊಂಡಿದ್ದಾರೆ.
ವಾರಾಣಸಿ ಮತ್ತು ಬರೇಲಿ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ನಡೆಸಲಾಗಿರುವ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಅನೇಕರು ಗಾಯಗೊಂಡರು. ಹಿಂಸಾಚಾರದಲ್ಲಿ ಹರಿತವಾದ ಶಸ್ತ್ರಗಳ ಉಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು.
ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಬಾಉದ್ದೀನ್ ಆಝಮಿಯನ್ನು ಉಗ್ರ ನಿಗ್ರಹ ದಳವು (‘ಎ.ಟಿ.ಎಸ್’ವು) ಬಂಧಿಸಿದೆ. ಸಬಾಉದ್ದೀನ್ ಆಝಮಿ ‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಭರ್ತಿ ಮಾಡುವ ಭಯೋತ್ಪಾದಕ ಅಬು ಉಮರ್ನ ಜೊತೆ ನೇರ ಸಂಪರ್ಕದಲ್ಲಿ ಇದ್ದನು
ಈಗ ಕೇವಲ ಹಿಂದುತ್ವನಿಷ್ಠರು ಅಥವಾ ಅವರ ಬೆಂಬಲಿಗರಷ್ಟೇ ಅಲ್ಲ, ಬದಲಾಗಿ ಹಿಂದೂಗಳ ಸಂತ-ಮಹಂತರನ್ನು ಕೂಡ ಗುರಿ ಮಾಡಲಾಗುತ್ತಿದೆ. ಹಿಂದೂ ಸಂತರಿಗೆ ಕೆಟ್ಟದ್ದಾಗುವ ಮೊದಲೇ ಹಿಂದೂಗಳೇ, ಈಗಲಾದರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ಮುಸಲ್ಮಾನರ ಈಗ ‘ಭಿಕ್ಷೆ ಜಿಹಾದ್’ !
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಮನೆ ನಿರಾಕರಿಸಿದಾಗ ಆಕಾಶ ಪಾತಾಳ ಒಂದು ಮಾಡುವ ಕಾಂಗ್ರೆಸ್ಸಿಗರು, ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು, ಜಾತ್ಯಾತೀತರು, ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳು ಮುಂತಾದವು ಈಗ ಮೌನವೇಕೆ ?