ಹಿಂದೂಗಳಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ವಾರಣಾಸಿ – ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಸಂದರ್ಭದಲ್ಲಿನ ಮೋಕೊದ್ದಮೆ ಮುಂದುವರೆಸಲಾಗುವುದು, ಎಂದು ಇತ್ತಿಚೆಗೆ ತೀರ್ಪು ನೀಡಿದೆ. ಇದರ ನಂತರ ಇದಕ್ಕೆ ಮುಸಲ್ಮಾನ ಪಕ್ಷ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಸಂದರ್ಭದಲ್ಲಿ ಹಿಂದೂ ಪಕ್ಷದಿಂದ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಅದರಲ್ಲಿ ‘ಹಿಂದೂಗಳ ಪಕ್ಷ ಕೇಳದೆ ನಿರ್ಣಯ ನೀಡಬಾರದೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಈ ವಿಷಯದ ಮಾಹಿತಿ ನೀಡಿದರು.
ಜ್ಞಾನವಾಪಿಯಲ್ಲಿ ಉರೂಸ್ ಆಚರಿಸಲು ಮುಸಲ್ಮಾನರಿಂದ ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
(ಉರುಸ್ ಎಂದರೆ ಯಾವುದಾದರೂ ಮುಸಲ್ಮಾನ್ ಧರ್ಮ ಗುರುವಿನ ಪುಣ್ಯತಿಥಿಯ ಪ್ರಯುಕ್ತ ಆಯೋಜಿಸುವ ಉತ್ಸವ)
ಮುಸಲ್ಮಾನ ಪಕ್ಷದಿಂದ ಈ ಸಂದರ್ಭದಲ್ಲಿ ಇನ್ನೊಂದು ಅರ್ಜಿಯನ್ನು ಈ ಮೊದಲೇ ದಿವಾಣಿ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಅದಕ್ಕನುಸಾರ ಜ್ಞಾನವಾಪಿ ಪರಿಸರದಲ್ಲಿನ ೩ ಗೋರಿಯ ಮೇಲೆ ಶಾಲು ಹೊದಿಸಲು ಮತ್ತು ಅದರ ಜೊತೆ ಉರುಸ್ ಮುಂತಾದ ಅನ್ಯ ಧಾರ್ಮಿಕ ಕೃತಿ ನಡೆಸಲು ಅನುಮತಿ ಕೇಳಲಾಗಿತ್ತು. ಇದರ ಬಗ್ಗೆ ಬರುವ ಅಕ್ಟೋಬರ್ ೩ ರಂದು ವಿಚಾರಣೆ ನಡೆಯುವುದು.
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ