-
ಉತ್ತರ ಪ್ರದೇಶದ ಮುಸಲ್ಮಾನ ಬಹುಸಂಖ್ಯಾತ ಹಳ್ಳಿಯಲ್ಲಿನ ಘಟನೆ !
-
ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅಮಾನತು !

ಲಖಿಂಪುರ್ ಖಿರಿ (ಉತ್ತರ ಪ್ರದೇಶ) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಮುಸೆಪುರ್ ಗ್ರಾಮದಲ್ಲಿ ಹಿಂದೂ ಹುಡುಗಿಯನ್ನು ಥಳಿಸಿದ್ದರಿಂದ ಆಕೆ ಮೃತಪಟ್ಟಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲೀಮುದ್ದೀನ್ ಮತ್ತು ಆಸಿಫ್ ಅಲಿ ಇಬ್ಬರನ್ನೂ ಬಂಧಿಸಿದ್ದಾರೆ. ಸೆಪ್ಟೆಂಬರ್ ೧೨ ರಂದು ಅವಳನ್ನು ಥಳಿಸಲಾಯಿತು. ಇದರಿಂದ ಅವಳು ಗಾಯಗೊಂಡಳು. ಚಿಕಿತ್ಸೆ ಪಡೆಯುತ್ತಿದ್ದಾಗ ಅವಳು ಸೆಪ್ಟೆಂಬರ್ ೧೬ ರಂದು ಸಾವನ್ನಪ್ಪಿದಳು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನಿಲ ಕುಮಾರ ಅವರನ್ನು ಅಮಾನತುಗೊಳಿಸಲಾಗಿದೆ. (ಅವರನ್ನು ಅಮಾನತು ಮಾಡುವುದು ಮಾತ್ರವಲ್ಲ, ಅವರನ್ನು ವಜಾ ಮಾಡಿ ಜೈಲಿಗೆ ತಳ್ಳಬೇಕು ! – ಸಂಪಾದಕರು) ಈಗ ಹಳ್ಳಿಯಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.
लखीमपुर खीरी में बलात्कार के प्रयास में युवती की हत्या: दो आरोपी गिरफ्तार, चौकी प्रभारी निलंबितhttps://t.co/odScV3MsrN
— TVLnews (@TVL_news) September 17, 2022
ಸಂಪಾದಕೀಯ ನಿಲುವುಮುಸಲ್ಮಾನ ಬಹುಸಂಖ್ಯಾತರಾದಾಗ ಏನಾಗಬಹುದು ಎಂಬುದನ್ನು ಜಾತ್ಯಾತೀತವಾದಿಗಳು ಗಮನಿಸಿದ ದಿನವೇ ಸುದಿನ ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್