‘ದ ಕಶ್ಮೀರ ಫಾಯಿಲ್ಸ್’ನ ಮೇಲೆ ಟೀಕಿಸಿದ ಇಸ್ರೇಲಿನ ನಿರ್ದೇಶಕರಾದ ನದಾವ ಲಪಿಡರವರ ಕ್ಷಮಾಯಾಚನೆ
ಎರಡು ದಿನ ದೇಶದಾದ್ಯಂತ, ಹಾಗೆಯೇ ಇಸ್ರೇಲಿನ ಭಾರತೀಯ ರಾಜದೂತರಿಂದಲೂ ವಿರೋಧವಾದ ನಂತರ ಕ್ಷಮಾಯಾಚನೆ ಮಾಡುವ ನದಾವರವರ ಮೇಲೆ ಕಾರ್ಯಾಚರಣೆಯಾಗುವುದು ಆವಶ್ಯಕವಾಗಿದೆ !
ಎರಡು ದಿನ ದೇಶದಾದ್ಯಂತ, ಹಾಗೆಯೇ ಇಸ್ರೇಲಿನ ಭಾರತೀಯ ರಾಜದೂತರಿಂದಲೂ ವಿರೋಧವಾದ ನಂತರ ಕ್ಷಮಾಯಾಚನೆ ಮಾಡುವ ನದಾವರವರ ಮೇಲೆ ಕಾರ್ಯಾಚರಣೆಯಾಗುವುದು ಆವಶ್ಯಕವಾಗಿದೆ !
‘ಪೂ. ನಂದಾ ಆಚಾರಿ ಇವರಿಗೆ ಶಿಲೆಯನ್ನು ಸ್ಪರ್ಶಿಸಿದೊಡನೆ ಯಾವ ಮತ್ತು ಎಷ್ಟು ಅಡಿ ಎತ್ತರದ ಮೂರ್ತಿ ತಯಾರಿಸಬಹುದೆಂದು ತಿಳಿಯುತ್ತದೆ. ಅವರು ಮೂರ್ತಿ ಸೇವೆಯನ್ನು ತಲ್ಲೀನರಾಗಿ ಮಾಡುತ್ತಾರೆ. ಅದರಿಂದ ಅವರಿಗೆ ಒಳಗಿನಿಂದ ಆನಂದ ದೊರೆತು ಹಸಿವೆ-ಬಾಯಾರಿಕೆ ಆಗುವುದಿಲ್ಲ.
ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು.
ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಝೇವಿಯರರವರ ವೈಭವೀಕರಣ ಮಾಡುವ ವಾಕ್ಯವೃಂದವನ್ನು ನೀಡುವ ಹಾಗೂ ನಾಲ್ಕನೇ ತರಗತಿಯ ಆಂಗ್ಲ ವಿಷಯದ ಪಠ್ಯಪುಸ್ತಕದಲ್ಲಿ ಪಾಠವನ್ನು ಸೇರಿಸಿರುವವರ ಮೇಲೆ ಕಾರ್ಯಾಚರಣೆ ನಡೆಯಬೇಕು ! ಹಿಂದೂಗಳು ಇದಕ್ಕಾಗಿ ಕಾನೂನುಬದ್ಧ ಮಾರ್ಗದಿಂದ ಧ್ವನಿಯೆತ್ತಬೇಕು !
ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ
ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.
ಫೊಂಡಾದ ರಾಮನಾಥಿಯಲ್ಲಿ ನಡೆದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸಂವಿಧಾನದಿಂದ ‘ಪಂಥನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದಿ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆರವುಗೊಳಿಸಲು ಒತ್ತಾಯಿಸಲಾಯಿತು, ಇದು ದೇಶದ್ರೋಹಿ ಮತ್ತು ಸಂವಿಧಾನವಿರೋಧಿ ಬೇಡಿಕೆಯಾಗಿದೆ.
ಕಾಶ್ಮೀರದಲ್ಲಿ ಜ್ಞಾನ ಇತ್ತು; ಆದರೆ ಶಕ್ತಿ ಇರಲ್ಲಿಲ್ಲ. ಆದ್ದರಿಂದ ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡಬೇಕಾಯಿತು. ಆದ್ದರಿಂದ ಹಿಂದೂಗಳಿಗೆ ಶಕ್ತಿ ಮತ್ತು ಭಕ್ತಿ ಎರಡರ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸ್ಥಾಪನೆ, ಇದು ನಮ್ಮ ಗುರಿ ಆಗಿದೆ. ಒಗ್ಗಟಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾಗಿದೆ.
ಹಿಂದೂ ರಾಷ್ಟ್ರದಿಂದ ಪ್ರೇರಿತರಾದ ಎಲ್ಲಾ ಹಿಂದೂಶಕ್ತಿ ಒಗ್ಗಟ್ಟಾದಾಗ ಹಿಂದೂ ರಾಷ್ಟ್ರ ಆಗುವುದು. ಅದಕ್ಕಾಗಿ ಯಾವುದೇ ಚುನಾವಣೆ ಅಥವಾ ಯಾರ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಹೇಳಿದರು.
‘ಹಿಂದೂ ಮಹಾಸಭಾ’ ಇದು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ಘರವಾಪಸಾತಿಗಾಗಿ ಪ್ರಯತ್ನಿಸುತ್ತಿದೆ. ಮಹಾಸಭೆಯ ಮುಖಂಡರಾದ ಭಾಯಿ ಪರಮಾನಂದ ಮತ್ತು ಸ್ವಾಮಿ ಶ್ರದ್ಧಾನಂದರು ಘರವಾಪಸಾತಿಯ (ಮರಳಿ ಮನೆಗೆ) ಕಾರ್ಯವನ್ನು ಭರದಿಂದ ಆರಂಭಿಸಿದ್ದರು. ಅದಕ್ಕಾಗಿಯೇ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಲಾಯಿತು.