ಗ್ರಾಮಸ್ಥರ ದೂರಿನ ನಂತರ ಆಡಳಿತದಿಂದ ತನಿಖೆ ಆರಂಭ !

ಅಮೇಠಿ (ಉತ್ತರಪ್ರದೇಶ) – ಆಮೇಠಿ ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಔರಂಗಾಬಾದ್ ಇಲ್ಲಿಯ ೧೨೦ ವರ್ಷ ಹಳೆಯ ದೇವಸ್ಥಾನವು ಮುಸಲ್ಮಾನರ ವಶದಲ್ಲಿರುವ ಘಟನೆ ಬೆಳಕಿಗೆ ಬಂದಿದೆ. ಇದು ಪಂಚಶಿಖರ ಶಿವನ ದೇವಸ್ಥಾನ ಜೇಠರಾಮ ಹೆಸರಿನ ವ್ಯಕ್ತಿ ಕಟ್ಟಿದ್ದರು. ಅದು ಕಳೆದ ೨೦ ವರ್ಷಗಳಿಂದ ಕೆಲವು ಮುಸಲ್ಮಾನರ ವಶದಲ್ಲಿತ್ತು. ಅಂದಿನಿಂದ ಅಲ್ಲಿ ಪೂಜೆ ನಿಲ್ಲಿಸಲಾಗಿದೆ. ಗ್ರಾಮಸ್ಥರ ದೂರಿನ ನಂತರ ಸರಕಾರ ತನಿಖೆ ಆರಂಭಿಸಿದೆ. ಜಿಲ್ಲಾಧಿಕಾರಿಗಳು ಇದರ ತನಿಖೆಯನ್ನು ಸ್ಥಳೀಯ ತಹಶೀಲದಾರರಿಗೆ ಒಪ್ಪಿಸಿದ್ದಾರೆ. ತನಿಖೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ದೇವಸ್ಥಾನದ ಮೇಲ್ವಿಚಾರಣೆ ಅರ್ಚಕ ಗಣೇಶ ತಿವಾರಿ ಮತ್ತು ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದರು; ಆದರೆ ಸುಮಾರು ೨ ದಶಕಗಳ ಹಿಂದೆ ಅವರು ವಲಸೆ ಹೋಗಿದ್ದಾರೆ.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಈಗ ಸರಕಾರದಿಂದ ಎಲ್ಲಾ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದೇವಸ್ಥಾನ ಶೋಧ ಅಭಿಯಾನ ನಡೆಸಿ ಅವುಗಳನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಅವರಿಂದ ಆದರ್ಶ ಪಡೆದು ಸಂಪೂರ್ಣ ದೇಶದಲ್ಲಿ ಈ ಅಭಿಯಾನ ಆರಂಭಿಸಬೇಕು ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case