ಗೋವಾದ ಕಳಂಗುಟನ ಭಾಗವನ್ನು ‘ಪಾಕಿಸ್ತಾನ ಗಲ್ಲಿ’ ಹಾಗೂ ‘ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖ !

ಗೋವಾದಲ್ಲಿನ ಮತಾಂಧ ಮುಸಲ್ಮಾನರ ಪಾಕಿಸ್ತಾನ ಪ್ರೇಮ !

ಮ್ಹಾಪಸಾ – ಓರ್ವ ವಿದೇಶಿಗನು ಕಳಂಗುಟದ ಮಾರುಕಟ್ಟೆಯ ಚಿತ್ರೀಕರಣ ಮಾಡುತ್ತಿರುವಾಗ ಅಲ್ಲಿನ ಓರ್ವ ಮತಾಂಧ ಮುಸಲ್ಮಾನನು ಮಾರುಕಟ್ಟೆಯ ಕೆಲವು ಭಾಗಗಳನ್ನು ‘ಪಾಕಿಸ್ತಾನ ಗಲ್ಲಿ’ ಮತ್ತು ’ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖಿಸಿದ್ದನು. ಈ ಬಗೆಗಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ಕಳಂಗುಟದಲ್ಲಿನ ರಾಷ್ಟ್ರಾಭಿಮಾನಿಗಳು ಈ ಮತಾಂಧ ಮುಸಲ್ಮಾನನನ್ನು ಮೊಣಕಾಲಿನ ಮೇಲೆ ನಿಲ್ಲಿಸಿ ಕಿವಿ ಹಿಡಿದು ಕ್ಷಮೆ ಕೇಳುವಂತೆ ಮಾಡಿದ್ದಾರೆ ಹಾಗೆಯೇ ‘ಭಾರತ ಮಾತಾಕೀ ಜೈ’ ಎಂಬ ಘೋಷಣೆಯನ್ನು ಕೂಗುವಂತೆ ಮಾಡಿದ್ದಾರೆ.

(ಸೌಜನ್ಯ : Davud Akhundzada)

ಈ ವಿಡಿಯೋದಲ್ಲಿ ಮೊದಲಿಗೆ ಓರ್ವ ವಿದೇಶಿಗನು ಕಳಂಗುಟದಲ್ಲಿನ ಮಾರುಕಟ್ಟೆಯ ಚಿತ್ರೀಕರಣ ಮಾಡುತ್ತಿರುವುದು ಕಾಣಿಸುತ್ತಿದೆ. ಚಿತ್ರೀಕರಣ ಮಾಡುವಾಗ ವಿದೇಶಿಗನು ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಗಲ್ಲಿಯನ್ನು ತಲುಪಿದಾಗ ಅಲ್ಲಿನ ಓರ್ವ ಮತಾಂಧ ಮುಸಲ್ಮಾನನು ಅವನಿಗೆ ಇದು ‘ಪಾಕಿಸ್ತಾನ ಗಲ್ಲಿ’ ಮತ್ತು ‘ಮುಸಲ್ಮಾನ ಗಲ್ಲಿ’ಯಾಗಿದೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ಕಳಂಗುಟದಲ್ಲಿರುವ ರಾಷ್ಟ್ರಪ್ರೇಮಿ ನಾಗರೀಕರು ಸಂಬಂಧಿತ ಮತಾಂಧನನ್ನು ಈ ಬಗ್ಗೆ ವಿಚಾರಿಸುತ್ತ ‘ಭಾರತದ ಉಪ್ಪು ತಿಂದು ಪಾಕಿಸ್ತಾನವನ್ನು ಬೆಂಬಲಿಸುವುದು ಹೇಗೆ ಸಾಧ್ಯ. ಗೋವಾದಲ್ಲಿ ಎಲ್ಲ ಜಾತಿ-ಧರ್ಮದವರು ಶಾಂತಿಯುತವಾಗಿ ಬಾಳುತ್ತಿದ್ದಾರೆ.

(ಸೌಜನ್ಯ : Goan Vibes)

ನೀವು ಇಲ್ಲಿ ಬಂದು ‘ಪಾಕಿಸ್ತಾನ ಗಲ್ಲಿ’ ಮತ್ತು ‘ಮುಸಲ್ಮಾನ ಗಲ್ಲಿ’ ಎಂದು ಸಂಬೋಧಿಸಿ ಧಾರ್ಮಿಕ ಒತ್ತಡ ನಿರ್ಮಾಣ ಮಾಡುತ್ತಿದ್ದೀರಿ. ಹೀಗೆ ಮಾಡಿದರೆ ನಿಮಗೆ ಕಳಂಗುಟದಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ. ನಿಮಗೆ ಪಾಕಿಸ್ತಾನ ಇಷ್ಟವಾಗುತ್ತಿದ್ದರೆ ಅಲ್ಲಿಗೆ ಹೋಗಿ ವ್ಯಾಪಾರ ಮಾಡಿ. ನೀವು ಜನರ ಭಾವನೆಗಳನ್ನು ನೋಯಿಸಿದ್ದೀರಿ’ ಎಂದು ಹೇಳಿದರು. ಈ ವಿಷಯದ ವಾರ್ತೆಯನ್ನು ಬಿತ್ತರಿಸುವಾಗ ಗೋವಾದಲ್ಲಿನ ಒಂದು ಹಳೆಯ ವೃತ್ತಪತ್ರಿಕೆಯು ರಾಷ್ಟ್ರಾಭಿಮಾನದ ಈ ಕೃತಿಯನ್ನು ‘ಕಟ್ಟರ ರಾಷ್ಟ್ರವಾದ’ ಎಂದು ಉಲ್ಲೇಖಿಸುತ್ತ ಪಾಕಿಸ್ತಾನದ ಹಿತ ಬಯಸುವ ಮುಸಲ್ಮಾನರ ಪಕ್ಷ ವಹಿಸಿದ್ದಕ್ಕೆ ಆಶ್ಚರ್ಯ ವ್ಯಕ್ತವಾಗುತ್ತಿದೆ. (ಕಳಂಗುಟದ ನಾಗರೀಕರು ಮಾಡಿದ ಈ ಕೃತಿಯು ರಾಷ್ಟ್ರಾಭಿಮಾನವನ್ನು ದರ್ಶಿಸುತ್ತದೆ. ಪಾಕಿಸ್ತಾನವು ಭಾರತದ ಶತ್ರು ರಾಷ್ಟ್ರವಾಗಿದ್ದು ಭಾರತದ ಮೇಲೆ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮಾಡಿದೆ. ಗಡಿಯಲ್ಲಿ ಭಯೋತ್ಪಾದಕರು ನೆಲೆಯೂರಿದ್ದಾರೆ. ಆದುದರಿಂದ ಪಾಕಿಸ್ತಾನವು ಇತರ ದೇಶಗಳೊಂದಿಗೆ ಆಡುವಾಗ ಕೇವಲ ಧರ್ಮದಿಂದ ಮುಸಲ್ಮಾನ ಆಗಿರುವ ಕಾರಣದಿಂದ ಗೋವಾದಲ್ಲಿನ ಮುಸಲ್ಮಾನರು ಸಾರ್ವಜನಿಕವಾಗಿ ಪಾಕಿಸ್ತಾನದ ಪರ ವಹಿಸಿರುವ ಬಗ್ಗೆ ಹೇಳುವುದಾದರೆ ಅವರ ಈ ಮತಾಂಧತೆಗೆ (ಕಟ್ಟರತೆಗೆ) ಅವರ ಭಾಷೆಯಲ್ಲಿಯೇ ಉತ್ತರ ನೀಡಿ ಕ್ಷಮಾಯಾಚನೆ ಮಾಡಿಸುವುದು, ಪ್ರಖರ ರಾಷ್ಟ್ರವಾದವೇ ಆಗಿದೆ. ಹೀಗಿದ್ದರೂ ಇದನ್ನು ‘ಕಟ್ಟರ ರಾಷ್ಟ್ರವಾದ’, ‘ಅಸಭ್ಯ ವರ್ತನೆ’ ಎಂದೆಲ್ಲ ಸಂಬೋಧಿಸುವ ನಿಯತಕಾಲಿಕೆಗಳು ಹಿಂದೂದ್ವೇಷಿಗಳಾಗಿವೆ ! – ಸಂಪಾದಕರು)

ಸಂಪಾದಕರ ನಿಲುವು

* ರಾಷ್ಟ್ರಪ್ರೇಮಿ ಕಳಂಗುಟವಾಸಿಗಳು ಕ್ಷಮೆ ಕೇಳುವಂತೆ ಮಾಡಿ ಕಲಿಸಿದ್ದಾರೆ ಪಾಠ !

* ಬಹಿರಂಗವಾಗಿ ಶತ್ರುರಾಷ್ಟ್ರದ ಗುಣಗಾನ ಮಾಡುವ ಮತಾಂಧರಿಗೆ ಪೊಲೀಸರು ಮತ್ತು ಕಾನೂನಿನ ಭಯ ಸ್ವಲ್ಪವೂ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು !

* ಇಂತಹ ಪಾಕಿಸ್ತಾನ ಪ್ರೇಮಿಗಳನ್ನು ಸರಕಾರವು ಪಾಕಿಸ್ತಾನಕ್ಕೆ ಏಕೆ ಕಳುಹಿಸುವುದಿಲ್ಲ ?

* ಹಿಂದೂಗಳು ಕೇವಲ ‘ಹಿಂದೂ ರಾಷ್ಟ್ರ’ ಎಂದು ಉಲ್ಲೇಖಿಸಿದರೆ ‘ಪ್ರಜಾಪ್ರಭುತ್ವವು ಅಪಾಯದಲ್ಲಿದೆ’ ಎಂದು ಎದೆ ಬಡಿದುಕೊಳ್ಳುವ ಪುರೋಗಾಮಿಗಳು, ಸಾಮ್ಯವಾದಿಗಳು ಮತ್ತು ಕಾಂಗ್ರೆಸ್ಸಿಗರು ಮತಾಂಧರು ಗೋವಾದಲ್ಲಿನ ಭಾಗವನ್ನು ಈಗ ‘ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖಿಸಿದಾಗ ಏಕೆ ಸುಮ್ಮನಿದ್ದಾರೆ ?