ಜ್ಞಾನವಾಪೀ ಮಸೀದಿಯ ಒಳಗಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲು ಬಿಡುವುದಿಲ್ಲ !
ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ.
ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ.
ಶಿವಸೇನೆ (ಬಾಳ ಠಾಕರೆ) ಯು ಖಲಿಸ್ತಾನ ವಿರುದ್ಧ ‘ಖಲಿಸ್ತಾನ ಮುರ್ದಾಬಾದ’ ಎಂಬ ಮೆರವಣಿಗೆ ಆಯೋಜಿಸಿತ್ತು. ಅದರ ವಿರುದ್ಧ ಕೆಲವು ಸಿಖ್ಖರು ಖಲಿಸ್ತಾನ ಬೆಂಬಲಿಸಿ ಮೆರವಣಿಗೆ ನಡೆಸಿದರು. ಶಿವಸೇನೆಯ ಮೆರವಣಿಗೆಯಲ್ಲಿ ‘ಖಲಿಸ್ತಾನ ಮುರ್ದಾಬಾದ’ ಘೋಷಣೆಯಾದ ನಂತರ ಖಲಿಸ್ತಾನ ಪರ ಸಿಖ್ಖರು ತಮ್ಮ ಕತ್ತಿಗಳನ್ನು ಹಿಡಿದು ಅದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಎರಡು ತಿಂಗಳುಗಳು ಕಳೆದಿವೆ. ಕೆಲವು ದಿನಗಳ ಹಿಂದೆ ಕಪ್ಪು ಸಮುದ್ರದಲ್ಲಿ ರಷ್ಯಾದ ಯುದ್ಧನೌಕೆ `ಮಾಸ್ಕವಾ’ ಮುಳುಗಿದ ನಂತರ ರಷ್ಯಾದ ಸೇನಾ ಪಡೆಯು ಕ್ರಿಮಿಯಾದಲ್ಲಿ ಕಪ್ಪು ಸಮುದ್ರದ ಕರಾವಳಿಯಲ್ಲಿ ಡಾಲ್ಫಿನಗಳ ಎರಡು ಬಟಾಲಿಯನಗಳನ್ನು ನಿಯೋಜಿಸಿದೆ.
ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಅರ್ಬುದ ರೋಗ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನೆರವೇರಿತು. ಈ ಕೇಂದ್ರವು ಆಸ್ಸಾಂ ಕ್ಯಾನ್ಸರ ಕೇರ ಫೌಂಡೇಶನ, ಟಾಟಾ ಟ್ರಸ್ಟ ಮತ್ತು ಆಸ್ಸಾಂ ಸರಕಾರದ ಜಂಟಿ ಸಹಯೋಗದಿಂದ ನಿರ್ಮಿಸಲ್ಪಟ್ಟಿದೆ.
ಪಾಪ್ಯುಲರ ಫ್ರಂಟ ಆಫ ಇಂಡಿಯಾ (ಪಿಎಫಐ) ಕಾರ್ಯಕರ್ತರು ಹತ್ಯೆ ಮಾಡುವ ಉದ್ದೇಶದಿಂದ ತಯಾರಿಸಿರುವ ಒಂದು ಪಟ್ಟಿಯಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ಜನರ ಹೆಸರು ಇರುವ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಯೋತ್ಪಾದಕ ನಿಗ್ರಹ ದಳವು ದೆವಬಂದನ ದಾರುಲ ಉಲುಮ ಎಂಬ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಒಬ್ಬ ಬಾಂಗ್ಲಾದೇಶಿ ಯುವಕನನ್ನು ಬಂಧಿಸಿದೆ. ಆತ ನಕಲಿ ಗುರುತಿನ ಚೀಟಿಯ ಮೂಲಕ ಇಲ್ಲಿ ಶಿಕ್ಷಣ ಪಡೆಯುತ್ತಿದ್ದನು.
ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಮೂರ್ತಿ ಇರುತ್ತದೆ. ಈ ಮೂರ್ತಿ ಗ್ರೀಕ್ ಸಮಾಜ ಸೇವಕಿ ಡಿಕಿ ಇವರದ್ದಾಗಿದೆ. ಈ ಮೂರ್ತಿ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು
ಭಾರತಕ್ಕೆ ಅದರದೇ ಆದ ರಣನೀತಿ ಏನು ಇರಬೇಕು ಮತ್ತು ತನಗೆ ಯಾವ ಧ್ಯೇಯ ಇರಬೇಕು, ಇದನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೂ ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ, ಎಂದು ಕೇಂದ್ರದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಇವರು ಪ್ರತಿಪಾದಿಸಿದರು.
ಇಲ್ಲಿಯ ಗುಜರಾನವಾಲಾ ಭಾಗದಲ್ಲಿ ಗುರು ಕಿ ಸರಾಯ ಎಂಬ ಧಾರ್ಮಿಕ ಸ್ಥಳವನ್ನು ಮಸೀದಿಯಾಗಿ ರೂಪಾಂತರಿಸಲಾಗಿದೆ ಎಂದು ಆರೋಪ ಹಿಂದೂಗಳಿಂದ ಮಾಡಲಾಗಿದೆ,ಆದರೆ ಮುಸಲ್ಮಾನರ ಹೇಳಿಕೆಯ ಪ್ರಕಾರ, ೭೫ ವರ್ಷಗಳ ಹಿಂದೆ ಇಲ್ಲಿ ಮಸೀದಿ ಇತ್ತು, ಈಗ ಕೇವಲ ಅದಕ್ಕೆ ಹೊಸ ಸ್ವರೂಪ ನೀಡಲಾಗಿದೆ.
ಉತ್ತರಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಇರುವ ೧೧ ಸಾವಿರ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಯಿತು. ಹಾಗೂ ೩೫ ಸಾವಿರ ಧಾರ್ಮಿಕ ಸ್ಥಳಗಳ ಮೇಲೆ ಧ್ವನಿವರ್ಧಕದ ಧ್ವನಿಯ ಮಾಪನ ನಿಶ್ಚಯಿಸಿಕೊಡಲಾಗಿದೆ. ಕಳೆದ ೪ ದಿನಗಳಿಂದ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ.