
ಸಹಾರನಪುರ (ಉತ್ತರ ಪ್ರದೇಶ) – ಭಯೋತ್ಪಾದಕ ನಿಗ್ರಹ ದಳವು ದೆವಬಂದನ ದಾರುಲ ಉಲುಮ ಎಂಬ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಒಬ್ಬ ಬಾಂಗ್ಲಾದೇಶಿ ಯುವಕನನ್ನು ಬಂಧಿಸಿದೆ. ಆತ ನಕಲಿ ಗುರುತಿನ ಚೀಟಿಯ ಮೂಲಕ ಇಲ್ಲಿ ಶಿಕ್ಷಣ ಪಡೆಯುತ್ತಿದ್ದನು. ಈ ಯುವಕನಿಂದ ಬಾಂಗ್ಲಾದೇಶದ ದುಡ್ಡು, ಪುಸ್ತಕಗಳು ಮತ್ತು ಅನ್ಯ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಯುವಕ ಪಾಕಿಸ್ತಾನದ ಜೊತೆಗೆ ಸಂಬಂಧವಿಟ್ಟುಕೊಂಡಿದ್ದ ಎಂದು ಪೊಲೀಸರು ಅನುಮಾನಪಟ್ಟಿದ್ದಾರೆ ಈ ಯುವಕ ೨೦೧೫ ರಿಂದ ದೇವಬಂದ ಇಲ್ಲಿ ವಾಸಿಸುತ್ತಿದ್ದ. (ಸರಿಸುಮಾರು ೭ ವರ್ಷಗಳಿಂದ ಈ ಯುವಕ ಭಾರತದಲ್ಲಿ ನುಸುಳಿ ಬಂದು ವಾಸಿಸುತ್ತಿದ್ದರೂ, ರಕ್ಷಣಾ ವ್ಯವಸ್ಥೆಗೆ ಇದರ ಮಾಹಿತಿ ಇರಲಿಲ್ಲ, ಇದು ನಾಚಿಕೆಗೇಡು ! ಹೀಗೆ ಎಷ್ಟು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಲೆಕ್ಕ ಇಲ್ಲ. ಅವರನ್ನು ಹುಡುಕಿ ಭಾರತದಿಂದ ಯಾವಾಗ ಹೊರಗೆ ಅಟ್ಟುತ್ತಾರೆಯೋ ಎಂಬ ಪ್ರಶ್ನೆ ! – ಸಂಪಾದಕರು) ಅವನ ಹೆಸರು ತಲಹಾ ತಾರುಲಕದಾರ ಬಿನ ಫಾರುಕ ಎಂದಿದ್ದು, ಅವನು ಬಾಂಗ್ಲಾದೇಶದ ಚಿತಗಾವ ನಿವಾಸಿ. ಅವನು ಮೇಘಾಲಯದಿಂದ ನಕಲಿ ಆಧಾರಕಾರ್ಡ ಕೂಡ ಮಾಡಿಸಿಕೊಂಡಿದ್ದಾನೆ.
Uttar Pradesh: ATS arrests a Bangladeshi student with suspected Pakistan link from Darul Uloom in Deoband, recovers fake Indian IDshttps://t.co/gRDXyCtK0S
— OpIndia.com (@OpIndia_com) April 29, 2022
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !