ಭಾರತವನ್ನು ಸಂವಿಧಾನದ ಮೂಲಕ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕ ! – ಸದ್ಗುರು ಡಾ. ಚಾರುದತ್ತ ಪಿಂಗಳೆ
ಜೈಪುರದಲ `ಜ್ಞಾನಮ್’ ಸಮಾರಂಭದಲ್ಲಿ `ಜಯತು ಜಯತು ಹಿಂದೂ ರಾಷ್ಟ್ರಮ್’ ಚರ್ಚಾ ಕೂಟ !
`ಜ್ಞಾನಮ್’ ಸಮಾರಂಭದಲ್ಲಿ ಹಿಂದಿ ಭಾಷೆಯಲ್ಲಿನ `ಸನಾತನ ಪಂಚಾಂಗ’ ಬಿಡುಗಡೆ !
ಜೈಪುರದಲ `ಜ್ಞಾನಮ್’ ಸಮಾರಂಭದಲ್ಲಿ `ಜಯತು ಜಯತು ಹಿಂದೂ ರಾಷ್ಟ್ರಮ್’ ಚರ್ಚಾ ಕೂಟ !
`ಜ್ಞಾನಮ್’ ಸಮಾರಂಭದಲ್ಲಿ ಹಿಂದಿ ಭಾಷೆಯಲ್ಲಿನ `ಸನಾತನ ಪಂಚಾಂಗ’ ಬಿಡುಗಡೆ !
ಭಾರತದಲ್ಲಿ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಮಾನಸಿಕತೆ ಈ ರೀತಿ ಇದ್ದರೆ, ದೇಶದಲ್ಲಿರುವ ಭ್ರಷ್ಟಾಚಾರ ಎಂದಾದರೂ ನಷ್ಟಗೊಳ್ಳುವುದೇ? ಈ ಸ್ಥಿತಿ ಧರ್ಮಾಚರಣಿ ರಾಜಕಾರಣಿಗಳು ಮತ್ತು ಜನತೆಯಿಂದ ಹಿಂದೂರಾಷ್ಟ್ರ ಸ್ಥಾಪನೆಯಿಲ್ಲದೇ ಬೇರೆ ಮಾರ್ಗವಿಲ್ಲ.
ಈ ಟಾಫಿ ಪಾಕಿಸ್ತಾನದಿಂದ ತರಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಟಾಪಿಯ ಮೇಲೆ `ಮೇಡ್ ಇನ್ ಪಾಕಿಸ್ತಾನ’ ಎಂದೂ ಬರೆಯಲಾಗಿದೆ.
ಉದಯಪುರ (ರಾಜಸ್ಥಾನ) ಇಲ್ಲಿಯ ಚಹಾದಂಗಡಿ ನಡೆಸುವ ಭಗ್ಗಾಸಿಂಹ ಇವರ ಆವಾಹನೆ
ಪರಿಸರ ಸ್ವಚ್ಛವಾಗಿರಲು ಕೈಗೆತ್ತಿಕೊಂಡಿರುವ ಹೊಸ ಉಪಕ್ರಮ !
ಪ್ರತಿಯೊಂದು ಪ್ರಕರಣದಲ್ಲೂ ಮುಸಲ್ಮಾನರು ನೇರ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ; ಆದರೂ ಪ್ರಗತಿ(ಅಧೋಗತಿ)ಪರರು ನ್ಯಾಯಸಮ್ಮತವಾದ ಮಾರ್ಗದಿಂದ ಪ್ರತಿಭಟಿಸುವ ಹಿಂದೂಗಳನ್ನೇ ಹಿಂಸಾತ್ಮಕರನ್ನಾಗಿರುವಂತೆ ಹೇಳುತ್ತಾರೆ !
ಕಾಂಗ್ರೆಸ್ಸಿನ ರಾಜ್ಯದಲ್ಲಿ ಹೀಗೆ ನಡೆಯುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?
ಊರಿನ ಇತರ ಮುಸಲ್ಮಾನನು ಸೈನ್ಯಕ್ಕೆ ಮಾಹಿತಿ ನೀಡಿದ್ದರಿಂದ ತರುಣನನ್ನು ಅಮಾನತುಗೊಳಿಸಿ ಅಪರಾಧ ದಾಖಲಿಸಲಾಗಿದೆ !
ಇಲ್ಲಿಯ ಓಡ ಸೇತುವೆ ಮೇಲೆ ಉದಯಪೂರ – ಅಹಮದಾಬಾದ ರೈಲು ಮಾರ್ಗದ ಹಳಿಯ ಮೇಲೆ ನವಂಬರ್ ೧೨ ರಂದು ನಡೆದ ಸ್ಪೋಟದ ಹಿಂದೆ ಜಿಹಾದಿ ಉಗ್ರರ ಕೈವಾಡ ಇರುವುದು ಬಹಿರಂಗವಾಗಿದೆ. ಈ ಸ್ಫೋಟದ ಹಿಂದೆ ಉಗ್ರರು ಸ್ಪೋಟಗೊಳಿಸುವ ಹೊಸ ಪದ್ದತಿ ಇರುವ ಸಾಧ್ಯತೆ ಇದೆ.
ಹಿಂದೂಗಳ ಶ್ರದ್ಧೆಯಿರುವ ಪರ್ವತದ ಮೇಲೆ ನಡೆಸಿರುವ ಗಣಿಗಾರಿಕೆಯನ್ನುಸ್ಥಗಿತಗೊಳಿಸುವಂತೆ ನೂರಾರು ಸಾಧು-ಸಂತರು ಆಂದೋಲನವನ್ನು ನಡೆಸಿದ್ದರೂ ಕಾಂಗ್ರೆಸ್ ಸರಕಾರ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದಿದ್ದರೆ, ಹಿಂದೂಗಳು ಇದರಿಂದ ಪಾಠ ಕಲಿತು ಇಂತಹ ಸರಕಾರಕ್ಕೆ ನ್ಯಾಯೋಚಿತ ಮಾರ್ಗದಿಂದ ಪಾಠ ಕಲಿಸಬೇಕು !
ಇತ್ತಿಚೆಗೆ ಉತ್ತರ ಪ್ರದೇಶದ ಮೆರಠದಲ್ಲಿ ೪೦೦ ಹಿಂದೂಗಳ ಮತಾಂತರ ನಡೆಸಿರುವ ವಾರ್ತೆ ಬೆಳಕಿಗೆ ಬಂದಿತ್ತು. ‘ರಾಜಸ್ಥಾನದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಾಂತರದ ಪಿತೂರಿ ನಡೆಸಲಾಗಿದೆ. ರಾಜ್ಯದಲ್ಲಿ ೧೨-೧೩ ಜಿಲ್ಲೆಗಳಲ್ಲಿನ ಕ್ರೈಸ್ತ ಮಿಶನರಿ ಸುಮಾರು ೩ ಲಕ್ಷ ಹಿಂದೂಗಳ ಸಂಪರ್ಕದಲ್ಲಿದ್ದು ಇವರು ಈ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ