ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ
ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ
ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ
ಝಾರಖಂಡನಲ್ಲಿ ‘ಝಾರಖಂಡ ಮುಕ್ತಿ ಮೋರ್ಚಾ’ ಹಿಂದೂದ್ವೇಷಿ ಸರಕಾರವಾಗಿರುವುದರಿಂದ ಅಲ್ಲಿ ಮತಾಂಧರು ಬಾಲಬಿಚ್ಚಿವೆ ಮತ್ತು ಅದ್ದರಿಂದಲೇ ಅವರು ಇಂತಹ ಕೃತ್ಯ ನಡೆಸುತ್ತಿದ್ದಾರೆ ! ಹಿಂದೂಗಳು ತಮ್ಮ ರಕ್ಷಣೆಗಾಗಿ ಹಿಂದುತ್ವನಿಷ್ಠರನ್ನು ಆರಿಸುವುದು ಆವಶ್ಯಕವಿದೆ !
ಇಂತಹ ಘಟನೆಗಳ ವಿಷಯದಲ್ಲಿ ಕಪಟ ಜಾತ್ಯತೀತವಾದಿಗಳು ಬಾಯಿ ಬಿಡುವುದಿಲ್ಲ !
ದೇಶದಲ್ಲಿ ಎಂದಾದರೂ ಇತರ ಧರ್ಮದವರ ಮೆರವಣಿಗೆಯ ಮೇಲೆ ದಾಳಿ ನಡೆಯುವದಿಲ್ಲ; ಆದರೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಪ್ರತಿ ಸಲ ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ಆಗುತ್ತದೆ, ಇದನ್ನು ಶಾಶ್ವತವಾಗಿ ತಡೆಯಲು ಸಾಧ್ಯವಾಗದೇ ಇರುವುದು ಹಿಂದುಗಳಿಗೆ ನಾಚಿಕೆಗೇಡು !
ಇಂತಹ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಈ ರೀತಿಯ ಘಟನೆ ನಿಲ್ಲುವುದು !
ದೇಶದಲ್ಲಿ ನುಸಳುವವರು ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಬಲವಂತವಾಗಿ ವಿವಾಹ ಮಾಡಿಕೊಂಡು ಅವರ ಭೂಮಿ ಕಬಳಿಸುತ್ತಾರೆ. ನುಸುಳುಕೋರರ ದುಸ್ಸಾಹಸವನ್ನು ತಡೆಯಿರಿ, ಇಲ್ಲವಾದರೆ ಜಾರ್ಖಂಡಿನ ಜನತೆ ನಿಮಗೆ ಕ್ಷಮಿಸುವುದಿಲ್ಲ.
ಜೈನ ಸಮಾಜದ ಪವಿತ್ರ ತೀರ್ಥಕ್ಷೇತ್ರಯಾಗಿರುವ ಸಮ್ಮೇದ ಶಿಖರಜಿ ಇದು ಪ್ರವಾಸಿ ತಾಣ ಮಾಡಲು ಹೊರಟಿದ್ದ ಜಾರ್ಖಂಡ ಸರಕಾರದ ನಿರ್ಣಯವನ್ನು ಕೇಂದ್ರ ಸರಕಾರವು ಇತ್ತಿಚೆಗೆ ರದ್ದುಪಡಿಸಿದೆ. ಸಮ್ಮೆದ ಶಿಖರಜಿ ಈ ತೀರ್ಥಕ್ಷೇತ್ರವನ್ನು ಪ್ರವಾಸಿತಾಣವಾಗಿ ಪರಿವರ್ತಿಸಲು ಜಾರ್ಖಂಡ್ ಸರಕಾರ ನಿರ್ಣಯ ತೆಗೆದುಕೊಂಡಿತ್ತು.
ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭೂಕುಸಿತದಿಂದಾಗಿ 561 ಮನೆಗಳು ಮತ್ತು ರಸ್ತೆಗಳು ಬಿರುಕು ಬಿಟ್ಟಿವೆ. ಇಲ್ಲಿಂದ ಹರಿದು ಬರುವ ಮಣ್ಣಿನ ಸವಕಳಿ ಹಾಗೂ ಕೆಸರು ನೀರಿನಿಂದ ನಾಗರಿಕರಲ್ಲಿ ಭಯ ಉಂಟಾಗಿ ಈವರೆಗೆ 66 ಕುಟುಂಬಗಳು ಅಲ್ಲಿಂದ ವಲಸೆ ಹೋಗಿವೆ.
ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಶಸ್ತ್ರಗಳ ಭಯ ತೋರಿಸಿ ಹಿಂದೂಗಳನ್ನು ಬಲವಂತವಾಗಿ ಗೋಮಾಂಸವನ್ನು ತಿನ್ನಿಸುವ ಧೈರ್ಯವಾದರೂ ಹೇಗೆ ಬರುತ್ತದೆ ? ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆಯಿದೆ !