ಜಾರ್ಖಂಡ್ ನ ಘಟನೆ

ಧನಬಾದ (ಜಾರ್ಖಂಡ್) – ಬೊಕಾರ ಜಿಲ್ಲೆಯಲ್ಲಿನ ಗೊಮಿಯಾದಲ್ಲಿ ಲಾಯೋಲಾ ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ‘ಜೈ ಶ್ರೀರಾಮ’ನ ಘೋಷಣೆ ಮಾಡಿದ ಪ್ರಕರಣದಲ್ಲಿ ೨ ದಿನಗಳಿಗಿ ಅಮಾನತುಗೊಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತ ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಬಳಿ ಒತ್ತಯಿಸಿದೆ. ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳ ಅಶಿಸ್ತತನ ಮತ್ತು ಶಿಕ್ಷಕರ ಆದೇಶದ ಉಲ್ಲಂಘನೆ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
೧. ವಿಶ್ವ ಹಿಂದೂ ಪರಿಷತ್ತಿನ ಧನಬಾದ ವಿಭಾಗ ಪ್ರಮುಖ ವಿನಯ ಕುಮಾರ ಇವರು ಶಾಲಾ ಆಡಳಿತದ ವಿರೋಧದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.
೨. ಈ ಹಿಂದೆ ಜಾರ್ಖಂಡದಲ್ಲಿ ಗಿರಿಡಿಹ ಜಿಲ್ಲೆಯಲ್ಲಿನ ಒಂದು ಸರಕಾರಿ ಶಾಲೆಯಲ್ಲಿ ಕೂಡ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಆ ಘಟನೆಯಲ್ಲಿ ತರಗತಿಯಲ್ಲಿನ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಅಮಾನವಿಯವಾಗಿ ಥಳಿಸಲಾಗಿತ್ತು. (ಮಷನರಿ ಶಾಲೆಗಳಲ್ಲಿ ‘ಓ ಗಾಡ್’ ಈ ರೀತಿಯ ಪ್ರಾರ್ಥನೆ ಹಿಂದೂ ವಿದ್ಯಾರ್ಥಿಗಳಿಗೆ ಹೇಳಲು ಅನಿವಾರ್ಯಗೊಳಿಸುತ್ತಾರೆ; ಆದರೆ ‘ಜೈ ಶ್ರೀರಾಮ’ ಎಂದು ಹೇಳಿದರೆ ಹುಡುಗರಿಗೆ ಶಿಕ್ಷೆ ನೀಡಲಾಗುತ್ತದೆ ! ಹೀಗೆ ಮಾಡಲು ಜಾರ್ಖಂಡ್ ಭಾರತದಲ್ಲಿದೆಯೊ ಅಥವಾ ಯುರೋಪಿನಲ್ಲಿದೆಯೋ ? – ಸಂಪಾದಕರು)
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ