ಜಾರ್ಖಂಡ್ ನ ಘಟನೆ

ಧನಬಾದ (ಜಾರ್ಖಂಡ್) – ಬೊಕಾರ ಜಿಲ್ಲೆಯಲ್ಲಿನ ಗೊಮಿಯಾದಲ್ಲಿ ಲಾಯೋಲಾ ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ‘ಜೈ ಶ್ರೀರಾಮ’ನ ಘೋಷಣೆ ಮಾಡಿದ ಪ್ರಕರಣದಲ್ಲಿ ೨ ದಿನಗಳಿಗಿ ಅಮಾನತುಗೊಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತ ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಬಳಿ ಒತ್ತಯಿಸಿದೆ. ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳ ಅಶಿಸ್ತತನ ಮತ್ತು ಶಿಕ್ಷಕರ ಆದೇಶದ ಉಲ್ಲಂಘನೆ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
೧. ವಿಶ್ವ ಹಿಂದೂ ಪರಿಷತ್ತಿನ ಧನಬಾದ ವಿಭಾಗ ಪ್ರಮುಖ ವಿನಯ ಕುಮಾರ ಇವರು ಶಾಲಾ ಆಡಳಿತದ ವಿರೋಧದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.
೨. ಈ ಹಿಂದೆ ಜಾರ್ಖಂಡದಲ್ಲಿ ಗಿರಿಡಿಹ ಜಿಲ್ಲೆಯಲ್ಲಿನ ಒಂದು ಸರಕಾರಿ ಶಾಲೆಯಲ್ಲಿ ಕೂಡ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಆ ಘಟನೆಯಲ್ಲಿ ತರಗತಿಯಲ್ಲಿನ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಅಮಾನವಿಯವಾಗಿ ಥಳಿಸಲಾಗಿತ್ತು. (ಮಷನರಿ ಶಾಲೆಗಳಲ್ಲಿ ‘ಓ ಗಾಡ್’ ಈ ರೀತಿಯ ಪ್ರಾರ್ಥನೆ ಹಿಂದೂ ವಿದ್ಯಾರ್ಥಿಗಳಿಗೆ ಹೇಳಲು ಅನಿವಾರ್ಯಗೊಳಿಸುತ್ತಾರೆ; ಆದರೆ ‘ಜೈ ಶ್ರೀರಾಮ’ ಎಂದು ಹೇಳಿದರೆ ಹುಡುಗರಿಗೆ ಶಿಕ್ಷೆ ನೀಡಲಾಗುತ್ತದೆ ! ಹೀಗೆ ಮಾಡಲು ಜಾರ್ಖಂಡ್ ಭಾರತದಲ್ಲಿದೆಯೊ ಅಥವಾ ಯುರೋಪಿನಲ್ಲಿದೆಯೋ ? – ಸಂಪಾದಕರು)
ಸಂಪಾದಕೀಯ ನಿಲುವು
|
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ