ಸಮಸ್ತಿಪುರ (ಬಿಹಾರ ) ಇಲ್ಲಿಯ ದಲಿತ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ !
ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ
ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !
ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ
ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !
ಹಿಂದೂ ಯುವತಿಯರು ಧರ್ಮಶಿಕ್ಷಣದ ಕೊರತೆಯಿಂದ, ಮತಾಂಧ ಮುಸಲ್ಮಾನರ ಜಾಲಕ್ಕೆ ಸೆಳೆಯಲ್ಪಡುತ್ತಾರೆ ಎಂಬುದನ್ನು ಗಮನಿಸಿ !
ಲವ್ ಜಿಹಾದಿನ ಅಪರಾಧಿಗಳಿಗೆ ಇನ್ನು ಗಲ್ಲು ಶಿಕ್ಷೆ ಆಗುವಂತಹ ಕಾನೂನು ಮಾಡುವುದು ಅವಶ್ಯಕವಾಗಿದೆ, ಎಂಬುದೇ ಈ ರೀತಿಯ ಪ್ರಕರಣಗಳು ಸತತವಾಗಿ ನಡೆಯುವ ಘಟನೆಗಳಿಂದ ತಿಳಿದು ಬರುತ್ತಿದೆ!
ಪೀರಪೈತಿ ಕ್ಷೇತ್ರದ ಭಾಜಪ ಶಾಸಕ ಲಲನ ಪಾಸವಾನ ಅವರು, ‘ಮುಸಲ್ಮಾನರು ಎಂದಿಗೂ ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸುವುದಿಲ್ಲ; ಹಾಗಾದರೆ ಅವರು ಶ್ರೀಮಂತರಲ್ಲವೇ ? ಅವರು ಎಂದೂ ಶ್ರೀ ಸರಸ್ವತಿ ದೇವಿಯನ್ನು ಪೂಜಿಸದಿದ್ದರೆ ಅವರು ವಿದ್ವಾಂಸರಲ್ಲವೇ ?’ ಎಂಬ ಹಿಂದೂದ್ರೋಹಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಜಿಲ್ಲೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಏಳನೇ ತರಗತಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಿಂದ ವಿವಾದ ಹೆಚ್ಚಾಗಿದೆ. ಇಲ್ಲಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ಎಸ.ಕೆ. ದಾಸ್ ಅವರು, ಇದು ಮನುಷ್ಯನ ತಪ್ಪಿನಿಂದಾಗಿ ಆಗಿದೆ ಎಂದು ಹೇಳಿದರು.
‘ಶಿಕ್ಷಕರು ನಮ್ಮನ್ನು ದೇಶದ್ರೋಹಿಗಳೆಂದು ಹೇಳಿ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದರು !’ (ಅಂತೆ)
ಎಲ್ಲ ಆರೋಪಗಳನ್ನೂ ನಿರಾಕರಿಸಿದ ಪ್ರಾಂಶುಪಾಲರು ಮತ್ತು ಶಿಕ್ಷಕರು !
ಮಸೀದಿಯ ಧ್ವನಿವರ್ಧಕದಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳಿಗೆ ದಿನದಲ್ಲಿ ೫ ಬಾರಿ ಅಜಾನ ಕೇಳಿಸಿಕೊಳ್ಳುವಾಗ ಹಿಂದೂಗಳು ಎಂದಾದರೂ ಈ ರೀತಿ ಮಾಡಿದ್ದಾರೆಯೇ ?
ಮಜಾರನ್ನು ನಿರ್ಮಿಸುವ ವರೆಗೆ ಸರಕಾರವು ಮಲಗಿತ್ತೇ ? ಇಂತಹವರ ಮೇಲೆ ತನಿಖೆ ನಡೆಯಬೇಕು ಹಾಗೂ ಅಪರಾಧಿಗಳ ಮೇಲೆ ಕಾರ್ಯಾಚರಣೆ ನಡೆಯಬೇಕು !
ಇಲ್ಲಿಯ ಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ನವರಾತ್ರಿಯಲ್ಲಿ ಹರಿಕೇ ತೀರಿಸುವುದಕ್ಕಾಗಿ ಕುರಿಯನ್ನು ರಕ್ತಹೀನ ಬಲಿ ನೀಡಲಾಗುತ್ತದೆ. ಅಂದರೆ ಕುರಿಯನ್ನು ಕೊಲ್ಲದೆ ಬಲಿಯ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಈ ದೇವಸ್ಥಾನ ಸುಮಾರು ೫ ನೇ ಶತಮಾನದ ಎಂದು ಹೇಳಲಾಗುತ್ತದೆ. ದೇವಸ್ಥಾನ ೬೦೦ ಅಡಿ ಎತ್ತರದ ಬೆಟ್ಟದ ಮೇಲೆ ಇದೆ.
ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಬಾರದೆಂದು ತಿಳಿದಿದ್ದರು ಈ ರೀತಿಯ ಕೃತಿ ಮಾಡಿರುವ ಪ್ರಕರಣದಲ್ಲಿ ತೇಜಸ್ವಿ ಯಾದವ ಇವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಬಗ್ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !