-
ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ
-
ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !
(ಮೌಲ್ವಿ ಎಂದರೆ ಇಸ್ಲಾಮಿ ಅಭ್ಯಾಸಕ)

ಸಮಸ್ತಿಪುರ (ಬಿಹಾರ): ಇಲ್ಲಿಯ ಪಾಸವಾನ ಎಂಬ ದಲಿತ ಹಿಂದೂ ಯುವಕನು ಮುಸಲ್ಮಾನ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿರುವ ಪ್ರಕರಣದಲ್ಲಿ ಅವನನ್ನು ಮತಾಂಧ ಮುಸಲ್ಮಾನರು ಥಳಿಸಿದ್ದಾರೆ. ಹಾಗೂ ಅವನಿಗೆ ೫ ಬಾರಿ ಎಂಜಲನ್ನು ನೆಕ್ಕಲು ಹಚ್ಚಿದ್ದಾರೆ. ಇದರ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿದೆ.
ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ ಸಂಬಂಧಿತ ೨೨ ವರ್ಷದ ಯುವಕ ಉಜಿಯಾಪುರ ಪ್ರದೇಶದ ಮಹೇಸರಿ ಗ್ರಾಮದ ನಿವಾಸಿ ಆಗಿದ್ದಾನೆ. ವಿಭೂತಿಪುರ ಪ್ರದೇಶದಲ್ಲಿರುವ ಚಖಾಬಿಬ ಗ್ರಾಮದಲ್ಲಿರುವ ೨೦ ವರ್ಷದ ಮುಸಲ್ಮಾನ ಯುವತಿಯ ಜೊತೆ ಅವನ ಪ್ರೇಮ ಸಂಬಂಧವಿತ್ತು. ಘಟನೆಯ ದಿನದಂದು ಅವನು ಆಕೆಗೆ ಅವಳ ಗ್ರಾಮಕ್ಕೆ ಬಿಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದನು. ಆ ಸಮಯದಲ್ಲಿ ಮತಾಂಧ ಮುಸಲ್ಮಾನ ಗುಂಪಿನಿಂದ ಅವನನ್ನು ಹಿಡಿದು ಥಳಿಸಲಾಯಿತು. ಹಾಗೂ ಮೌಲವಿಯ ಸೂಚನೆಯ ಮೇರೆಗೆ ೫ ಬಾರಿ ಅಂಜಲಿ ನೆಕ್ಕಲು ಹಚ್ಚಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿರುವ ವಿಡಿಯೋದಲ್ಲಿ ಹಿಂದೂ ಯುವಕ ಮೌಲ್ವಿಯ ಕಾಲು ಹತ್ತಿರ ಕುಳಿತಿರುವುದು ಕಾಣುತ್ತಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು
|
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !