-
ಮುಸಲ್ಮಾನ್ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡ ಪ್ರಕರಣ
-
ಮೌಲ್ವಿಯ ಸೂಚನೆಯ ಮೇರೆಗೆ ಎಂಜಲು ನೆಕ್ಕಲು ಹಚ್ಚಿದರು !
(ಮೌಲ್ವಿ ಎಂದರೆ ಇಸ್ಲಾಮಿ ಅಭ್ಯಾಸಕ)

ಸಮಸ್ತಿಪುರ (ಬಿಹಾರ): ಇಲ್ಲಿಯ ಪಾಸವಾನ ಎಂಬ ದಲಿತ ಹಿಂದೂ ಯುವಕನು ಮುಸಲ್ಮಾನ ಹುಡುಗಿಯ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿರುವ ಪ್ರಕರಣದಲ್ಲಿ ಅವನನ್ನು ಮತಾಂಧ ಮುಸಲ್ಮಾನರು ಥಳಿಸಿದ್ದಾರೆ. ಹಾಗೂ ಅವನಿಗೆ ೫ ಬಾರಿ ಎಂಜಲನ್ನು ನೆಕ್ಕಲು ಹಚ್ಚಿದ್ದಾರೆ. ಇದರ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿದೆ.
ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ ಸಂಬಂಧಿತ ೨೨ ವರ್ಷದ ಯುವಕ ಉಜಿಯಾಪುರ ಪ್ರದೇಶದ ಮಹೇಸರಿ ಗ್ರಾಮದ ನಿವಾಸಿ ಆಗಿದ್ದಾನೆ. ವಿಭೂತಿಪುರ ಪ್ರದೇಶದಲ್ಲಿರುವ ಚಖಾಬಿಬ ಗ್ರಾಮದಲ್ಲಿರುವ ೨೦ ವರ್ಷದ ಮುಸಲ್ಮಾನ ಯುವತಿಯ ಜೊತೆ ಅವನ ಪ್ರೇಮ ಸಂಬಂಧವಿತ್ತು. ಘಟನೆಯ ದಿನದಂದು ಅವನು ಆಕೆಗೆ ಅವಳ ಗ್ರಾಮಕ್ಕೆ ಬಿಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದನು. ಆ ಸಮಯದಲ್ಲಿ ಮತಾಂಧ ಮುಸಲ್ಮಾನ ಗುಂಪಿನಿಂದ ಅವನನ್ನು ಹಿಡಿದು ಥಳಿಸಲಾಯಿತು. ಹಾಗೂ ಮೌಲವಿಯ ಸೂಚನೆಯ ಮೇರೆಗೆ ೫ ಬಾರಿ ಅಂಜಲಿ ನೆಕ್ಕಲು ಹಚ್ಚಿದರು. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿರುವ ವಿಡಿಯೋದಲ್ಲಿ ಹಿಂದೂ ಯುವಕ ಮೌಲ್ವಿಯ ಕಾಲು ಹತ್ತಿರ ಕುಳಿತಿರುವುದು ಕಾಣುತ್ತಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು
|
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case