ಸನಾತನ ಧರ್ಮದ ತತ್ತ್ವಗಳು ಮತ್ತು ಪರಂಪರೆಗಳು ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ !
`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ `ಪ್ರಾಚೀನ ವೈಜ್ಞಾನಿಕ ಜ್ಞಾನ’ದ ಕುರಿತು ಸಂಶೋಧನೆ ಮಂಡನೆ !
`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ `ಪ್ರಾಚೀನ ವೈಜ್ಞಾನಿಕ ಜ್ಞಾನ’ದ ಕುರಿತು ಸಂಶೋಧನೆ ಮಂಡನೆ !
ಅಮಾವಾಸ್ಯೆಯ ೨-೩ ದಿನಗಳ ಮೊದಲಿನಿಂದಲೇ ತೊಂದರೆಯು ಹೆಚ್ಚಾಗುತ್ತದೆ ಮತ್ತು ಹುಣ್ಣಿಮೆಯಾದ ನಂತರ ಮುಂದಿನ ೨-೩ ದಿನಗಳ ಕಾಲ ತೊಂದರೆಯು ಹೆಚ್ಚಾಗುತ್ತದೆ. ಇದರ ಕಾರಣವೆಂದರೆ, ಅಮಾವಾಸ್ಯೆಯ ೨-೩ ದಿನಗಳ ಮೊದಲೇ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಸಂಗ್ರಹಿಸುತ್ತವೆ.
ಈ ವೈಜ್ಞಾನಿಕ ಪರೀಕ್ಷಣೆಯಿಂದ ಶ್ರೀ ಕ್ಷೇತ್ರ ನೃಸಿಂಹವಾಡಿಯಲ್ಲಿನ ಮಣ್ಣು ಮತ್ತು ಕೃಷ್ಣಾ ನದಿಯ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿರುವುದು ಸ್ಪಷ್ಟವಾಯಿತು. ಕಲಿಯುಗದಲ್ಲಿ ಎಲ್ಲೆಡೆ ರಜ-ತಮದ ಪ್ರಭಾವ ಹೆಚ್ಚಿರುವುದರಿಂದ ಸಾಮಾನ್ಯ ವಸ್ತು ಅಥವಾ ವ್ಯಕ್ತಿಯಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ.
‘ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಿರುವ ಸಂಗೀತವು ವ್ಯಕ್ತಿಯ ರೋಗವನ್ನು ಗುಣಪಡಿಸಲು ಮತ್ತು ಔಷಧಿಗಳ ಮೇಲೆ ಅವಲಂಬಿಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುಬಹುದೇ ?’, ಎಂದು ತಿಳಿಯಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಧಿಕ ರಕ್ತದೊತ್ತಡ (ಹೈಪರ್ಟೆನ್ಶನ್) ಇರುವ ವ್ಯಕ್ತಿಗಳ ಮೇಲೆ ಕೆಲವು ಪರೀಕ್ಷಣೆಗಳ ಮೂಲಕ ಸಂಶೋಧನೆಯನ್ನು ಮಾಡಿತು.
ಪ್ರತಿಯೊಂದು ಕೃತಿಯ ಆಧ್ಯಾತ್ಮಿಕರಣವನ್ನು ಮಾಡಿದರೆ ಅದರಲ್ಲಿನ ಸಕಾರಾತ್ಮಕತೆಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕತೆಯು ಕಡಿಮೆಯಾಗುತ್ತದೆ. ತದ್ವಿರುದ್ಧ ವೀಡಿಯೋ ಗೇಮ್ಗಳು ನಕಾರಾತ್ಮಕತೆಯನ್ನು ಹೆಚ್ಚಿಸುವಂತಹದ್ದಾಗಿವೆ. ಹಾಗಾಗಿ ಅವು ಮನುಷ್ಯನಿಗಾಗಿ ಮತ್ತು ಭಾರತೀಯ ಸಂಸ್ಕೃತಿಗಾಗಿ ಹಾನಿಕರವಾಗಿವೆ.
ಅತ್ಯಧಿಕ ತಪ್ಪುಗಳಿರುವ ಸಂಚಿಕೆಗಿಂತ ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ (೧೬.೬.೨೦೨೧ ಈ ದಿನದ) ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿದ್ದು ಅದರಲ್ಲಿನ ಸಕಾರಾತ್ಮಕ ಊರ್ಜೆ ಸುಮಾರು ೮ ಮೀಟರ್ ಗಿಂತ ಹೆಚ್ಚಾಗಿದೆ.
ಸಂತರ ಚರಣಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜುತ್ತಿರುವಾಗ ಅವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಕಂಚಿನ ಬಟ್ಟಲು ಚೈತನ್ಯದಿಂದ ತುಂಬಿಹೋಯಿತು.
ಪರಾತ್ಪರ ಗುರು ಡಾ. ಆಠವಲೆಯವರು ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆ ಹಾಕಿದ ನಂತರ ಆ ಸಸಿಗಳ ಕಾರ್ಯವು ಭರದಿಂದ ಆರಂಭವಾಯಿತು. ಆದ್ದರಿಂದ ಸಸಿಗಳಲ್ಲಿ ಅತ್ಯಧಿಕ ಸಕಾರಾತ್ಮಕ ಸ್ಪಂದನ ಕಂಡು ಬಂದವು. ಈ ಪರೀಕ್ಷಣೆಯಿಂದ ಸನಾತನ ಹಿಂದೂ ಧರ್ಮದಲ್ಲಿ ಹೇಳಲಾದ ವಿವಿಧ ಧಾರ್ಮಿಕ ಕೃತಿಗಳ ಮಹತ್ವವು ಗಮನಕ್ಕೆ ಬರುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.
ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ.