
ಪಂಚಕುಲಾ (ಹರಿಯಾಣ) – ಪಂಚಕುಲಾದ ಮೇಯರ್ ಕಚೇರಿ ಮತ್ತು ಮಹಾನಗರ ಪಾಲಿಕೆಗೆ ಇ-ಮೇಲ್ ಒಂದನ್ನು ಕಳುಹಿಸಲಾಗಿದ್ದು, ಪಂಚಕುಲಾ ಮೇಯರ್ ಕಚೇರಿ, ಉತ್ತರ ಭಾರತದ ಹಲವು ಪ್ರಸಿದ್ಧ ದೇವಸ್ಥಾನಗಳು ಮತ್ತು ದೆಹಲಿ-ಅಂಬಾಲಾ-ಚಂಡೀಗಢ ರೈಲು ಮಾರ್ಗವನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಈ ಇ-ಮೇಲ್ನಲ್ಲಿ ‘ಖಲಿಸ್ತಾನ್ ನ್ಯಾಷನಲ್ ಆರ್ಮಿ’ ಮತ್ತು ‘ಹರಿಯಾಣ ಬನೇಗಾ ಖಲಿಸ್ತಾನ್’ ನಂತಹ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಇದರ ನಂತರ ಭದ್ರತಾ ಸಂಸ್ಥೆಗಳು ಜಾಗರೂಕರಾಗಿದ್ದು, ತನಿಖೆಯನ್ನು ಪ್ರಾರಂಭಿಸಿವೆ.
ಜೂನ್ ೫ ಮತ್ತು ೬ರ ರಂದು ರೈಲು ಮಾರ್ಗದಲ್ಲಿ ಸ್ಫೋಟಗಳನ್ನು ಮಾಡಲಾಗುವುದು, ಆದ್ದರಿಂದ ಯಾರೂ ಪ್ರಯಾಣಿಸಬಾರದು ಎಂದು ಇ-ಮೇಲ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇ-ಮೇಲ್ನಲ್ಲಿ ನೀಡಲಾದ ದೇವಸ್ಥಾನಗಳ ಹೆಸರುಗಳು
ಕಾಲ್ಕಾ ಜಿ ದೇವಸ್ಥಾನ (ದೆಹಲಿ)
ಭೀಮಾ ದೇವಿ ದೇವಸ್ಥಾನ (ಪಿಂಜೋರ್)
ಕಾರ್ತಿಕೇಯ ದೇವಸ್ಥಾನ (ಪಿಹೋವಾ)
ಸ್ಥಾಣೇಶ್ವರ ಮಹಾದೇವ ದೇವಸ್ಥಾನ (ಕುರುಕ್ಷೇತ್ರ)
ಗೌರಿ ಶಂಕರ ದೇವಸ್ಥಾನ (ಚಾಂದಿನಿ ಚೌಕ್, ದೆಹಲಿ)
ಯೋಗಮಾಯಾ ದೇವಸ್ಥಾನ (ಮೆಹ್ರೌಲಿ, ದೆಹಲಿ)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !