ಮಹಾಶಿವರಾತ್ರಿಯ ದಿನಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ಅದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ

ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಅದರಿಂದ ಪ್ರಕ್ಷೇಪಿತವಾದ ಚೈತನ್ಯ(ಶಿವತತ್ತ್ವ)ವನ್ನು ಸಾಧಕನು ತನ್ನ ಕ್ಷಮತೆಗನುಸಾರ ಗ್ರಹಣ ಮಾಡಿದನು. ಇದರಿಂದ ಅವನ ದೇಹದಲ್ಲಿದ್ದ ತೊಂದರೆದಾಯಕ ಶಕ್ತಿಯಲ್ಲಿನ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ಹಾಗೂ ಅವನ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆ ಆಯಿತು.

ಸಂಸ್ಕೃತ ಭಾಷೆಯ ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದಾಗ  ಹಾಡಿದ ಸಾಧಕಿಯರಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕತೆ ಹೆಚ್ಚಳವಾಗುವುದು 

ಇಬ್ಬರು ಸಾಧಕಿಯರಿಗೆ ‘ಅವರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗುವುದು’, ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು, ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು.

ತಪ್ಪುಗಳನ್ನು ಯೋಗ್ಯ ಪದ್ಧತಿಯಲ್ಲಿ ಬರೆದುಕೊಡುವುದು, ತಪ್ಪುಗಳ ಪರಿಮಾರ್ಜನೆಗಾಗಿ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಕಲಿಸಿರುವ ವಿಷಯಗಳನ್ನು ಆಚರಣೆಯಲ್ಲಿ ತರುವುದು ಇವುಗಳ ಮಹತ್ವವನ್ನು ಸ್ಪಷ್ಟಗೊಳಿಸುವ ಸಂಶೋಧನೆ !

ಸಾಧಕರು ತಮ್ಮಿಂದಾಗುವ ತಪ್ಪುಗಳನ್ನು ಅಂತರ್ಮುಖರಾಗಿ ಚಿಂತನೆ ಮಾಡಿ ಮನಃಪೂರ್ವಕವಾಗಿ ಬರೆಯುವುದರಿಂದ ಹಾಗೂ ಅದಕ್ಕೆ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ಅವರ ಸಾಧನೆ ವ್ಯರ್ಥವಾಗುವುದಿಲ್ಲ.

ದೈನಿಕ ‘ಸನಾತನ ಪ್ರಭಾತ’ದ ‘ಕಪ್ಪುಬಿಳುಪು’ ಸಂಚಿಕೆಯ ತುಲನೆಯಲ್ಲಿ ‘ಬಣ್ಣದ ಗುರುಪೂರ್ಣಿಮಾ ವಿಶೇಷಾಂಕ’ದಿಂದ ತುಂಬಾ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಣೆಯಾಗುವುದು ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ದೈನಿಕಕ್ಕೆ  ಸಂಬಂಧಿಸಿದ ಸೇವೆ ಮಾಡುವ ಸಾಧಕರು ಗುರುಪೂರ್ಣಿಮೆಯ ನಿಮಿತ್ತದಲ್ಲಿ ಮಾಡಿರುವ ಸೇವೆಯು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಭಾವಪೂರ್ಣವಾಗಿ ಆಗಿರುವುದರಿಂದ ಎಂದಿನ ತುಲನೆಯಲ್ಲಿ ಗುರುಪೂರ್ಣಿಮಾ ವಿಶೇಷಾಂಕದ ಸಂರಚನೆಯು ಹೆಚ್ಚು ಸಾತ್ತ್ವಿಕವಾಗಿತ್ತು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರಕೋಣೆಯಿಂದ ಅಪಾರ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು, ದೇವರಕೋಣೆಯಲ್ಲಿನ ದೇವತೆಗಳ ಜೋಡಣೆಯಲ್ಲಿ ಬದಲಾವಣೆ ಮಾಡಿದ ನಂತರ ದೇವರಕೋಣೆಯಿಂದ ಪ್ರಕ್ಷೇಪಿಸುವ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ದುಪ್ಪಟ್ಟಿಗಿಂತ ಹೆಚ್ಚು ಹೆಚ್ಚಳವಾಗುವುದು

ದೇವರಕೋಣೆಯಲ್ಲಿನ ದೇವತೆಗಳ ಮಂಡಣೆಯಲ್ಲಿ ಬದಲಾವಣೆ ಮಾಡಿದುದರಿಂದ ಅದರಲ್ಲಿನ ಚೈತನ್ಯದಲ್ಲಾದ ಹೆಚ್ಚಳವು ವೈಜ್ಞಾನಿಕ ಉಪಕರಣದ ಮೂಲಕ ಮಾಡಿದ ನಿರೀಕ್ಷಣೆಯಲ್ಲಿಯೂ ಕಂಡು ಬಂದಿತು.

ಸನಾತನದ ರಾಮನಾಥಿ ಆಶ್ರಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗ ಹೆಚ್ಚಿಸಲು ಸ್ಥಾಪಿಸಿದ ಧರ್ಮಧ್ವಜದಿಂದ ದೊಡ್ಡ ಪ್ರಮಾಣದ ಚೈತನ್ಯ ಪ್ರಕ್ಷೇಪಣೆಯಾಗುತ್ತಿರುವುದು

ಶ್ರೀವಿಷ್ಣುಸ್ವರೂಪಿ ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಹಸ್ತ ಸ್ಪರ್ಶದಿಂದ ಧರ್ಮಧ್ವಜದಲ್ಲಿನ ಶ್ರೀರಾಮ ತತ್ತ್ವವು ಜಾಗೃತವಾಗಿ ಕಾರ್ಯನಿರತವಾಯಿತು. ಆದ್ದರಿಂದ ಅದರಲ್ಲಿನ ಸಕಾರಾತ್ಮಕ ಉರ್ಜೆಯು ದೊಡ್ಡ ಪ್ರಮಾಣದಲ್ಲಿ (ಎರಡು ಪಟ್ಟಿಗಿಂತಲೂ ಹೆಚ್ಚು) ಹೆಚ್ಚಳವಾಗಿದೆ

ದೈನಿಕ ‘ಸನಾತನ ಪ್ರಭಾತ’ ಮತ್ತು ಸಮಾಜದಲ್ಲಿರುವ ಒಂದು ಪ್ರಸಿದ್ಧ ದೈನಿಕದಲ್ಲಿನ ಆಧ್ಯಾತ್ಮಿಕ ಸ್ತರದ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಸಂಶೋಧನೆ !

ದೈನಿಕ ‘ಸನಾತನ ಪ್ರಭಾತ’ದ ೨.೧೦.೨೦೨೧ ರ ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯು ಬಹಳಷ್ಟು ಕಡಿಮೆಯಾಗಿ ಸಕಾರಾತ್ಮಕ ಊರ್ಜೆಯು ತುಂಬಾ ಹೆಚ್ಚು ಪ್ರಮಾಣದಲ್ಲಿ (೪೦.೮೦ ಮೀಟರ್) ಇರುವುದು ಕಂಡುಬಂತು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದಕ್ಷಿಣ ಬದಿಯ ಗೋಡೆಯ ಮೇಲೆ ಹಾಗೆಯೇ ಕೋಣೆಯ ಮೇಲ್ಛಾವಣಿಯಲ್ಲಿ ಆಗಿರುವ ಕಲೆಯ ಸಂದರ್ಭದಲ್ಲಿ ಕೈಕೊಂಡ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ೩೦ ವರ್ಷಗಳಿಂದ ಮಾಡುತ್ತಿರುವ ಈ ವಿವಿಧ ಪ್ರಕಾರಗಳ ಆಧ್ಯಾತ್ಮಿಕ ಸಂಶೋಧನೆಗಳು ಮುಂದಿನ ಅನೇಕ ಪೀಳಿಗೆಯವರಿಗೆ ಅತ್ಯಂತ ಮಾರ್ಗದರ್ಶನವಾಗಿರಲಿದೆ.

ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣದಿಂದ ಆಗಿರುವ ನಕಾರಾತ್ಮಕ ಪರಿಣಾಮ

ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ ಮೂಲಕ ಹೊಸವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣ ಆಧ್ಯಾತ್ಮಿಕ ದೃಷ್ಟಿಯಿಂದ ಯಾವ ಪರಿಣಾಮ ಬೀರುತ್ತದೆ’, ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆ ಮಾಡಲಾಯಿತು.

ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ’ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣದಿಂದ ಆಗಿರುವ ನಕಾರಾತ್ಮಕ ಪರಿಣಾಮ

ನಿಸರ್ಗನಿಯಮವನ್ನು ಅನುಸರಿಸಿ ಮಾಡಿರುವ ವಿಷಯಗಳು ಮಾನವನಿಗೆ ಪೂರಕವಾಗಿರುತ್ತದೆ. ಇದರ ವಿರುದ್ಧ ಮಾಡುವ ವಿಷಯಗಳು ಮಾನವನಿಗೆ ಹಾನಿಕರವಾಗಿರುತ್ತವೆ. ಆದುದರಿಂದ ಪಾಶ್ಚಿಮಾತ್ಯ ಸಂಸ್ಕೃತಿಗನುಸಾರ ಜನವರಿ ೧ ರಂದಲ್ಲ, ಯುಗಾದಿಗೆ ಹೊಸ ವರ್ಷಾರಂಭವನ್ನು ಆಚರಿಸುವುದರಲ್ಲಿಯೇ ನಮ್ಮೆಲ್ಲರ ನಿಜವಾದ ಹಿತವಿದೆ’.