ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ ಮತ್ತು ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

ಸಾಧಕರು ಈ ವಿಚಾರಗಳಲ್ಲಿ ಸಿಲುಕದೇ ವ್ಯಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ಭಾವ ಮತ್ತು ಸಮಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ತಳಮಳ ಈ ಗುಣಗಳು ನಮ್ಮಲ್ಲಿ ಹೆಚ್ಚುತ್ತಿವೆಯಲ್ಲ? ಎಂದು ನಿರೀಕ್ಷಣೆ ಮಾಡಬೇಕು ಮತ್ತು ಅದಕ್ಕಾಗಿ ಜೋರಾಗಿ ಪ್ರಯತ್ನಿಸಬೇಕು.

ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟವು ಶೇ. ೬೦ ರಷ್ಟು ಆಗುತ್ತಿಲ್ಲ, ಎಂಬ ವಿಚಾರ ಮಾಡಿ ನಿರಾಶರಾಗದಿರಿ ‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು’ ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿರಿ !

‘ಇತರ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿರುವಾಗ ನಾನೂ ಖಂಡಿತವಾಗಿ ಪ್ರಗತಿ ಮಾಡಿಕೊಳ್ಳಬಹುದು, ಎಂಬುದನ್ನು ಮನಸ್ಸಿನ ಮೇಲೆ ಬಿಂಬಿಸಲು ಸ್ವಯಂಸೂಚನೆ ನೀಡಿರಿ. ಸಾಧನೆಯಲ್ಲಿ ತಮ್ಮ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ.

ಪುಣೆಯ ಶ್ರೀಮತಿ ಉಷಾ ಕುಲಕರ್ಣಿ (೭೯ ವರ್ಷ) ಇವರು ಸನಾತನದ ೧೧೦ ನೇ ಸಂತ ಹಾಗೂ ಶ್ರೀ. ಗಜಾನನ ಸಾಠೆ (೭೮ ವರ್ಷ) ಇವರು ೧೧೧ ನೇ ಸಂತರೆಂದು ಘೋಷಣೆ !

ಶ್ರೀಕೃಷ್ಣ ಜಯಂತಿಯ ಹಿಂದಿನ ದಿನ ಸಾಯಂಕಾಲ ‘ಆನ್‌ಲೈನ್’ ಕೃಷ್ಣಾನಂದ ಸಮಾರಂಭದ ಆಚರಣೆ !

ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಸೌ. ಪೂಜಾ ಪಾಟೀಲ (೪೮ ವರ್ಷ) ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಪುಷ್ಪಾಂಜಲಿ ಪಾಟಣಕರ (೭೨ ವರ್ಷ)

ಈ ಆನಂದದ ವಾರ್ತೆಯನ್ನು ಶೇ. ೬೯ ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ರಕ್ಷಾ ಬಂಧನದ ನಿಮಿತ್ತದಿಂದ ೨೨.೮.೨೦೨೧ ರಂದು ಆಯೋಜಿಸಲಾಗಿದ್ದ ‘ಆನ್‌ಲೈನ್ ವಿಶೇಷ ಸತ್ಸಂಗದಲ್ಲಿ ನೀಡಿದರು.

ಸಾಧಕರೇ, ‘ಭಗವಂತನು ತೆಗೆದುಕೊಳ್ಳುವ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !

ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟಕ್ಕೆ ತಲುಪುವುದು ನಮ್ಮ ಕೈಯಲ್ಲಿ ಇಲ್ಲ; ಆದರೆ ಪ್ರತಿದಿನ ಯಾವುದೇ ಅಪೇಕ್ಷೆಯನ್ನಿಡದೇ ಮತ್ತು ಸತತವಾಗಿ ಸಾಧನೆಯ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ.

ವಾರಣಾನಗರದ (ಮಹಾರಾಷ್ಟ್ರ) ಡಾ. (ಶ್ರೀಮತಿ) ಶರದಿನಿ ಕೋರೆ (೭೮ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ

ಡಾ. (ಶ್ರೀಮತಿ) ಶರದಿನಿ ಕೋರೆ, ಸಂತ ಪದವಿಯಲ್ಲಿ ವಿರಾಜಮಾನ

ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಇಬ್ಬರು ಸಾಧಕರು !

ಸಾಧಕಿಯಾದ ಸೌ. ಪೂಜಾ ಪಾಟೀಲ್ ಇವರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು ಹಾಗೂ ಪುಷ್ಪಾಂಜಲಿ ಪಾಠಣಕರ್ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು.

ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ಋಷಿಗಳು ಗೋಪಿಯರ ರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ನಾಶಗೊಳಿಸಿದನು

ಯಾವುದಾದರೂ ವಸ್ತುವಿನ ಮೇಲೆ ಶೀಘ್ರಗತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡುವ ಪದ್ಧತಿ

ವಸ್ತುವಿನ ಅಂಚಿನ ಎದುರಿನಿಂದ ಮುಷ್ಟಿಯಿಂದ ಆವರಣವನ್ನು ತೆಗೆಯಿರಿ ಮತ್ತು ತದನಂತರ ವಸ್ತುವಿನ ಅಂಚಿನ ಎದುರು ಅಂಗೈಯನ್ನು ಇಟ್ಟು ಆಧ್ಯಾತ್ಮಿಕ ಉಪಾಯವನ್ನು ಮಾಡಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಮೂಲ್ಯ ಮಾರ್ಗದರ್ಶನ !

೧. ಆಪತ್ಕಾಲವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಿಂತ ಮೊದಲಿನ ಶುದ್ಧಿಯ ಕಾಲ ! ಈಗಿನ ಆಪತ್ಕಾಲವು ಕೇವಲ ಆಪತ್ಕಾಲ ವಾಗಿರದೇ ಧರ್ಮ ಸಂಸ್ಥಾಪನೆಯ ಕಾಲವಾಗಿದೆ. ನಮಗೆ ಇದು ಆಪತ್ಕಾಲದ ಹಾಗೆ ಕಾಣಿಸುತ್ತಿದ್ದರೂ, ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ಮೊದಲಿನ ಶುದ್ಧಿಯ ಕಾಲವಾಗಿದೆ. ವಿವಿಧ ಆಪತ್ತುಗಳ ಮಾಧ್ಯಮದಿಂದ ಸಂಪೂರ್ಣ ಪೃಥ್ವಿಯ ಶುದ್ಧಿಯೇ ಆಗುತ್ತಿದೆ ಮತ್ತು ಮುಂದೆ ಗುರುದೇವರ ಸಂಕಲ್ಪದ ‘ಹಿಂದೂ ರಾಷ್ಟ್ರ ಪ್ರತ್ಯಕ್ಷ ಅವತರಿಸಲಿದೆ. ಈಗ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಿಂದ ದ್ವಾಪರಯುಗದಲ್ಲಿನ ಮಹಾಭಾರತದ ಯುದ್ಧ ನೆನಪಾಗುತ್ತದೆ. ೨. ಗುರುದೇವರು ಶ್ರೀವಿಷ್ಣುವಿನ … Read more