ಹಿಂದಿ ಚಿತ್ರರಂಗದ ಕಲಾವಿದರಿಂದ ಪಹಲಗಾಮ್ ಘಟನೆಯ ಖಂಡನೆ!

ಮುಂಬಯಿ – ಈ ಘಟನೆಯ ದುಃಖ ಇದ್ದೇ ಇದೆ; ಆದರೆ ಕೋಪಕ್ಕೆ ಈಗ ಎಲ್ಲೆಯೇ ಇಲ್ಲ. ನನ್ನ ಅನುಭವದಿಂದ ಕಾಶ್ಮೀರದಲ್ಲಿ ಹಿಂದೂಗಳೊಂದಿಗೆ ಹೀಗಾಗುವುದನ್ನು ನಾನು ಬಹಳಷ್ಟು ನೋಡಿದ್ದೇನೆ. ‘ಕಾಶ್ಮೀರ್ ಫೈಲ್ಸ್’ ಆ ಚಲನಚಿತ್ರ ಅದರ ಒಂದು ಸಣ್ಣ ತುಣುಕಾಗಿತ್ತು. ಜನರು ಅದನ್ನು ‘ಪ್ರಚಾರದ ಚಲನಚಿತ್ರ’ ಎಂದರು. ಹೃದಯದಲ್ಲಿ ನಡೆಯುತ್ತಿರುವುದನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ. ಇಂದು ಮಾತುಗಳು ನಪುಂಸಕವಾಗಿವೆ ಎಂದು ಮೂಲತಃ ಕಾಶ್ಮೀರಿ ಪಂಡಿತರಾದ ನಟ ಅನುಪಮ ಖೇರ್ ಪ್ರತಿಕ್ರಿಯಿಸಿದ್ದಾರೆ.
ಭಯೋತ್ಪಾದಕ ಸುದ್ದಿಯನ್ನು ಕೇಳಿ ಹೃದಯ ಹಿಂಡಿದಂತಾಗಿದೆ. ಮುಗ್ಧ ಜನರ ಇಂತಹ ಹತ್ಯೆ ಅಕ್ಷರಶಃ ರಾಕ್ಷಸೀಯ ಕೃತ್ಯ ಎಂದು ಚಲನಚಿತ್ರ ನಟ ಅಕ್ಷಯ ಕುಮಾರ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಹೃದಯ ವಿದ್ರಾವಕ ಮತ್ತು ಅಮಾನವೀಯ ಎಂದು ನಟ ಅಜಯ ದೇವಗನ ಹೇಳಿದ್ದಾರೆ. ನಟ ಸೋನು ಸೂದ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ‘ಇದು ಸಹಿಸಲಾಗದು’ ಎಂದು ಅವರು ಹೇಳಿದ್ದಾರೆ.
ವಿವಿಧ ಮರಾಠಿ ಚಿತ್ರರಂಗದ ಕಲಾವಿದರು ಸಹ ಈ ಘಟನೆಯನ್ನು ಖಂಡಿಸಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !