ಬಲಾತ್ಕಾರ ಪೀಡಿತೆಯೊಂದಿಗೆ ವಿವಾಹ ಮಾಡಿಕೊಳ್ಳುತ್ತೇನೆಂಬ ಆರೋಪಿ ಪಾದ್ರಿಯ ಯಾಚಿಕೆಯ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನಕಾರ !
20 ವರ್ಷಗಳ ಶಿಕ್ಷೆಗೆ ರಿಯಾಯತಿ ಸಿಗಬಹುದು ಎಂಬ ವಿಚಾರ ಮಾಡಿ ಪಾದ್ರಿಯು ಶೋಷಿತೆಯನ್ನು ವಿವಾಹವಾಗಲು ಪ್ರಯತ್ನಿಸುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ !
20 ವರ್ಷಗಳ ಶಿಕ್ಷೆಗೆ ರಿಯಾಯತಿ ಸಿಗಬಹುದು ಎಂಬ ವಿಚಾರ ಮಾಡಿ ಪಾದ್ರಿಯು ಶೋಷಿತೆಯನ್ನು ವಿವಾಹವಾಗಲು ಪ್ರಯತ್ನಿಸುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ !
ಧರ್ಮಾಂಧರಿಂದ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವಾಗ ಜಾತ್ಯತೀತತೆಯ ಡಂಗುರ ಸಾರುವ ಪ್ರಸಾರಮಾಧ್ಯಮಗಳು ಏಕೆ ಸುಮ್ಮನಿವೆ ? ಅವರಿಗೆ ಇದರ ಮೇಲೆಯೂ ಚರ್ಚಾಕೂಟಗಳನ್ನು ಆಯೋಜಿಸಬೇಕು ಎಂದು ಏಕೆ ಅನಿಸುವುದಿಲ್ಲ ?
‘ಪೊಕ್ಸೋ ಕಾನೂನಿನಂತೆ ಪ್ರೌಢಳಲ್ಲದ ಬಾಲಕಿಯು ನೀಡಿದ ಸಮ್ಮತಿಗೆ ಭಾರತೀಯ ದಂಡ ಸಂಹಿತೆಯಲ್ಲಿ ಮಾನ್ಯತೆ ಇಲ್ಲ. ಆದುದರಿಂದ ‘ಚೈಲ್ಡ್ ಮ್ಯಾರೇಜ್ ರಿಸ್ಟ್ರ್ರೆಂಟ ಆಕ್ಟ್ ಕಲಂ ೯ ಮತ್ತು ೧೦ ರ ಅನ್ವಯ ಈ ಮದುವೆ ಕಾನೂನುಬಾಹಿರವಾಗುತ್ತದೆ, ಸಹಜವಾಗಿಯೇ ಸತ್ರ ನ್ಯಾಯಲಯವು ಆರೋಪಿಗೆ ಜಾಮೀನು ನಿರಾಕರಿಸಿತು.
ಇಂತಹ ಕಾಮಾಂಧ ಮತಾಂಧರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯತಾವಾದಿ ಕಾಂಗ್ರೆಸ್, ಕಮ್ಯುನಿಸ್ಟ ಇತ್ಯಾದಿ ರಾಜಕೀಯ ಪಕ್ಷಗಳು, ಅದೇ ರೀತಿ ಪ್ರಗತಿ(ಅಧೋಗತಿ) ಪರರು ಮತ್ತು ಜಾತ್ಯತೀತವಾದಿಗಳು ಏಕೆ ಒತ್ತಾಯಿಸುವುದಿಲ್ಲ ?
ಇಲ್ಲಿಯ ಪ್ರತಾಪನಗರದಲ್ಲಿ ವಾಸಿಸುವ ೨೫ ವರ್ಷದ ವಿವಾಹಿತೆ ಹಿಂದೂ ಮಹಿಳೆಯ ಮೇಲೆ ಶಾಹಿದ್ ಎಂಬ ಮತಾಂಧನು ಅತ್ಯಾಚಾರ ಮಾಡಿ ಆಕೆಯನ್ನು ಬಲವಂತವಾಗಿ ಮತಾಂತರಿಸಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ನಂತರ ದೂರನ್ನು ದಾಖಲಿಸಲಾಯಿತು.
ಇಂತಹ ಕಾಮಾಂಧರಿಗೆ ಶರಿಯತ್ ಕಾನೂನಿನ ಪ್ರಕಾರ ಕೈ-ಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿಹಾಕಿ ಆತನ ಮೇಲೆ ಕಲ್ಲೆಸೆಯುವ ಶಿಕ್ಷೆ ನೀಡುವಂತೆ ಯಾರಾದರು ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ !
ಇಂತಹ ಸಮಾಜ ವಿರೋಧಿ ಮತ್ತು ಹಿಂಸಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ? ಅವರ ಮೇಲಧಿಕಾರಿಗಳು ಸಹ ಅಂತಹ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು !
ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಹಲ್ದೌರಾದಲ್ಲಿಯ ಸ್ಯೊಹಾರಾ ಗ್ರಾಮದಲ್ಲಿ ವಾಸಿಸುವ ಮಹಿಳೆಯು ಆಕೆಗೆ ಓರ್ವ ಮತಾಂಧ ಯುವಕನು ಕೆಲಸದ ಆಮಿಷವನ್ನೊಡ್ಡಿ ಆತನ ೩ ಸಹಚರರೊಂದೊಗೆ ಕೂಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾಳೆ. ಈ ಆರೋಪಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಎಂದೂ ಕೂಡ ಆಕೆಯು ಹೇಳಿದ್ದಾಳೆ.
ಅತ್ಯಾಚಾರದ ಆರೋಪವಿರುವ ಮಾಜಿ ಬಿಶಪ್ ಫ್ರಾಂಕೊ ಮುಲಕ್ಕಲ್ ಅವರು ಹಣ ಮತ್ತು ರಾಜಕೀಯ ಬೆಂಬಲವಿದ್ದ ಕಾರಣ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆತನಿಂದ ಆಗಿದ್ದ ಅತ್ಯಾಚಾರದ ಆರೋಪಗಳು ಹೊರಬಿದ್ದ ನಂತರವೂ ಅವರನ್ನು ಬಂಧಿಸಲಾಗಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೈಕೆಲ್ ಫ್ರಾನ್ಸಿಸ್ ಸಾಲಢಾಣಾ ಅವರು ಹೇಳಿದ್ದಾರೆ.