ಬಶೀಲ ಮಂಸೂರಿಯು ‘ಮಹೇಶ’ನಾಗಿ ಹಿಂದೂ ಹುಡುಗಿಯೊಂದಿಗೆ ವಿವಾಹ !
ಲವ್ ಜಿಹಾದಿನ ಹೊಸ ಪ್ರಕರಣವು ಎದುರಿಗೆ ಬಂದಿದ್ದು ಬಶೀಲ ಮಂಸೂರಿ ಅಲಿಯಾಸ ಮಹೇಶ ಎಂಬ ಮುಸಲ್ಮಾನನು ತನ್ನ ಧರ್ಮವನ್ನು ಅಡಗಿಸಿಟ್ಟು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ವಿವಾಹವಾದನು.
ಲವ್ ಜಿಹಾದಿನ ಹೊಸ ಪ್ರಕರಣವು ಎದುರಿಗೆ ಬಂದಿದ್ದು ಬಶೀಲ ಮಂಸೂರಿ ಅಲಿಯಾಸ ಮಹೇಶ ಎಂಬ ಮುಸಲ್ಮಾನನು ತನ್ನ ಧರ್ಮವನ್ನು ಅಡಗಿಸಿಟ್ಟು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ವಿವಾಹವಾದನು.
ಪ್ರಧಾನಿ ಮೋದಿ ೨೦೨೪ ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ ರಾಜ್ಯದ ೫, ಮಹಾರಾಷ್ಟ್ರದ ೨ ಮತ್ತು ಕರ್ನಾಟಕ ರಾಜ್ಯದ ೨ ಭಾಗ ಮಾಡಿ ಹೊಸ ರಾಜ್ಯ ರಚನೆ ಮಾಡುವ ಯೋಜನೆ ಇದೆ
ಆಂಧ್ರಪ್ರದೇಶದಲ್ಲಿನ ಜಗನ ಮೋಹನ ರೆಡ್ಡಿ ಸರಕಾರವು ಆರಂಭಿಸಿದ ಡ್ರೋನ್ ವೈಮಾನಿಕ ತರಬೇತಿಯ ಯೋಜನೆಯಲ್ಲಿ ಕೇವಲ ಮುಸಲ್ಮಾನ ಹಾಗೂ ಕ್ರೈಸ್ತ ಪಂಥದ ಜನರಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ.
ರಾಜ್ಯದ ಪೊಲೀಸ ಮತ್ತು ಸೇನಾದಳದ ಗೂಢಾಚಾರ ವಿಭಾಗವು ಮಾಡಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿ ಪೂರೈಸುತ್ತಿದ್ದ ಒಂದು ಗುಂಪಿನ ಸದಸ್ಯನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ವಯನಾಡು ಜಿಲ್ಲೆಯ ಶರಫುದ್ದಿನ ಎಂದು ಗುರುತಿಸಲಾಗಿದೆ.
‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ.
ನೂಪುರ ಶರ್ಮಾ ಪ್ರಕರಣದಲ್ಲಿ ಕಾನಪುರನಲ್ಲಿ ಜೂನ್ ೩ ರಂದು ಮತಾಂಧರು ಹಿಂಸಾಚಾರ ನಡೆಸಿದ್ದರು. ಈ ಬಗ್ಗೆ ಪೋಲಿಸರು ವಿಚಾರಣೆ ನಡೆಸುವಾಗ ಹಿಂಸಾಚಾರದ ಸಮಯದಲ್ಲಿ ನಿರಂತರ ಪಾಕಿಸ್ತಾನದ ಜೊತೆ ಸಂಚಾರ ವಾಣಿಯಲ್ಲಿ ಸಂಪರ್ಕಿಸಲಾಗುತ್ತಿತ್ತು, ಎಂಬುದು ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಕತಿ ಹತ್ತಿರದ ಗೌಂಡವಾಡ ಊರಿನಲ್ಲಿ ಎರಡು ದಿನಗಳ ಹಿಂದೆ ಹಿಂದೂ ಕಾರ್ಯಕರ್ತ ಸತೀಶ್ ಪಾಟೀಲ್ ಇವರ ದೇವಸ್ಥಾನದ ಭೂಮಿಯ ವಾದದಲ್ಲಿ ಹತ್ಯೆ ನಡೆಸಲಾಗಿದೆ. ಸತೀಶ್ ಪಾಟೀಲ್ ಇವರ ಹತ್ಯೆಯ ನಂತರ ಸಂತಪ್ತ ಜನಸಮೂಹದಿಂದ ಕೆಲವು ವಾಹನಗಳು ಹಾಗೂ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು.
ಜಾತ್ಯತೀತ ಜನತಾದಳದ ಶಾಸಕ ಶ್ರೀನಿವಾಸ್ ಅವರು ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ಜನರು ಶ್ರೀನಿವಾಸರವರನ್ನು ನಿಷೇಧಿಸುತ್ತಿದ್ದಾರೆ.
ಅಮಾನತುಗೊಂಡಿರುವ ಭಾಜಪದ ವಕ್ತಾರರಾದ ನೂಪುರ ಶರ್ಮಾ ಮತ್ತು ನವೀನ ಜಿಂದಾಲ ಅವರು ಪ್ರವಾದಿ ಮೊಹಮ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಅವರ ಹೇಳಿಕೆಯ ಕುರಿತು ಹಲವಾರು ರಾಜ್ಯಗಳಲ್ಲಿ ಹಿಂಸಾಚಾರವನ್ನು ಹುಟ್ಟು ಹಾಕಿದರೆ ಭಾರತವನ್ನು ಇಸ್ಲಾಮಿಕ ದೇಶಗಳು ಖಂಡಿಸಿದವು.
ಇಲ್ಲಿಯ ಒರನ ಭಾಗದ ಓರ್ವ ಶಿಕ್ಷಕನು ೩ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ನೀಡುತ್ತಾ ಅವರ ಮೇಲೆ ಬಲಾತ್ಕಾರದ ಪ್ರಯತ್ನ ಮಾಡಿದ. ಈ ಘಟನೆಯಿಂದ ವಿದ್ಯಾರ್ಥಿನಿಯ ಪರಿವಾರದವರಲ್ಲಿ ಆಕ್ರೋಶದ ವಾತಾವರಣ ಇದೆ.