ಕರ್ನಾಟಕದ ಭಾಜಪ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಇವರ ದಾವೆ

ಬೆಳಗಾಂವ – ಪ್ರಧಾನಿ ಮೋದಿ ೨೦೨೪ ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ ರಾಜ್ಯದ ೫, ಮಹಾರಾಷ್ಟ್ರದ ೨ ಮತ್ತು ಕರ್ನಾಟಕ ರಾಜ್ಯದ ೨ ಭಾಗ ಮಾಡಿ ಹೊಸ ರಾಜ್ಯ ರಚನೆ ಮಾಡುವ ಯೋಜನೆ ಇದೆ, ಎಂದು ಕರ್ನಾಟಕದ ಭಾಜಪಾ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ‘ದೇಶದ ಆಡಳಿತ ಒಳ್ಳೆಯ ರೀತಿ ನಡೆಸಲು ೫೦ ಹೊಸ ರಾಜ್ಯ ನಿರ್ಮಾಣ ಮಾಡುವ ಯೋಜನೆ ಪ್ರಧಾನಿ ಮೋದಿ ಅವರದಾಗಿದೆ’, ಎಂದು ಕಟ್ಟಿಯವರು ಹೇಳಿದರು. ‘ಬೆಳಗಾಂವ ಬಾರ್ ಅಸೋಸಿಯೇಶನ್’ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
(ಸೌಜನ್ಯ : Asianet Suvarna News)
ಉಮೇಶ ಕತ್ತಿ ಮಾತು ಮುಂದುವರೆಸುತ್ತಾ, ಉತ್ತರದ ರಾಜ್ಯಗಳ ರೀತಿ ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಪ್ರಭಾವ ಬೀರುಲು ಅಲ್ಲಿಯ ರಾಜ್ಯಗಳು ವಿಭಜನೆ ಮಾಡಬೇಕೆಂಬ ಭಾಜಪ ನಾಯಕರು ಮೊದಲಿನಿಂದಲೇ ಬೇಡಿಕೆ ಇತ್ತು. ಕರ್ನಾಟಕದ ಭೂಪ್ರದೇಶ ವಿಶಾಲವಾಗಿದ್ದು ಕರ್ನಾಟಕದ ದಕ್ಷಿಣ ಜಿಲ್ಲೆಗಳ ಪ್ರಭಾವ ಕರ್ನಾಟಕದ ರಾಜಕಿಯ ಮೇಲೆ ಹೆಚ್ಚು ಇದೆ. ಇದರ ಅಭ್ಯಾಸ ಮಾಡಿ ಭಾಜಪ ಕರ್ನಾಟಕ ರಾಜ್ಯದ ವಿಭಜನೆಯ ಯೋಜನೆ ಮಾಡಿದೆ. ಕರ್ನಾಟಕದ ‘ಉತ್ತರ ಕನ್ನಡ’ ಇದು ಸ್ವತಂತ್ರ ರಾಜ್ಯ ಮಾಡಲಾಗುವುದು ಎಂದು ಹೇಳಿದರು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ