Rahul Slams PM Modi : ದ್ವಾರಕೆಯ ಸಮುದ್ರದಡಿ ಹೋಗುವಾಗ ಅವನು ಎಷ್ಟು ಗಾಬರಿಯಾಗಿದ್ದನು – ರಾಹುಲ್ ಗಾಂಧಿ
ಪ್ರಧಾನಿಯವರನ್ನು ಕೆಳಸ್ತರದಲ್ಲಿ ಟೀಕಿಸುವುದು ಗಾಂಧಿ ಅವರ ನಿಜಸ್ವರೂಪವನ್ನೇ ತೋರಿಸುತ್ತಿದೆ !
ಪ್ರಧಾನಿಯವರನ್ನು ಕೆಳಸ್ತರದಲ್ಲಿ ಟೀಕಿಸುವುದು ಗಾಂಧಿ ಅವರ ನಿಜಸ್ವರೂಪವನ್ನೇ ತೋರಿಸುತ್ತಿದೆ !
ಗೃಹಸಚಿವ ಅಮಿತ ಶಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿನ ಎರಡನೆಯ ದೊಡ್ಡ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತದೆ.
ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.
ಇಂತಹ ಹೇಳಿಕೆಯು ಕಾಂಗ್ರೆಸ್ ನಾಯಕರ ಮನೋವೃತ್ತಿಯನ್ನು ಎತ್ತಿ ತೋರಿಸುತ್ತದೆ !
ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’
ಆಪ್ ಪಕ್ಷ ಮತ್ತು ಕೇಜರಿವಾಲರ ಕ್ಷೀಣಿಸುತ್ತಿರುವ ಬೆಂಬಲವನ್ನು ನೋಡಿದರೆ, ಹತ್ತಿರದ ಕಾಲಾವಧಿಯಲ್ಲಿ ದೆಹಲಿ ಮತ್ತು ಪಂಜಾಬ್ನಲ್ಲಿ ಸರಕಾರ ಬಿದ್ದರೂ ಆಶ್ಚರ್ಯ ಪಡಬಾರದು; ಏಕೆಂದರೆ ಈ ಕಾರ್ಯಕ್ಷಮತೆಯಿಲ್ಲದ ನಾಯಕನಿಂದ (ಕೇಜರಿ ವಾಲ), ಎರಡೂ ಸರಕಾರಗಳು ಜನರ ಬೆಂಬಲವನ್ನು ಕಳೆದು ಕೊಂಡಿವೆ.
ದೇಶದ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರೆ, ಆದ್ದರಿಂದ ಅವರ ಜನಸಂಖ್ಯೆಯಲ್ಲಿ ಇಳಿಕೆ ಆಗಿದೆ, ಎಂದು ಎಂ.ಐ.ಎಂ. ನ ಅಧ್ಯಕ್ಷ ಹಾಗೂ ಭಾಗ್ಯನಗರದ ಅಭ್ಯರ್ಥಿ ಅಸುದ್ದುದ್ದೀನ್ ಓವೈಸಿ ಪ್ರಧಾನಮಂತ್ರಿ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದರು.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ‘ಹಲವು ಕಾರಣಗಳಿಂದ ಅರ್ಜಿ ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಹೇಳಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿ ವಿರುದ್ಧ ಎಂಬ ವಿಡಿಯೋ ಹರಿದಾಡುತ್ತಿತ್ತು. ಮೀಸಲಾತಿಯನ್ನು ಸಂಘ ವಿರೋಧಿಸುತ್ತದೆ, ಅದು ಸಂಪೂರ್ಣ ಸುಳ್ಳಾಗಿದೆ.
2014 ರಿಂದ ಕಾಂಗ್ರೆಸ್ಸನ್ನು ಜನತೆಯು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಏಕೆ ? ಇದಕ್ಕೆ ಉತ್ತರ ಸಿದ್ಧರಾಮಯ್ಯ ನೀಡುವರೇ ?