ವಾರದ ದಿನಗಳು ಮತ್ತು ಅವುಗಳ ಮಹತ್ವ

`ಭಾನುವಾರ ಶುಭಕಾರ್ಯಕ್ಕಾಗಿ ಮಹತ್ವದ್ದಾಗಿದೆ ಎಂದು ನಂಬಲಾಗಿದೆ. ಈ ದಿನ ಭವ್ಯ ಸಮಾರಂಭಗಳನ್ನು, ರಾಜ್ಯಾಭಿಷೇಕ, ಲಾಭಪ್ರಾಪ್ತಿಗಾಗಿ ಪೂಜೆಅರ್ಚನೆ ಮಾಡುವುದು ಯೋಗ್ಯವಾಗಿದೆ. ಭಾನುವಾರ ಚಿನ್ನ, ತಾಮ್ರ ಇವುಗಳಂತಹ ಅಮೂಲ್ಯ ಧಾತುಗಳನ್ನು ಖರೀದಿಸಬೇಕು.

ಸಾಧನೆ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ !

ಎಲ್ಲಿ ತಂದೆ-ತಾಯಿಯರನ್ನೂ ನಿರುಪಯುಕ್ತವೆಂಬಂತೆ ವೃದ್ಧಾಶ್ರಮಕ್ಕೆ ಹಾಕಿಬಿಡುವ ಪಾಶ್ಚಾತ್ಯಶೈಲಿಯ ಇಂದಿನ ಪೀಳಿಗೆ ಹಾಗೂ ಎಲ್ಲಿ `ವಿಶ್ವವೇ ನನ್ನ ಮನೆ’ ಎಂಬುದನ್ನು ಕಲಿಸುವ ಹಿಂದೂ ಧರ್ಮದಲ್ಲಿನ ಇಲ್ಲಿಯವರೆಗಿನ ಪೀಳಿಗೆಗಳು !’

ಪ್ರಸ್ತುತ ಪ್ರಾರಂಭವಾಗಿರುವ ಕಾಂಗ್ರೆಸ್‌ನ `ಭಾರತ ಜೊಡೋ ಯಾತ್ರೆ’ ನಿಮಿತ್ತ….

ರಾಹುಲ ಗಾಂಧಿಯವರು `ಕಾಂಗ್ರೆಸ್ ಜೊಡೋ’ ಯಾತ್ರೆಯನ್ನು ಯಾವಾಗ ಕೈಗೊಳ್ಳುವರು ? ಮುಳುಗುತ್ತಿರುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ಈಗ ಸ್ವತಃ ಗಾಂಧಿ ಕುಟುಂಬದ ಯುವರಾಜ ಅಂದರೆ ರಾಹುಲ ಗಾಂಧಿ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ಸಿನ ಜಡ್ಡುತನವನ್ನು ದೂರಗೊಳಿಸಲು ಇತ್ತೀಚೆಗೆ ಕನ್ಯಾಕುಮಾರಿಯಿಂದ ಪ್ರಾರಂಭ ವಾದ `ಭಾರತ ಜೊಡೋ’ ಇದು ೧೨ ರಾಜ್ಯಗಳಿಂದ ಸಾಗುತ್ತಾ೩ ಸಾವಿರದ ೫೭೦ ಕಿಲೋಮೀಟರ್ ದೂರ ತಲುಪಿ ಸುಮಾರು ೧೫೦ ದಿನಗಳ ನಂತರ ಈ ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುತ್ತಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮಾಡುತ್ತಿರುವುದು `ಭಾರತ ಜೊಡೋ ಯಾತ್ರೆ’ … Read more

ತಡವಾದರೂಪರವಾಗಿಲ್ಲ … !

ಈ ರಾಷ್ಟçದ್ರೋಹಿ ಸಂಘಟನೆಯು `೨೦೪೭ ರ ಒಳಗೆ ಭಾರತವನ್ನು ಇಸ್ಲಾಮಿ ದೇಶವನ್ನಾಗಿ ಮಾಡುವ ಧ್ಯೇಯ’ ವನ್ನಿಟ್ಟುಕೊಂಡು ಕಾರ್ಯನಿರತವಾಗಿದೆ. ಅದಕ್ಕಾಗಿ ಹಿಂದೂಗಳನ್ನು ಹತ್ತಿಕ್ಕಲು ಮತ್ತು ದೇಶವಿರೋಧಿ ಎಂದು ಏನೆಲ್ಲ ಮಾಡಲು ಸಾಧ್ಯವೋ, ಆ ಎಲ್ಲ ಕ್ರೂರ ಕೃತ್ಯಗಳನ್ನು ಈ ಸಂಘಟನೆಯು ಮಾಡುತ್ತಿದೆ.

ಭೀಕರ ಆಪತ್ಕಾಲವನ್ನು ಎದುರಿಸಲು ಸಾಧನೆಯ ಬಲವನ್ನು ಸತತವಾಗಿ ಹೆಚ್ಚಿಸುವುದು ಆವಶ್ಯಕ !

ಕೊರೊನಾ ಮಹಾಮಾರಿಯ ಪ್ರಕೋಪದ ಸಮಯದಲ್ಲಿ ‘ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಆಧಾರವೆನಿಸಬೇಕು ಮತ್ತು ಸಾಧನೆ ಪ್ರೇರಣೆ ಸಿಗಬೇಕೆಂದು’,-ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ

‘ಝುಂಬಾ ಡಾನ್ಸ್’ ವ್ಯಾಯಾಮದಿಂದ ಝುಂಬಾ-ಪ್ರಶಿಕ್ಷಕ ಮತ್ತು ಅದನ್ನು ಮಾಡುವ ವ್ಯಕ್ತಿಗಳ ಮೇಲಾದ ಪರಿಣಾಮ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ ‘ಇತ್ತೀಚೆಗೆ ಜಗತ್ತಿನ ಅನೇಕ ದೇಶಗಳಲ್ಲಿ ‘ಝುಂಬಾ ಡಾನ್ಸ್ ವರ್ಕಔಟ್’ (ವ್ಯಾಯಾಮ) ಬಹಳ ಜನಪ್ರಿಯವಾಗುತ್ತಿದೆ. ಸದ್ಯ ಜಗತ್ತಿದಾದ್ಯಂತ ೧೮೦ ದೇಶಗಳಲ್ಲಿ ‘ಝುಂಬಾ ಡಾನ್ಸ್’ನ ಕ್ಲಾಸಸ್ (ಪ್ರಶಿಕ್ಷಣವರ್ಗ)ಗಳನ್ನು ತೆಗೆದುಕೊಳ್ಳಲಾಗುತ್ತದೆ. ‘ಝುಂಬಾ ಡಾನ್ಸ್’ನಲ್ಲಿ ‘ಏರೊಬಿಕ್ಸ್’ಗೆ (Aerobics) (ಶರೀರದ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸಲು ಮಾಡಲಾಗುವ ವ್ಯಾಯಾಮದ ಪ್ರಕಾರ) ‘ವೆಸ್ಟರ್ನ ಮ್ಯೂಜಿಕ್’ (Western Music – ಪಾಶ್ಚಾತ್ಯ ಸಂಗೀತ) ಮತ್ತು ‘ವೆಸ್ಟರ್ನ ಡಾನ್ಸ್’(Western Dance-ಪಾಶ್ಚಾತ್ಯ ನೃತ್ಯ) ಇವುಗಳನ್ನು ಜೋಡಿಸಲಾಗಿದೆ. ಈ … Read more

ಹೊಸ ಶೈಕ್ಷಣಿಕ ನೀತಿಯಲ್ಲಿ ಮದರಸಾಗಳಲ್ಲಿನೀಡಲಾಗುವ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸುವುದು ಆವಶ್ಯಕ !

ಹೊಸ ಶೈಕ್ಷಣಿಕ ನೀತಿಯಿಂದ ಪೂರ್ಣ ಭಾರತೀಯ ಶಿಕ್ಷಣಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಸಾಧ್ಯ !

ಭೂತಾನ : ಬಡದೇಶದಲ್ಲಿನ `ಶ್ರೀಮಂತ’ ಜನರು !

ಭಾರತಕ್ಕಿಂತ ೮೬ ಪಟ್ಟು ಚಿಕ್ಕದಾಗಿರುವ ಭೂತಾನವು ಪ್ರವಾಸೋದ್ಯಮದ ಬೆಳವಣಿಗೆಗಲ್ಲ, ನಿಸರ್ಗ ರಕ್ಷಣೆಗೆ ಮತ್ತು ಆ ಮಾರ್ಗದ ಮೂಲಕ ಜನರ ಆನಂದಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಗಮನಕ್ಕೆ ಬಂದ ಮಹತ್ವ !

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗೆ ಹೋದನಂತರ ಸಾಧಕನಿಗೆ ಇತರರಿಗೆ ಸಹಾಯ ಮಾಡುವುದರ ಮಹತ್ವ ತಿಳಿಯಿತು

ಶ್ರೀಕೃಷ್ಣನಂತೆಯೇ ಸತತ ಸಾಕ್ಷಿಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಭಗವಂತನು ಸಾಕ್ಷಿಭಾವದಲ್ಲಿರುತ್ತಾನೆ. ಎಲ್ಲಿಯವರೆಗೆ ನಾವು ಅವನನ್ನು ಕರೆದು ಜಾಗೃತ ಮಾಡುವುದಿಲ್ಲವೋ, ಅಲ್ಲಿಯವರೆಗೆ ಅವನು ನಮಗೆ ಸಹಾಯ ಮಾಡುವುದಿಲ್ಲ. ಇದರಿಂದ ‘ಮಹರ್ಷಿ’ಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ‘ಶ್ರೀವಿಷ್ಣುವಿನ ಅವತಾರವೆಂದೇಕೆ ಹೇಳುತ್ತಾರೆ ?’ ಎಂದು ಸ್ಪಷ್ಟವಾಯಿತು.’