ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಈಶ್ವರನು ಯಾರಾದರೂ ‘ಇದೇ ಜನ್ಮದಲ್ಲಿ ಈಶ್ವರಪ್ರಾಪ್ತಿಯಾಗಬೇಕು’, ಈ ಉದ್ದೇಶದಿಂದ ಹಿಂದೂ ಧರ್ಮದಲ್ಲಿ ಜನ್ಮ ನೀಡಿದರೂ ಅವರು ಮತಾಂತರವಾಗುತ್ತಿದ್ದರೆ ಅವರು ‘ಈಶ್ವರಪ್ರಾಪ್ತಿಯ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾನೆ’, ಇದನ್ನು ಅವನು ಗಮನದಲ್ಲಿಡಬೇಕು’.

ಧನತ್ಯಾಗದ ಮೂಲಕ ತಮ್ಮನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಧಕರ ಬಗ್ಗೆ ಪ್ರೇಮಭಾವವಿರುವ ದೆಹಲಿಯ ಸಾಧಕ ದಂಪತಿ ಶ್ರೀ. ಸಂಜೀವ ಕುಮಾರ (೭೦ ವರ್ಷ) ಮತ್ತು ಸೌ. ಮಾಲಾ ಕುಮಾರ (೬೭ ವರ್ಷ) ಸನಾತನದ ೧೧೫ ಮತ್ತು ೧೧೬ ನೆಯ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸದ್ಗುರು ಡಾ. ಪಿಂಗಳೆ ಇವರು ಪೂ. ಸಂಜೀವ ಕುಮಾರ ಇವರಿಗೆ ಮತ್ತು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸೌ. ಮಂಜುಲಾ ಹರಿಶ ಕಪೂರ ಇವರು ಪೂ. (ಸೌ.) ಮಾಲಾ ಕುಮಾರ ಇವರಿಗೆ ಪುಷ್ಪಹಾರವನ್ನು ಹಾಕಿ ಸನ್ಮಾನಿಸಿದರು.

ಗಾಂಧಿ-ನೆಹರೂ ಕುಟುಂಬದ ಅಕ್ಷಮ್ಯ ತಪ್ಪುಗಳ ಬಗ್ಗೆ ವರುಣ ಗಾಂಧಿ ಏಕೆ ಮೌನವಾಗಿದ್ದಾರೆ ?

ಮ. ಗಾಂಧಿಯವರ ಜನ್ಮದಿನದಂದು ‘ಗೋಡ್ಸೆ ಜಿಂದಾಬಾದ್’ ಘೋಷಣೆ ಕೂಗುವವರನ್ನು ಗಲ್ಲಿಗೇರಿಸಬೇಕು’ ಎಂದು ಭಾಜಪದ ಸಂಸದ ವರುಣ ಗಾಂಧಿ ಹೇಳಿದ್ದಾರೆ.

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತವಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ.

ಎಲ್ಲ ಪರಿಸ್ಥಿತಿಗಳಲ್ಲಿ ಸಾಧನೆಯ ದೃಷ್ಟಿಕೋನವನ್ನು ಕೃತಿಯಲ್ಲಿ ತರಲು ಸಾಧ್ಯವಾಗಬೇಕೆಂದು ಸಾಧನೆಯ ಪ್ರಯತ್ನವನ್ನು ಅಂತರ್ಮನಸ್ಸಿನಿಂದ ಮಾಡುವುದು ಆವಶ್ಯಕ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ

ಕುಟುಂಬ, ವೈಯುಕ್ತಿಕ ಜೀವನ, ಪ್ರಸಾರ ಮತ್ತು ಆಶ್ರಮ ಹೀಗೆ ಎಲ್ಲ ಕಡೆಗಳಲ್ಲಿ ಪ್ರಾಮಾಣಿಕವಾಗಿ, ತಳಮಳದಿಂದ ಹಾಗೂ ಪಾರದರ್ಶಕರಾಗಿದ್ದು ಸಾಧನೆಗಾಗಿ ಪ್ರಯತ್ನಿಸುವುದೇ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿಯ ವ್ಯಷ್ಟಿ ಧ್ಯೇಯ ಮತ್ತು ಹಿಂದೂ ರಾಷ್ಟ ಸ್ಥಾಪನೆಯ ಸಮಷ್ಟಿ ಧ್ಯೇಯವನ್ನು ಸಾಧಿಸುವ ಗುರುಕೀಲಿಕೈಯಾಗಿದೆ !

ಸಹಜಭಾವದಲ್ಲಿರುವ ಇತರರಿಗೆ ಸಹಾಯ ಮಾಡುವ ಮತ್ತು ಸಂತರು ಹಾಗೂ ಗುರುಗಳ ಬಗ್ಗೆ ವಾತ್ಸಲ್ಯವನ್ನು ಹೊಂದಿರುವ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ)

ಪೂ. ರಾಧಾ ಪ್ರಭು ಅಜ್ಜಿಯವರು ಸಾಧಕರ ಜೊತೆಗೆ ಜಪ ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಪೂ. ಭಾರ್ಗವರಾಮ ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ. ನಾಮಜಪವಾದ ಕೂಡಲೇ ಪೂ. ಭಾರ್ಗವರಾಮ ಪೂ. ಅಜ್ಜಿಯ ಚರಣಗಳ ಕೆಳಗಿಟ್ಟಿರುವ ಫುಟ್‌ರೆಸ್ಟ್ ಮತ್ತು ಆಸನ (ಮ್ಯಾಟ)ವನ್ನು ತಕ್ಷಣವೇ ತೆಗೆದು ಇಡುತ್ತಾರೆ.

ಸನಾತನದ ಆಶ್ರಮಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ವಿವಿಧ ಉಪಕರಣಗಳು !

ಸನಾತನದ ವಿವಿಧೆಡೆಗಳಲ್ಲಿರುವ ಆಶ್ರಮಗಳಲ್ಲಿ ರಾಷ್ಟ ಮತ್ತು ಧರ್ಮಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ವಿವಿಧ ವಯೋಮಾನದ ನೂರಾರು ಸಾಧಕರು ಇರುತ್ತಾರೆ. ಆಶ್ರಮದಲ್ಲಿನ ವೃದ್ಧ ಸಾಧಕರಿಗೆ ಹಾಗೂ ಮಧುಮೇಹ, ಸಂಧಿವಾತ, ಹೃದಯಕ್ಕೆ ಸಂಬಂಧಿತ ರೋಗಗಳು ಇವೇ ಮುಂತಾದ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ಸಾಧಕರಿಗೆ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಉಪಕರಣಗಳ ಅವಶ್ಯಕತೆ ಇದೆ.

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ !

ಸಾಧನೆಯ ಅನೇಕ ಮಾರ್ಗಗಳಿವೆ. ನಾವು ‘ಓಂ’ ಕಾರದ ಸಾಧನೆ ಮಾಡಿದೆವು, ಧ್ಯಾನಧಾರಣೆ ಮಾಡಿದೆವು, ಅಲಿಪ್ತರಾಗಿದ್ದು ಅಜ್ಞಾತ ಸ್ಥಳಕ್ಕೆ ಹೋಗಿ ಸಾಧನೆಯನ್ನು ಮಾಡಿದೆವು ಅಥವಾ ಶಕ್ತಿಪಾತಯೋಗಾನುಸಾರ ಸಾಧನೆಯನ್ನು ಮಾಡಿದೆವು, ಆದರೂ ಈ ಸಾಧನೆಯು ಪೂರ್ಣತ್ವಕ್ಕೆ ಹೋದರೆ ಮಾತ್ರ ಆ ಜೀವಕ್ಕೆ ಮೋಕ್ಷಪ್ರಾಪ್ತಿಯಾಗುತ್ತದೆ.

ಕೊರೊನಾದ ಮೂರನೇ ಅಲೆ ಬರುತ್ತದೆ ?

ಕಳೆದ ೧ ವರ್ಷ ಮತ್ತು ೧೦ ತಿಂಗಳುಗಳಿಂದ ಕೊರೊನಾದೊಂದಿಗೆ ಹೋರಾಡುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ಕೊರೊನಾಗೆ ಸಂಬಂಧಿಸಿದ ಪರಿಸ್ಥಿತಿಯು ಸ್ವಲ್ಪ ಹದ್ದುಬಸ್ತಿಗೆ ಬಂದಿದೆಯೇನೋ ಎನ್ನುವಷ್ಟರಲ್ಲಿ ‘ಓಮಿಕ್ರಾನ್’ (ಕೊರೊನಾದ ಒಂದು ವಿಧ)ನ ಹೊಸ ವಿಪತ್ತು ಎದುರಾಗಿದೆ.