ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !
ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !
ಮಕ್ಕಳಿಗೆ ಸಾಧನೆ ಕಲಿಸುವುದರ ಜೊತೆಗೆ ಗೀತೆಯ ಬದಲು ಸಂತರ ಸುಲಭವಾದ ಭಜನೆ, ಅಭಂಗ ಇತ್ಯಾದಿ ಕಲಿಸಿ ಅವರ ವಿಷಯದಲ್ಲಿ ಗೀತೆಯ ಶ್ಲೋಕ ಹೇಳಿದರೆ ಮಕ್ಕಳಿಗೆ ವಿಷಯ ಕಲಿಯಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಗೀತೆಯ ಮಹತ್ವವೂ ಅರ್ಥವಾಗುತ್ತದೆ.
ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೧೭.೯೧ ರಷ್ಟಾಯಿತು. ಇದು ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡಿರುವುದರ ಪರಿಣಾಮವಾಗಿದೆ.
ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆಯೂ ಜನವರಿ ೧ ರಂದು ಹೊಸವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಂಸ್ಕೃತಿಯ ಪರಾಭವವಾಗಿದೆ.
‘ಇದು ಗುರು-ಶಿಷ್ಯರ ನಡುವಿನ ಏಕರೂಪತೆಯನ್ನು ತೋರಿಸುತ್ತದೆ’. ಇಷ್ಟೇ ಅಲ್ಲದೇ, ‘ಮುಂದೆ ಸಾಧಕರಿಗಾಗಿ ಗುರುದೇವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ಪೂರ್ಣಗೊಳಿಸುವ ಕ್ಷಮತೆಯು ಕೇವಲ ಮತ್ತು ಕೇವಲ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿಯೇ ಇದೆ’, ಎಂಬುದನ್ನೂ ತೋರಿಸುತ್ತದೆ.
ಮುಂಬರಲಿರುವ ಕಾಲ ‘ಕೊರೊನಾ’ ಮಹಾಮಾರಿಗಿಂತಲೂ ಮಹಾಭಯಾನಕ ಸಂಕಟದ ಕಾಲವಿರಲಿದೆ. ಈ ಕಾಲದಲ್ಲಿ ಕೇವಲ ‘ಧರ್ಮಾಚರಣೆ ಮತ್ತು ಸಾಧನೆ’ ಇದೇ ಮಾನವನನ್ನು ರಕ್ಷಿಸುವುದು. ಕಾಲಾನುಸಾರ ಯೋಗ್ಯ ಧರ್ಮಾಚರಣೆ ಮತ್ತು ಕೃತಿಯ ಸ್ತರದ ಸಾಧನೆಯನ್ನು ಕೇವಲ ಸನಾತನದ ಗ್ರಂಥಗಳು ಮಾತ್ರ ಕಲಿಸುತ್ತವೆ.
ಯೌವನ ಮತ್ತು ಗೃಹಸ್ಥಾವಸ್ಥೆಗಳು ಸಾಧನೆಗೆ ಪ್ರತಿಕೂಲವಾಗಿರುತ್ತವೆ; ಏಕೆಂದರೆ ಆಗ ವ್ಯಕ್ತಿಯು ವಿವಿಧ ಜವಾಬ್ದಾರಿಗಳ ಮಾಯೆಯಲ್ಲಿ ಸಿಲುಕುತ್ತಾನೆ. ವೃದ್ಧಾವಸ್ಥೆಯು ಸಾಧನೆಗೆ ಅತ್ಯಂತ ಪ್ರತಿಕೂಲವಾಗಿದೆ; ಏಕೆಂದರೆ ಆಗ ದೇಹ ಮತ್ತು ಮನಸ್ಸಿಗೆ ಸಾಧನೆ ಮಾಡುವ ಕ್ಷಮತೆ ಇರುವುದಿಲ್ಲ.
‘ಗೋಪಿಯರ ಕೃಷ್ಣನ ಮೇಲಿನ ಪ್ರೇಮ’ವು ಅವನ ದೇಹದ ಮೇಲೆ (ಶಾರೀರಿಕ ಮಟ್ಟದಲ್ಲಿ) ಇರಲಿಲ್ಲ. ಆದರೆ ಅವನ ಮನಸ್ಸಿನ ಮೇಲೆ (ಆಧ್ಯಾತ್ಮಿಕ ಮಟ್ಟದಲ್ಲಿ) ಇತ್ತು. ಆದ್ದರಿಂದ ಅವರು ಪರಸ್ಪರ ಜಗಳವಾಡುತ್ತಿರಲಿಲ್ಲ. ಅವರಲ್ಲಿ ಪರಸ್ಪರರ ಬಗ್ಗೆ ಪ್ರೇಮವೇ ಇತ್ತು.
ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಸ್ವಾರ್ಥಕ್ಕಾಗಿ ಅವರ ಪಕ್ಷದ ಸರಕಾರ ಬೇಕಾಗಿರುತ್ತದೆ, ಆದರೆ ಸಾಧಕರಿಗೆ ಎಲ್ಲರಿಗೂ ಒಳಿತಾಗಲಿ, ಎಂದು ಈಶ್ವರೀ (ಧರ್ಮ)ರಾಜ್ಯ ಬೇಕಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
‘ಎಲ್ಲಿ ಇತರ ಗ್ರಹಗಳಿಗೆ ಹೋಗುವ ಯಾನವನ್ನು ಕಂಡುಹಿಡಿದಾಗ ವಿಜ್ಞಾನವನ್ನು ಹೊಗಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಸೂಕ್ಷ್ಮದೇಹದಿಂದ ವಿಶ್ವ ಮಾತ್ರವಲ್ಲದೇ ಸಪ್ತಲೋಕ ಮತ್ತು ಸಪ್ತ ಪಾತಾಳಗಳಿಗೆ ಕ್ಷಣಾರ್ಧದಲ್ಲಿ ಸೂಕ್ಷ್ಮದಿಂದ ಹೋಗಬಲ್ಲ ಋಷಿಮುನಿಗಳು’.