ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದ ಮತಾಂಧರನ್ನು ಬಿಡುಗಡೆ ಮಾಡಿದರು !

ಸುಕ್ಕೂರ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಸಿಂಧ್ ಪ್ರಾಂತ್ಯದ ಸುಕ್ಕೂರ ನಗರದ ಸಿಂಗ್ ಸಭಾ ಗುರುದ್ವಾರದ ಪರಿಸರದಲ್ಲಿ ಮತಾಂಧ ಮುಸಲ್ಮಾನರು ಪ್ರವೇಶಿಸಿ ಅಲ್ಲಿನ ಸೇವಕರಿಗೆ ತಳ್ಳಿ ಅಲ್ಲಿನ ಕೀರ್ತನೆಯನ್ನು ನಿಲ್ಲಿಸಿದರು, ಮತ್ತು ಗುರು ಗ್ರಂಥ ಸಾಹಿಬನ್ನೂ ಅವಮಾನಿಸಿದರು. ಸ್ಥಳೀಯ ಸಿಖ್ಖರು ಈ ಮತಾಂಧರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು; ಆದರೆ ಪೊಲೀಸರು ಅವರನ್ನು ವಿಚಾರಣೆ ನಡೆಸದೆ ಬಿಟ್ಟುಕೊಟ್ಟರು.
पाकिस्तान में अल्पसंख्यकों पर हो रहा अत्याचार थमने का नाम नहीं ले रहा है। #Pakistan #Gurudwara #Sikhshttps://t.co/d4vMqtzbVV
— India TV (@indiatvnews) July 1, 2023
ವಿದೇಶದಲ್ಲಿರುವ ‘ಯುನೈಟೆಡ್ ಸಿಖ್’ ಸಂಘಟನೆಯು ಈ ಘಟನೆಯನ್ನು ನಿಷೇಧಿಸಿದೆ. ಈ ಸಂಘಟನೆಯು ಟ್ವೀಟ್ ಮಾಡುತ್ತಾ, “ನಾವು ಇತರ ಸಿಖ್ ಸಂಘಟನೆಗಳೊಂದಿಗೆ ಪಾಕಿಸ್ತಾನ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಾವು ಹಸ್ತಕ್ಷೇಪ ಮಾಡುವಂತೆ ಒತ್ತಾಯಿಸುತ್ತೇವೆ” ಎಂದು ಹೇಳಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ನೆರವಿನಿಂದ ಖಲಿಸ್ತಾನಕ್ಕೆ ಬೇಡಿಕೆಯನ್ನು ಮಾಡುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಸಂಘಟನೆಗಳು ಈ ಬಗ್ಗೆ ಏಕೆ ಮಾತನಾಡುವುದಿಲ್ಲ ? ಪಾಕಿಸ್ತಾನದ ಮತಾಂಧರ ಪ್ರಕಾರ ಸಿಖ್ಖರೂ ಕಾಫಿರರು, ಇದು ಅವರಿಗೆ ಗೊತ್ತಿದಿಯೆ ? |
US-IRAN Peace Deal : ಅಮೆರಿಕ-ಇರಾನ್ ಯುದ್ಧ ಅಂತ್ಯ!
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ