ಭಯೋತ್ಪಾದನೆಯ ಹೊಸ ರೂಪ!
ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು.
ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು.
ತತ್ವಜ್ಞಾನಿಗಳು ಹೇಳುತ್ತಿರುತ್ತಾರೆ, ‘ಜೀವನವೂ ಒಂದು ಆಟ. ಈ ಆಟದಲ್ಲಿ ಯಶಸ್ಸು ಕಾಣಬೇಕಾದರೆ ಅದನ್ನು ನಿರಾಳವಾಗಿ ಮತ್ತು ಯಾವುದೇ ಆಮಿಷಕ್ಕೆ ಸಿಲುಕದೆ ಆಡಬೇಕು. ‘ಜೀವನದಲ್ಲಿ ಯಾವುದೇ ಕರ್ಮವನ್ನು ಮಾಡುವಾಗ ಅದರ ಹಿಂದೆ ಸಾಧನೆಯ ಚಿಂತನೆ, ಶಕ್ತಿ, ತ್ಯಾಗ ಮತ್ತು ಸಮರ್ಪಣಾ ಮನೋಭಾವವಿದ್ದರೆ ಅಂತಹ ಕರ್ಮ ಯಾವತ್ತೂ ಯಶಸ್ವಿಯಾಗುತ್ತದೆ.
ಗುಮಾಸ್ತರನ್ನು ರೂಪಿಸಲು ಮೆಕಾಲೆಯು ಆರಂಭಿಸಿದ ಮತ್ತು ಈಗಿನ ‘೪+೬+೨’ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಗುಣಕರ್ಮಗಳಿಗನುಸಾರ ಕೌಶಲ್ಯ ತರಬೇತಿ ಆರಂಭಿಸಿದರೆ ವಿದ್ಯಾರ್ಥಿಗಳ ಮತ್ತು ಪರ್ಯಾಯವಾಗಿ ದೇಶದಲ್ಲಿ ನಿಜವಾದ ಅರ್ಥದಲ್ಲಿ ಗುಣಾತ್ಮಕ ಅಭಿವೃದ್ಧಿಯಾಗುತ್ತದೆ.
ಸೌಂದರ್ಯ ವರ್ಧನಾಲಯಕ್ಕೆ ಬರುವ ಮಹಿಳೆಯರನ್ನು ಇಂಜೆಕ್ಷನ್ನಿಂದ ಮೂರ್ಛೆ ತಪ್ಪಿಸಿ ಬಲಾತ್ಕಾರಿಸಿದ ಮೂವರನ್ನು ಇರಾನ ಸರಕಾರವು ಗಲ್ಲಿಗೇರಿಸಿದೆ. ಇದರಲ್ಲಿ ಒಬ್ಬ ಆಧುನಿಕ ವೈದ್ಯ (ಡಾಕ್ಟರ್) ಹಾಗೂ ಅವನ ಇಬ್ಬರು ಸಹಾಯಕರಿದ್ದಾರೆ.
ಒಂದೆಡೆ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ವಿರುವಾಗ ಭಾರತದ ಅರ್ಥವ್ಯವಸ್ಥೆ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಗ್ಲೋಬಲ್ ರೇಟಿಂಗ್ ಏಜನ್ಸಿ ‘ಎಸ್ ಎಂಡ್ ಪಿ ಯ ವರದಿಗನುಸಾರ ಮುಂದಿನ ೩ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯು ಶೇ. ೬.೭ ರಷ್ಟು ಹೆಚ್ಚಾಗುವುದು.
ಓಮ್ ರಾವುತ್ ನಿರ್ದೇಶನದ ಹಾಗೂ ಸಂವಾದ ಲೇಖಕ ಮನೋಜ ಮುಂತಶೀರ್ ಶುಕ್ಲಾ ಇವರ ‘ಆದಿಪುರುಷ ಈ ವಿ.ಎಫ್.ಎಕ್ಸ್. (ದೃಶ್ಯಪ್ರಭಾವ) ತಂತ್ರಜ್ಞಾನ ಯುಕ್ತ ರಾಮಾಯಣವನ್ನು ಆಧರಿಸಿದ ಚಲನಚಿತ್ರವು ಹಿಂದೂಗಳ ಟೀಕೆಗೆ ಗುರಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ | ಅರ್ಥ : ಎಲ್ಲ ಭಾವಗಳಿಂದ ಮುಕ್ತರಾದ ತ್ರಿಗುಣರಹಿತ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ. ಸನಾತನ ಭಾರತೀಯ ಸಂಸ್ಕೃತಿಯ ಆತ್ಮವಾಗಿರುವ ಅತ್ಯಂತ ಮಹತ್ವದ ಹಾಗೂ ಮಂಗಲಮಯ ಗುರುಪೂರ್ಣಿಮೆಯ ದಿನವನ್ನು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಆಚರಿಸಲಾಗುವುದು.
ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.