ಕ್ರೈಸ್ತಪ್ರೇಮವಲ್ಲ ಹಿಂದೂದ್ವೇಷ !
ಇತ್ತೀಚಿಗೆ ೧೪ ಡಿಸೆಂಬರ್ ೨೦೨೧ ರಂದು ಬರೋಡಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮವು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಮತಾಂತರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಇತ್ತೀಚಿಗೆ ೧೪ ಡಿಸೆಂಬರ್ ೨೦೨೧ ರಂದು ಬರೋಡಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮವು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಮತಾಂತರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕಳೆದ ೧ ವರ್ಷ ಮತ್ತು ೧೦ ತಿಂಗಳುಗಳಿಂದ ಕೊರೊನಾದೊಂದಿಗೆ ಹೋರಾಡುತ್ತಿರುವಾಗ, ಜಗತ್ತಿನಾದ್ಯಂತದ ದೇಶಗಳು ಕೊರೊನಾಗೆ ಸಂಬಂಧಿಸಿದ ಪರಿಸ್ಥಿತಿಯು ಸ್ವಲ್ಪ ಹದ್ದುಬಸ್ತಿಗೆ ಬಂದಿದೆಯೇನೋ ಎನ್ನುವಷ್ಟರಲ್ಲಿ ‘ಓಮಿಕ್ರಾನ್’ (ಕೊರೊನಾದ ಒಂದು ವಿಧ)ನ ಹೊಸ ವಿಪತ್ತು ಎದುರಾಗಿದೆ.
ಅಕಬರನ ಕಾಲದಲ್ಲಿ ತೊಡರಮಲ್ ರಾಜನು ಈ ದೇವಸ್ಥಾನವನ್ನು ಪುನಃ ಕಟ್ಟಿದನು. ಔರಂಗಜೇಬನು ದೇವಸ್ಥಾನವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು. ಅನಂತರ ಅಹಿಲ್ಯಾಬಾಯಿ ಹೋಳಕರ ಇವರು ಈ ಮಸೀದಿಯ ಪಕ್ಕದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಕಟ್ಟಿದರು, ಅದು ಸದ್ಯ ಅಸ್ತಿತ್ವದಲ್ಲಿದೆ.
ಯಾವ ಸ್ಥಳದಲ್ಲಿ ಭಕ್ತರು ಕೈಗಳನ್ನು ಜೋಡಿಸಿ ನತಮಸ್ತಕಾಗುತ್ತಾರೋ, ಆ ದೇವಸ್ಥಾನಗಳಿಂದ ಬಿಹಾರ ಸರಕಾರವು ಈಗ ಶೇ. ೪ ರಷ್ಟು ‘ತೆರಿಗೆಯನ್ನು ವಸೂಲು ಮಾಡಲಿದೆ, ಇದು ದೇಶದಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಹಿಂದೂಗಳ ಇತಿಹಾಸದಲ್ಲಿ ಇಂದಿನವರೆಗೆ ಈ ರೀತಿ ಯಾವಾಗಲೂ ಆಗಿರಲಿಲ್ಲ.
ಭಾರತದ ಸಿ.ಡಿ.ಎಸ್. (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಜನರಲ್ ಬಿಪಿನ್ ರಾವತ್ ಇವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ‘ಎಮ್ ಐ ೧೭ ವಿ-೫’ ಹೆಸರಿನ ಯುದ್ಧ ಹೆಲಿಕಾಪ್ಟರ್ ಡಿಸೆಂಬರ್ ೮ ರ ಮಧ್ಯಾಹ್ನ ಪತನಗೊಂಡಿತು.
ಈ ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಬರುವ ಭಯೋತ್ಪಾದಕನ ಹೆಸರು ಮುಸಲ್ಮಾನನಾಗಿರುವ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಆಕ್ಷೇಪಿಸಿದ್ದಾರೆ. ಇದಕ್ಕೆ ‘ಸೂರ್ಯವಂಶಿ’ ಈ ಚಲನಚಿತ್ರದ ನಿರ್ದೇಶಕ ರೋಹಿತ ಶೆಟ್ಟಿ ಇವರು, ‘ಹಿಂದೂ ಖಳನಾಯಕನನ್ನು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ?’, ಎಂದು ಖಂಡತುಂಡವಾಗಿ ಉತ್ತರಿಸಿದರು.
ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ.
ನಿಸ್ವಾರ್ಥವಾಗಿ ಸಮಾಜಕಾರ್ಯ ಮಾಡುವ ಭಾರತೀಯರಿಗೆ ಪದ್ಮ ಪ್ರಶಸ್ತಿಗಳು ಲಭಿಸಿರುವುದು ಸಂತಸ ತಂದಿದೆ !
ಸರದಾರ ಉಧಮಸಿಂಹ ಇವರ ಕ್ರಾಂತಿಕಾರ್ಯದ ಬಗ್ಗೆ ಅಕ್ಕರೆ ಮೂಡಿರುವ ಭಾಸವಾಗುವಂತೆ ಮಾಡುವ ಕಾಂಗ್ರೆಸ್ಸಿಗೆ ಉಧಮಸಿಂಹನ ಸಹೋದ್ಯೋಗಿ ಸ್ನೇಹಿತ ಭಗತಸಿಂಹ ಇವರಿಗೆ ‘ಭಯೋತ್ಪಾದಕ’ ಎಂದು ಹೇಳುತ್ತಲೇ ಬಂದಿದೆ. ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಆ ರೀತಿ ಸ್ಪಷ್ಟ ಉಲ್ಲೇಖವಿದೆ.
ಈ ಹಿಂದೆಯೂ ಪಾಕಿಸ್ತಾನದ ಒಬ್ಬ ಮುಖಂಡನು ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹೇಳಿಕೆ ನೀಡುವಾಗ, “ಪಾಕಿಸ್ತಾನದಲ್ಲಿರುವ ೫ ಕೋಟಿಯಷ್ಟೇ ಅಲ್ಲ, ಭಾರತದಲ್ಲಿರುವ ೨೦ ಕೋಟಿ ಮುಸಲ್ಮಾನರೂ ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಹೋರಾಡುವರು”, ಎಂದು ಹೇಳಿದ್ದರು.