ಗೋಕಳ್ಳಸಾಗಾಣಿಕೆ ತಡೆಯುವ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಹಿತ ೪ ಜನರ ಬಂಧನ
ರಾಜ್ಯದಲ್ಲಿ ಭಾಜಪ ಸರಕಾರ ಇರುವುದರಿಂದ ಈ ಪ್ರಕರಣದ ಹಿಂದೆ ಏನಾದರೂ ಷಡ್ಯಂತ್ರ ಇದ್ದರೆ, ಅದನ್ನು ಆಳವಾಗಿ ವಿಚಾರಣೆ ನಡೆಸಿ ಸತ್ಯ ಜನರೆದುರು ತರುವುದು ಅವಶ್ಯಕವಾಗಿದೆ !
ರಾಜ್ಯದಲ್ಲಿ ಭಾಜಪ ಸರಕಾರ ಇರುವುದರಿಂದ ಈ ಪ್ರಕರಣದ ಹಿಂದೆ ಏನಾದರೂ ಷಡ್ಯಂತ್ರ ಇದ್ದರೆ, ಅದನ್ನು ಆಳವಾಗಿ ವಿಚಾರಣೆ ನಡೆಸಿ ಸತ್ಯ ಜನರೆದುರು ತರುವುದು ಅವಶ್ಯಕವಾಗಿದೆ !
ಗೋವು ಕಳ್ಳಸಾಗಾಟಗಾರರು `ಪಿಕಅಪ್’ ವಾಹನದಲ್ಲಿ ತುಂಬಿ ಕಟ್ಟಿ ಹಾಕಿದ್ದ ಗೋವುಗಳನ್ನು ಒಂದೊಂದಾಗಿ ಅವರನ್ನು ಬೆನ್ನತ್ತಿದ್ದ ಗೋವು ಪ್ರೇಮಿಗಳ ವಾಹನಗಳ ಎದುರಿಗೆ ಎಸೆದರು. ಹಾಗೂ ಗೋವು ಕಳ್ಳ ಸಾಗಾಟಗಾರರು ಗೋವು ಪ್ರೇಮಿಗಳ ಮೇಲೆ ಗುಂಡು ಹಾರಿಸಿದರು.
‘ಕ್ರೂರ ಕರ್ಮ’ ಔರಂಗಜೇಬ ಇವನು ಜಗತ್ತಿನ ಸರ್ವೋತ್ಕೃಷ್ಟ ರಾಜನಾಗಿದ್ದನು’, ಈ ರೀತಿ ವಿಷಕಾರಿರುವ ಮೌಲಾನ ತೌಕೀರ್ ರಝಾ ಖಾನ್ ಇವರು ಈ ರೀತಿ ಒತ್ತಾಯಿಸುವುದರಲ್ಲಿ ಆಶ್ಚರ್ಯ ಏನೂ ಇಲ್ಲ !
ಸರಕಾರವು ಭಾರತಾದ್ಯಂತ ಗೋ ಹತ್ಯೆ ನಿಷೇಧ ಕಾನೂನು ರೂಪಿಸಿ ಗೋ ಹತ್ಯೆ ನಿಲ್ಲಿಸುವುದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಬಜರಂಗದಳದ ಕಾರ್ಯಕರ್ತ ರೂಪೇಶ ಕುಮಾರ ಮಾತನಾಡಿ, ಮರಳು ಸಾಗಾಣಿಕೆ ಹೆಸರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಡಳಿತವು ಅದನ್ನು ನಿಲ್ಲಿಸದಿದ್ದರೆ, ಬಜರಂಗದಳವು ಗೋಮಾತೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಹಸುಗಳನ್ನು ಖರೀದಿಸಿ ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಇದರಲ್ಲಿ ಪೊಲೀಸರ ‘ಅರ್ಥ’ ಪೂರ್ಣ ಸಹಾಯವಿರುತ್ತದೆ ಎಂದು ಭಾಜಪ ಶಾಸಕ ನಿಶಿಕಾಂತ ದುಬೆಯವರು ಆರೋಪಿಸಿದ್ದಾರೆ.
ಪೊಲೀಸರು ಇಲ್ಲಿ ತೈಲ ಟ್ಯಾಂಕರ್ವೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಗೋವುಗಳನ್ನು ತುಂಬಿರುವುದು ಪತ್ತೆಯಾಯಿತು. ಇದರಲ್ಲಿ ಒಟ್ಟು ೨೩ ಹಸುಗಳು ಪತ್ತೆಯಾಗಿವೆ. ಅದರಲ್ಲಿ ಎರಡು ಗೋವುಗಳು ಉಸಿರುಗಟ್ಟಿ ಸಾವನ್ನಪ್ಪಿದ್ದವು. ಈ ಟ್ಯಾಂಕರ್ ಬಂಗಾಲಕ್ಕೆ ಹೋಗುತ್ತಿತ್ತು.
ಸೈನಿಕರು ಅಕ್ಟೋಬರ್ ೮ ರಂದು ರಾತ್ರಿ ೧೫ ರಿಂದ ೨೦ ಬಾಂಗ್ಲಾದೇಶಿ ಗೋ ಕಳ್ಳ ಸಾಗಾಣಿಕೆದಾರರ ಒಂದು ಗುಂಪಿಗೆ ಆಕಳು ಸಹಿತ ಗಡಿಯ ಹತ್ತಿರ ತಡೆದಿದ್ದರು ಆಗ ಗುಂಪಿನವರು ಸೈನಿಕರನ್ನು ಸತ್ತವರೆದಿದ್ದರು ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ಮತ್ತು ಕೋಲುಗಳ ಮೂಲಕ ದಾಳಿ ನಡೆಸಿದರು.
ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೂ ಈ ರೀತಿ ಅಪರಾಧಗಳು ನಡೆಯುತ್ತಿದ್ದರೆ, ಈ ಕಾನೂನಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಆರೋಪಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸರಕಾರವು ಪ್ರಯತ್ನಿಸುವುದು ಆವಶ್ಯಕವಾಗಿದೆ !
ಪ್ರಾಣಿಗಳ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕೇಂದ್ರೀಯ ಅನ್ವೇಷಣ ಇಲಾಖೆಯು ಬೋಲ್ಪೂರ್ ಇಲ್ಲಿ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಅನುಬ್ರತ ಮಂಡಲ ಇವರನ್ನು ಬಂಧಿಸಿದ್ದಾರೆ. ಅವರು ತೃಣಮೂಲದ ವೀರಭೂಮ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ.