
ಸಹಾರನಪೂರ (ಉತ್ತರಪ್ರದೇಶ) – ದೇವಬಂದನ ಶೇಖ-ಉಲ್-ಹಿಂದ ಕಾಲೋನಿಯಲ್ಲಿ ಪೊಲೀಸರು ಫೈಜಾನ ಹೆಸರಿನ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಫೈಜಾನ, ಮಹಮ್ಮದ ಛೋಟನ ಮತ್ತು ಸುಫಿಯಾನ ಈ ಮೂವರು ಗೋವು ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಮತ್ತು ಒಬ್ಬ ಮಹಿಳೆ ಸಹಿತ ೩ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಈ ಮನೆಯಿಂದ ೫೦ ಕೆ.ಜಿ. ಗೋಮಾಂಸ ಮತ್ತು ಮಾಂಸ ಕೊಯ್ಯುವ ಶಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
50 Kg गोमांस के साथ देवबंद से 3 गौ तस्कर गिरफ्तार, महिला सहित 3 भागे: पहले से ही अपराधी है फैजान और मोहम्मद छोटन#Deoband #Beefhttps://t.co/wguHWQqdwC
— ऑपइंडिया (@OpIndia_in) August 28, 2022
ಬಂಧಿಸಲಾಗಿರುವವರಲ್ಲಿ ಛೋಟನ ಮೇಲೆ ಈಗಾಗಲೇ ೭ ಅಪರಾಧ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ೫ ಅಪರಾಧಗಳು ಗೋಹತ್ಯೆಗೆ ಸಂಬಂಧಿಸಿವೆ. ಅಲ್ಲದೇ ಅವನ ಮೇಲೆ ಗೂಂಡಾ ಕಾನೂನಿನ ಅಡಿಯಲ್ಲಿಯೂ ದೂರು ದಾಖಲಿಸಲಾಗಿದೆ. ಫೈಜಾನ ಮೇಲೆಯೂ ೭ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೪ ಗೋಹತ್ಯೆಯ ಸಂದರ್ಭದಲ್ಲಿವೆ. (ಇವರಿಬ್ಬರ ಮೇಲೆ ಈ ಹಿಂದೆಯೇ ಗೋಹತ್ಯೆಯ ದೂರು ಇದೆ. ಹೀಗಿರುವಾಗ ಅವರನ್ನು ಇಲ್ಲಿಯವರೆಗೆ ಕಠಿಣ ಶಿಕ್ಷೆ ಏಕೆ ಆಗಿಲ್ಲ ? ಒಂದು ವೇಳೆ ಅವರು ಸತತವಾಗಿ ಜಾಮೀನಿನ ಮೇಲೆ ಹೊರಗೆ ಬಂದು ಪದೇ ಪದೇ ಅದೇ ಅಪರಾಧವನ್ನೇ ಮಾಡುತ್ತಿದ್ದರೆ, ಗೋಹತ್ಯೆ ಎಂದಾದರೂ ನಿಲ್ಲ ಬಹುದೇ ? ಇಂತಹ ಕಾನೂನು ಮತ್ತು ನಿಯಮಗಳನ್ನು ಬದಲಾಯಿಸುವುದೇ ಸೂಕ್ತ ! – ಸಂಪಾದಕರು)
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೂ ಈ ರೀತಿ ಅಪರಾಧಗಳು ನಡೆಯುತ್ತಿದ್ದರೆ, ಈ ಕಾನೂನಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಆರೋಪಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸರಕಾರವು ಪ್ರಯತ್ನಿಸುವುದು ಆವಶ್ಯಕವಾಗಿದೆ ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!