ಸಿಯಾಚೀನನಲ್ಲಿ ಹಿಮಪಾತದಲ್ಲಿ ಕಾಣೆಯಾದ ಸೈನಿಕರ ಮೃತದೇಹವು ೩೮ ವರ್ಷಗಳ ನಂತರ ದೊರೆತಿದೆ !
ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ.
ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ.
ಇಸ್ರೈಲ್ ರೈತರಿಂದ ಅಧಿಕಾರಿಗಳವರೆಗೆ ಪ್ರತಿಯೊಬ್ಬ ಮಕ್ಕಳಿಗೂ ಸೈನಿಕ ಶಿಕ್ಷಣ ಪಡೆಯುವುದು ಅನಿವಾರ್ಯ ಮಾಡಿರುವ ದೇಶವಾಗಿದೆ. ಹೀಗೆ ಏನಾದರೂ ಭಾರತದಲ್ಲಿ ಮಾಡಿದರೆ ಯುವಕರಲ್ಲಿ ಮೊದಲಿನಿಂದಲೇ ಇರುವ ರಾಷ್ಟ್ರ ಪ್ರೇಮ ಇನ್ನೂ ಹೊಳೆಯುತ್ತದೆ.
ಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗ್ರೆನೇಡ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ೫ ಯೋಧರು ಗಾಯಗೊಂಡಿದ್ದಾರೆ.
ಕರ್ಮವೀರ ಭಾವೂರಾವ್ ಪಾಟೀಲ ಇವರು, ‘ನನ್ನ ವಿಶ್ವವಿದ್ಯಾಲಯದಲ್ಲಿನ ಪದವೀಧರನು ಹವಾನಿಯಂತ್ರಿತ (ಏರಕಂಡಿಶನ್) ಕಚೇರಿಯಲ್ಲಿ ಹೇಗೆ ಕೆಲಸವನ್ನು ಮಾಡಿ ಆನಂದ ಪಡುತ್ತಾನೆಯೋ ಹಾಗೆಯೇ, ಅವನು ದನಗಳ ಕೊಟ್ಟಿಗೆಯಲ್ಲಿನ ಸೆಗಣಿಯನ್ನು ತೆಗೆಯುವಾಗಲೂ ಆನಂದ ಪಡುತ್ತಾನೆ’ ಎಂದು ಹೇಳುತ್ತಿದ್ದರು.
ಭಾರತದ ಸಂರಕ್ಷಣಾ ಸಚಿವಾಲಯದಿಂದ ಮೂರು ಸೈನ್ಯ ದಳದಲ್ಲಿ ಯುವಕರ ಭರ್ತಿ ಮಾಡುವುದಕ್ಕಾಗಿ ತಂದಿರುವ ‘ಅಗ್ನಿಪಥ’ ಯೋಜನೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕವಾಗಿ ವಿರೋಧ ವ್ಯಕ್ತ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜೂನ್ ೧೯ ರಂದು ಮೂರು ಸೈನ್ಯ ದಳದಿಂದ ಪತ್ರಕರ್ತರ ಸಭೆ ತೆಗೆದುಕೊಳ್ಳಲಾಯಿತು.
ಇಫ್ತಾರ ಕೂಟದ (ಔತಣ ಕೂಟ) ಕುರಿತು ಭಾರತೀಯ ಸೇನೆಯು ಟ್ವೀಟ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಸೇನೆಯು ಟ್ವೀಟನ್ನು ಅಳಿಸಬೇಕಾಯಿತು.
ರಾಷ್ಟ್ರಪ್ರೀತಿ ಮತ್ತು ರಾಷ್ಟ್ರದ ಸೇವೆ ಮಾಡಲು ಇಸ್ರೇಲನ ಎಲ್ಲಾ ನಾಗರಿಕರನ್ನು ಒಮ್ಮೆಯಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆಸಲ್ಲಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
ಉಕ್ರೇನಿನ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ಸೈನಿಕರು ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವ ಜೊತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಎಂದು ಮಹಿಳಾ ಸಾಂಸದೆ ಮಾರಿಯಾ ಮೆಝೆಂಟವಾ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕ್ರೇನ್ ಮೇಲಿನ ದಾಳಿಯ ಮೊದಲನೇ ಅಧ್ಯಾಯ ಯಶಸ್ವಿಯಾಗಿ ಪೂರ್ಣಗೊಡಿದೆ. ಈಗ ನಾವು ಎರಡನೆಯ ಅಧ್ಯಾಯದ ಕಡೆಗೆ ಹೋಗುತ್ತಿದ್ದೇವೆ, ಎಂದು ರಷ್ಯಾದ ಸೈನ್ಯಾಧಿಕಾರಿ ಸರ್ಗೆಯಿ ರುಡಸ್ಕಾಯ ಇವರಿಂದ ಯುದ್ಧದ 31 ನೇ ದಿನ ಹೇಳಿದರು.
ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !