
ನವ ದೆಹಲಿ – ಭಾರತದ ಮೊದಲ ಚೀಫ್ ಅಫ್ ದೆಫೆನ್ಸ್ ಸ್ಟಾಫ್ (ಸಿಡಿಎಸ್) ಅಂದರೆ ಮೂರು ಸೈನ್ಯಗಳ ದಂಡನಾಯಕ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದ ನಂತರ ಈಗ ಹೊಸದಾಗಿ ಸಿಡಿಎಸ್ ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಹೊಸ ಸಿಡಿಎಸ್ ನೇಮಕವಾಗುವವರೆಗೂ ದೇಶದಲ್ಲಿ ಹಳೆಯ ವ್ಯವಸ್ಥೆ ತಕ್ಷಣಕ್ಕೆ ಜಾರಿ ಮಾಡಲಾಗಿದೆ. ಅದಕ್ಕನುಸಾರ ಸೈನ್ಯ ದಳದ ಪ್ರಮುಖ ಜನರಲ್ ಮನೋಜ ಮುಕುಂದ ನರವಣೆ ಇವರನ್ನು ‘ಚೀಫ್ ಆಫ್ ಸ್ಟಾಫ್’ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಜನರಲ್ ನರವಣೆ ಎಲ್ಲರಲ್ಲಿ ಹಿರಿಯರಾಗಿದ್ದಾರೆ. ಆದ್ದರಿಂದ ಅವರನ್ನು ಈ ಸಮಿತಿಯ ಪ್ರಮುಖರೆಂದು ನೇಮಿಸಲಾಗಿದೆ. ಹಾಗೂ ದೇಶದ ಹೊಸ ಸಿಡಿಎಸ್ ಆಯ್ಕೆಯ ಪಟ್ಟಿಯಲ್ಲಿಯೂ ಸಹ ಜನರಲ್ ನರವಣೆ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.
#Army Chief Gen #MMNaravane has assumed the charge as the chairman of the Chiefs of Staff Committee https://t.co/524IpORN1R
— Zee News English (@ZeeNewsEnglish) December 16, 2021
ಈ ಹಿಂದೆ ದೇಶದಲ್ಲಿ ಸಿಡಿಎಸ್ನ ಹುದ್ದೆಯಿರಲಿಲ್ಲ. ಆಗ ದೇಶದಲ್ಲಿ ‘ಚೀಫ್ ಅಫ್ ಸ್ಟಾಫ್’ ಸಮಿತಿಯ ಮೂರು ಸೈನ್ಯಗಳಲ್ಲಿ ಸಮನ್ವಯ ನಡೆಸಿ ಕಾರ್ಯ ಮಾಡಲಾಗುತ್ತಿತ್ತು. ಈ ಸಮಿತಿಯಲ್ಲಿ ಮೂರು ಸೈನ್ಯಗಳ ಪ್ರಮುಖರ ಸಮಾವೇಶ ಇದೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!