
ನವ ದೆಹಲಿ – ದೇಶದ ಮೊದಲ ಮೂರು ಸೈನ್ಯ ದಳಗಳ ಮುಖ್ಯಸ್ಥ ಜನರಲ ಬಿಪಿನ ರಾವತ ಅವರ ಹೆಲಿಕಾಪ್ಟರ್ ಹೇಗೆ ಪತನಗೊಂಡಿತು, ಈ ಬಗ್ಗೆ ವಿಚಾರಣೆ ಪೂರ್ಣಗೊಂಡಿದೆ, ಅದರ ವರದಿ ಬೇಗನೆ ಬೆಳಕಿಗೆ ಬರುವುದು; ಆದರೆ ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ. ಮುಂದಿನ ವಾರದಲ್ಲಿ ಈ ವರದಿ ವಾಯುದಳದ ಪ್ರಮುಖರಿಗೆ ಒಪ್ಪಿಸಲಾಗುವುದು.
Foggy weather may’ve led to disorientation of pilots in Bipin Rawat copter https://t.co/HT6jLbZ9KN pic.twitter.com/4lanp8Yb8G
— The Times Of India (@timesofindia) January 2, 2022
1. ಈ ಸಮಿತಿಯು ಅದರ ನಿಷ್ಕರ್ಷದಲ್ಲಿ `ಅಪಘಾತ ಸಂಭವಿಸಿದ ದಿನ ಕುನ್ನೂರ ಭಾಗದಲ್ಲಿ ದಟ್ಟವಾದ ಮಂಜು ಇತ್ತು. ಅದರಿಂದ ಮುಂದೆ ಕಾಣಿಸುವುದು ಅಸ್ಪಷ್ಟವಾಗಿತ್ತು, ಇದರಿಂದ ಹೆಲಿಕಾಪ್ಟರ್ ದಾರಿತಪ್ಪಿ ಘಟನೆ ನಡೆದಿರಬಹುದು’, ಎಂದು ಹೇಳಲಾಗುತ್ತಿದೆ.
2. ತಮಿಳುನಾಡಿನ ಕುನ್ನೂರುನಲ್ಲಿ ಡಿಸೆಂಬರ್ 8 ರಂದು ಭಾರತೀಯ ವಾಯುದಳದ `ಎಂಐ – 17 ವಿ 5′ ಈ ಹೆಲಿಕಾಪ್ಟರ್ ಪತನಗೊಂಡು ಮೂರೂರು ಸೇನಾ ದಳದ ಮುಖ್ಯಸ್ಥ ಜನರಲ್ ಬಿಪಿನ ರಾವತ, ಅವರ ಪತ್ನಿ ಮಧುಲಿಕಾ ರಾವತ ಇವರ ಜೊತೆ ಹೆಲಿಕಾಪ್ಟರ್ನಲ್ಲಿದ್ದ ಎಲ್ಲ 14 ಜನರು ಸಾವನ್ನಪ್ಪಿದ್ದರು.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ