ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರನ್ನು ಲಕ್ಷ್ಮಣಪುರಿ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರು ಲಕ್ಷ್ಮಣಪುರಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಪ್ರತಿನಿಧಿಗಳು ಸ್ವಾಗತಿಸಿ ಗೌರವಿಸಿದರು.

ರಾಮಮಂದಿರದ ಶಿಲೆಗಳನ್ನು ಭಕ್ತಿಭಾವದಿಂದ ಸ್ಪರ್ಶಿಸುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಅಯೋಧ್ಯೆಯ ಕಾರಸೇವಕಪುರಮ್‌ ಎಂದರೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯದ ಕಾರ್ಖಾನೆಯಾಗಿದೆ.

ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸನಾತನದ ಗುರುಗಳ ಸಂದೇಶ

ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಕುರಿತು ಗಮನಕ್ಕೆ ಬಂದ ಅದ್ವಿತೀಯತೆ

ಸೌ. ಅಂಜಲಿ ಗಾಡಗೀಳ ಇವರು ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಭಿನ್ನವಾಗಿದ್ದಾರೆ.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನುಡಿಯು ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮೂಲಕ ನಿಜವಾಯಿತು’, ಇದರ ಬಗ್ಗೆ ಸಾಧಕನಿಗೆ ಬಂದ ಅನುಭವ !

‘ನವೆಂಬರ್‌ ೨೦೨೨ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಜೊತೆಗೆ ನಾವು ಭಾಗ್ಯ ನಗರ (ಹೈದ್ರಾಬಾದ್) ಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಆ ಸಮಯದಲ್ಲಿ ನಾವು ವಾರಂಗಲ್‌ (ತೆಲಂಗಾಣಾ)ದಲ್ಲಿನ ಶ್ರೀ ಭದ್ರಕಾಳಿದೇವಿಯ ದರ್ಶನಕ್ಕೆ ಹೋಗಿದ್ದೆವು.

‘ನಿಜವಾದ ಜ್ಞಾನ ಯಾವುದು ಮತ್ತು ಮೋಸದ ಜ್ಞಾನ ಯಾವುದು ?’, ಇದನ್ನು ಹೇಳಬಲ್ಲ ಏಕಮೇವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಒಂದು ಸಲ ಸೂಕ್ಷ್ಮದಿಂದ ಭವಿಷ್ಯಕಾಲದ ಜ್ಞಾನವನ್ನು ಪಡೆಯಬಲ್ಲ ಸಮಾಜದ ಓರ್ವ ವ್ಯಕ್ತಿಯು, ”ನೀವು ಇಂತಿಷ್ಟು ದಕ್ಷಿಣೆಯನ್ನು ನೀಡಿದರೆ ನಿಮ್ಮ ಪೈಕಿ ಓರ್ವ ಸಾಧಕನ ಮೃತ್ಯುಯೋಗವು ತಪ್ಪುತ್ತದೆ”, ಎಂದು ಹೇಳಿದರು.

ಹವನ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕೊರಳಿನಲ್ಲಿ ಧರಿಸಿದ ‘ಶ್ರೀ’ ಯಂತ್ರದಿಂದ ಅಗ್ನಿಯ ಜ್ಯೋತಿಯು ಹೊರಗೆ ಬರುತ್ತಿರುವುದು ಕಾಣಿಸುತ್ತಿದೆ.

ದೇವತೆಗಳ ತತ್ತ್ವಗಳನ್ನು ಆಕರ್ಷಿಸಬಲ್ಲ ಕೆಲವು ದೈವೀ ಪರಿಮಳಯುಕ್ತ ವನಸ್ಪತಿಗಳು !

ಭಗವಂತನು ನಮಗೆ ಈ ದೈವೀ ಮರಗಳ ಮೂಲಕ ಅನೇಕ ಪರಿಮಳಗಳನ್ನು ನೀಡಿದ್ದಾನೆ. ‘ಅವುಗಳ ಬಳಕೆಯನ್ನು ಯಾವಾಗ ಮತ್ತು ಹೇಗೆ ಮಾಡಬೇಕು ?’,
ಎಂಬುದನ್ನೂ ಋಷಿಮುನಿಗಳು ನಮಗೆ ಹೇಳಿದ್ದಾರೆ.

ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !

ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭಾವಪೂರ್ಣ ಪ್ರಾರ್ಥನೆಯಿಂದ ಬಂದ ಅನುಭೂತಿ ಮತ್ತು ಅವರಲ್ಲಿನ ದೇವಿತತ್ತ್ವದಿಂದ ಜನರಿಗೆ ಬಂದ ಅನುಭವ

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಜಪವನ್ನು ಮಾಡುವುದನ್ನು ನೋಡಿ ಸ್ತ್ರೀಯರು ‘ಅವರು ದೇವಿಯಂತೆ ಕಾಣಿಸಿದ್ದ ಅವರ ದರ್ಶನಕ್ಕೆ ಬಂದರು