ಕೊರೊನಾ ಲಸಿಕೆಯಿಂದ ಯುವಕರಿಗೆ ಅನಿರೀಕ್ಷಿತ ಸಾವಿನ ಅಪಾಯ ಇಲ್ಲ !
ಈ ಅಧ್ಯಯನದ ಪ್ರಕಾರ ಆಸ್ಪತ್ರೆಯಲ್ಲಿ ಸೇರಿಸಿರುವುದರಿಂದ ಹಾಗೂ ಅನಿರೀಕ್ಷಿತ ಸಾವು ಆಗುವುದರಲ್ಲಿ ಕೌಟುಂಬಿಕ ಇತಿಹಾಸ ಮತ್ತು ಜೀವನ ಶೈಲಿಯ ಕೆಲವು ರೂಡಿಗಳು ಇದರಿಂದ ಕೋರೋನ ಕಾಲದಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣ ಹೆಚ್ಚಾಗಿತ್ತು.
ಈ ಅಧ್ಯಯನದ ಪ್ರಕಾರ ಆಸ್ಪತ್ರೆಯಲ್ಲಿ ಸೇರಿಸಿರುವುದರಿಂದ ಹಾಗೂ ಅನಿರೀಕ್ಷಿತ ಸಾವು ಆಗುವುದರಲ್ಲಿ ಕೌಟುಂಬಿಕ ಇತಿಹಾಸ ಮತ್ತು ಜೀವನ ಶೈಲಿಯ ಕೆಲವು ರೂಡಿಗಳು ಇದರಿಂದ ಕೋರೋನ ಕಾಲದಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣ ಹೆಚ್ಚಾಗಿತ್ತು.
ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ‘ಡೀಫ್ ಫೇಕ್ ವಿಡಿಯೋ‘ ಪ್ರಸಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಫೇಸ್ ಬುಕ್, ಗೂಗಲ್ ಮತ್ತು ಯೂಟ್ಯೂಬ್ ನಿಂದ ‘ಡೀಫ್ ಫೇಕ್ ವೀಡಿಯೋಗಳನ್ನು’ ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣ ಸಂಬಂಧ ಇದೀಗ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಾವು ಹಮಾಸ್ ಅನ್ನು ನಾಶಪಡಿಸಿದ ನಂತರ, ಗಾಜಾದಲ್ಲಿ ಆಡಳಿತ ನಡೆಸುವವರಿಂದ ಭಯೋತ್ಪಾದನೆಗೆ ಬೆಂಬಲಿಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ
ಇಲ್ಲಿಯ ಎಲ್ಲಾಕ್ಕಿಂತ ದೊಡ್ಡ ‘ಮಾಲ್’ದಲ್ಲಿ ಕೆಲವು ಉಪಹಾರ ಗೃಹಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ದಾಳಿ ನಡೆಸಿ ಹಲಾಲ ಪ್ರಮಾಣೀಕರಿಸಿರುವ ವಸ್ತುಗಳ ತಪಾಸಣೆ ನಡೆಸಿದೆ.
ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶವಾಯಿತು !
ಗಾಝಾದಲ್ಲಿನ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಸೈನ್ಯದಿಂದ ನಿಯಂತ್ರಣ ಪಡೆದ ನಂತರ ಈಗ ಅಲ್ಲಿ ಒಂದು ಸುರಂಗ ಸಿಕ್ಕಿರುವುದು ಇಸ್ರೇಲ್ ಸೈನಿಕರು ಹೇಳಿದ್ದಾರೆ. ಹಮಾಸ್ ನ ಭಯೋತ್ಪಾದಕರು ಈ ಆಸ್ಪತ್ರೆಯ ಕೆಳಗೆ ತಮ್ಮ ಕಾರ್ಯಾಲಯ ಮಾಡಿಕೊಂಡಿದ್ದರು
ಆಸ್ಟ್ರೇಲಿಯಾ ಮೂಲದ ಡಿಕ್ಸ್ ಇವರು ರಕ್ಷಣಾ ಕಾರ್ಯಾಚರಣೆಯ ವರದಿಯನ್ನು ಪರಿಶೀಲಿಸುವ ಮೊದಲು ಬಾಬಾ ಬೌಖನಾಗ ದೇವಸ್ಥಾನದಲ್ಲಿ ಪೂಜೆ ಮಾಡಿದರು.
ರಾಫೆಲ್ ವಿಮಾನಗಳಿಗೂ ಏನು ಸಿಗಲಿಲ್ಲ!