ಸರಗುಜಾ (ಛತ್ತೀಸಗಡ) ಶಿವಾಲಯದಲ್ಲಿ ಧ್ವಂಸ
ಇಲ್ಲಿನ ಶಾಂತಿಪಾರಾ ಪ್ರದೇಶದ ಶಿವ ದೇವಾಲಯದಲ್ಲಿನ ಶಿವ ಮತ್ತು ನಂದಿಯ ವಿಗ್ರಹಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದೂಗಳು ಮತ್ತು ಅವರ ಸಂಘಟನೆಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ ಮಾಡಿದ್ದವು.
ಇಲ್ಲಿನ ಶಾಂತಿಪಾರಾ ಪ್ರದೇಶದ ಶಿವ ದೇವಾಲಯದಲ್ಲಿನ ಶಿವ ಮತ್ತು ನಂದಿಯ ವಿಗ್ರಹಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದೂಗಳು ಮತ್ತು ಅವರ ಸಂಘಟನೆಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ ಮಾಡಿದ್ದವು.
ಬಾಲೋದ (ಛತ್ತಿಸಗಡ)ದಲ್ಲಿರುವ ಜಾಮಡಿ ಪಾಟೇಶ್ವರ ಧಾಮದ ದೇವಸ್ಥಾನದಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮತ್ತು ರಕ್ತವನ್ನು ವಿಗ್ರಹದ ಮೇಲೆ ಎಸೆದಿದ್ದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ.
ಸ್ಥಳೀಯ ನನ್ಹೇಸರ ಗ್ರಾಮದ ಪುರಾತನ ಶಿವಾಲಯದಿಂದ ಶಿವಲಿಂಗವನ್ನು ಕಳವು ಮಾಡಲಾಗಿದೆ. ಮೇ೨೩ರ ರಾತ್ರಿ ಶಿವಲಿಂಗ ಕಣ್ಮರೆಯಾಯಿತು. ಈ ಮಾಹಿತಿ ಪಡೆದ ಗ್ರಾಮಸ್ಥರು ರಾತ್ರಿಯೇ ದೇವಸ್ಥಾನದ ಆವರಣಕ್ಕೆ ಧಾವಿಸಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಸಾವಿನ ಪ್ರಕರಣ
ನ್ಯಾಯಾಧೀಶರ ಹತ್ಯೆ ಆಗಿರುವ ಸಂದೇಹ !
ಯಾರು ಹಿಂದೂಗಳಿಗೆ ‘ಕಾಫೀರ’ ಎಂದು ಹೇಳುತ್ತಾರೆ, ಅವರಿಂದಲೇ ಹಿಂದೂಗಳಿಗೆ ಅಪಾಯವಿದೆ, ಅವರು ತಮ್ಮ ಪೂರ್ವಜರನ್ನೇ ‘ಕಾಫೀರ’ ಎಂದು ಹೇಳುತ್ತಿದ್ದಾರೆ; ಏಕೆಂದರೆ ಭಾರತದಲ್ಲಿನ ಎಲ್ಲರ ಪೂರ್ವಜರು ಸನಾತನ ವೈದಿಕ ಆರ್ಯ ಹಿಂದೂಗಳಾಗಿದ್ದರು.
ಮತಾಂತರದ ಘಟನೆಗಳಲ್ಲಿ ಹೆಚ್ಚಳವಾಗಿದೆ. ಗ್ರಾಮದ ಯುವಕರು ಕ್ರೈಸ್ತ ಮಿಶನರಿಗಳ ಆಮಿಷಕ್ಕೆ ಬಲಿಯಾಗಿ ಮತಾಂತರ ಆಗುತ್ತಿದ್ದಾರೆ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಯುವಕರನ್ನು ಗ್ರಾಮದಿಂದ ಗಡಿಪಾರು ಮಾಡಿದ್ದಾರೆ.
‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್ನ ಸರಕಾರ ಛತ್ತೀಸ್ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ?
ರಾಜ್ಯದಲ್ಲಿ ಬಲರಾಮಪುರದಲ್ಲಿಯ ಕುಂಭಕಲಾ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಮುಸಲ್ಮಾನರ ಮೇಲೆ ಬಹಿಷ್ಕಾರ ಹಾಕಲು ಪ್ರಮಾಣ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ.
ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ.